
ಕೊರಬಾ (ಛತ್ತೀಸಗಡ) – ಇಲ್ಲಿ ಶಾಹಬಾದ ಖಾನನು ನೀಲ ಕುಸುಮ ಎಂಬ ಹಿಂದೂ ಪ್ರೇಯಸಿಯ ಮೇಲೆ ಬಲಾತ್ಕಾರ ಮಾಡಿ ಸ್ಕ್ರೂಡ್ರೈವರನಿಂದ ಆಕೆಯ ಹತ್ಯೆ ಮಾಡಿದ್ದಾನೆ. ಮರಣೋತ್ತರ ಪರೀಕ್ಷೆಯ ವರದಿಯ ಅನುಸಾರ ಈ ಯುವತಿಯ ಕುತ್ತಿಗೆ, ಎದೆ ಮತ್ತು ಶರೀರದ ಇತರ ಭಾಗಗಳ ಮೇಲೆ ಸ್ಕ್ರೂಡ್ರೈವರನಿಂದ ೨೬ ಬಾರಿ ಹಲ್ಲೆ ಮಾಡಲಾಗಿತ್ತು. ಪೊಲೀಸರು ಶಾಹಬಾದ ಖಾನನನ್ನು ಹುಡುಕುತ್ತಿದ್ದಾರೆ. ಶಾಹಬಾದನು ಗುಜರಾತಿನಲ್ಲಿ ಕೆಲಸ ಮಾಡುತ್ತಿದ್ದನು. ನೀಲಳು ಇನ್ನೊಬ್ಬ ಯುವಕನನ್ನು ಪ್ರೀತಿಸುತ್ತಿರುವುದರ ಬಗ್ಗೆ ಅವನಿಗೆ ತಿಳಿದಿದ್ದರಿಂದ ಅವನು ವಿಮಾನದಿಂದ ಕೊರಬಾಗೆ ಬಂದು ನೀಲಳ ಹತ್ಯೆ ಮಾಡಿದನು. ಅವನು ಛತ್ತೀಸಗಡದ ಜಶಪುರದ ನಿವಾಸಿಯಾಗಿದ್ದಾನೆ.
ಸಂಪಾದಕೀಯ ನಿಲುವುಇಂತಹ ಕೊಲೆಗಡುಕರಿಗೆ ಯಾವಾಗ ಶಿಕ್ಷೆಯಾಗುವುದು ? |
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಗೆ ನೀಡಿರುವ ಅನುಮತಿಯ ವಿರುದ್ಧ ಹಿಂದೂಗಳ ‘ಕೇಸರಿ ಶಾಲು ಅಭಿಯಾನ’ !
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ದೀಪ ಬೆಳಗಿ ರೆಸ್ಟೋರೆಂಟ್ ಉದ್ಘಾಟನೆ: IUML ಮಹಿಳಾ ಶಾಸಕಿಗೆ ಕಟ್ಟರವಾದಿಗಳಿಂದ ಟೀಕೆ
ಅಸ್ಸಾಂನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ವಿದ್ಯಾರ್ಥಿಗಳಿಗೆ ಗೋಮಾಂಸ ತಿನ್ನಿಸಲು ಯತ್ನ
ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಅವರ ಕಾರಿನ ಮೇಲೆ ಮೊಟ್ಟೆ ಎಸೆತ
ವಾರಾಣಸಿ: ಇನ್ನುಮುಂದೆ ಮೀನು-ಮಾಂಸ ಮಾರಾಟವಿಲ್ಲ!