ಬಾಲೋದ (ಛತ್ತಿಸ್ಗಡ) ಇಲ್ಲಿ ಸಾಧುಗಳ ವೇಷ ಧರಿಸಿ ಮಕ್ಕಳ ಕಳ್ಳತನದ ಪ್ರಯತ್ನದಲ್ಲಿದ್ದ ೨ ಮುಸಲ್ಮಾನರ ಬಂಧನ
ಕೇಸರಿ ಬಣ್ಣದ ಅಲರ್ಜಿ ಇರುವವರು ಅಪರಾಧಿ ಕೃತ್ಯದಲ್ಲಿ ಮಾತ್ರ ಕೇಸರಿಯ ಅಲರ್ಜಿ ಆಗುವುದಿಲ್ಲ, ಎಂಬುದನ್ನು ಅರಿತುಕೊಳ್ಳಿ !
ಕೇಸರಿ ಬಣ್ಣದ ಅಲರ್ಜಿ ಇರುವವರು ಅಪರಾಧಿ ಕೃತ್ಯದಲ್ಲಿ ಮಾತ್ರ ಕೇಸರಿಯ ಅಲರ್ಜಿ ಆಗುವುದಿಲ್ಲ, ಎಂಬುದನ್ನು ಅರಿತುಕೊಳ್ಳಿ !
ಪ್ರಭು ಶ್ರೀರಾಮಚಂದ್ರನ ಮತ್ತು ಎಲ್ಲಾ ದೇವ-ದೇವತೆಗಳ ಆಶೀರ್ವಾದ ನಮ್ಮೊಂದಿಗಿರುವುದರಿಂದ ಹಿಂದೂಗಳು ಭಯಪಡಬೇಕಾಗಿಲ್ಲ. ಪ್ರತಿಸಲ ಹೋರಾಡಲು ಶಸ್ತ್ರಗಳನ್ನು ಕೈಗೆತ್ತಿಕೊಳ್ಳುವ ಅಗತ್ಯವಿಲ್ಲ; ಕಾನೂನಾತ್ಮಕವಾಗಿ ಹೋರಾಟ ಮಾಡಿದರೂ ಹಿಂದೂಗಳಿಗೆ ಆಗಿರುವ ಅನ್ಯಾಯವನ್ನು ಹೋಗಲಾಡಿಸಬಹುದು.
ಹಿಂದೂಗಳಿಗೆ ತಮ್ಮ ಧರ್ಮ ಹಾಗೂ ‘ಧಾರ್ಮಿಕ ಸ್ಥಳದ ಪಾವಿತ್ರ ಹೇಗೆ ಕಾಪಾಡಬೇಕು ?’, ಇದರ ಜ್ಞಾನ ಇಲ್ಲದಿರುವುದರಿಂದ ಈ ರೀತಿಯ ಧರ್ಮ ದ್ರೋಹದ ಕೃತಿಗಳು ಮಾಡುತ್ತಾರೆ ಮತ್ತು ದೇವರ ಅವಕೃಪೆಗೆ ಪಾತ್ರರಾಗುತ್ತಾರೆ ! ಈ ಪರಿಸ್ಥಿತಿಯನ್ನು ಬದಲಾಯಿಸಲು ಹಿಂದುಗಳಿಗೆ ಧರ್ಮ ಶಿಕ್ಷಣ ನೀಡದೆ ಬೇರೆ ಪರ್ಯಾಯವಿಲ್ಲ !
ನ್ಯಾಯಾಲಯದಲ್ಲಿ ಭಾರತೀಯ ಭಾಷೆಯಲ್ಲಿ ತೀರ್ಪು ನೀಡಬೇಕು, ಎಂಬ ಬೇಡಿಕೆಯೂ ಇದೆ
ಪ್ರತಿಯೊಂದು ಸರಕಾರ ತೆರಿಗೆಗಾಗಿ ಸಾರಾಯಿ ಮಾರಾಟಕ್ಕೆ ಅನುಮತಿ ನೀಡುತ್ತದೆ ಮತ್ತು ಸಮಾಜದ ಅಧೋಗತಿ ಮಾಡುತ್ತದೆ. ‘ಕೆಲವು ರಾಜ್ಯಗಳಲ್ಲಿ ಸಾರಾಯಿ ಮಾರಾಟ ನಿಷೇಧವಿದ್ದರೂ ಅದು ಕೇವಲ ಕಾಗದ ಪತ್ರಗಳ ಮೇಲೆ ಇರುತ್ತದೆ’, ಅದು ನಮಗೆ ಇಲ್ಲಿಯವರೆಗೆ ಕಂಡುಬಂದಿದೆ.
ಶಹರೇ ಆಲಮ ಎಂಬ ಹೆಸರಿನ ಯುವಕನನ್ನು ಹಸುವಿನ ಮೇಲೆ ಬಲಾತ್ಕಾರ ಮಾಡಿರುವ ಪ್ರಕರಣದಲ್ಲಿ ಬಂಧಿಸಲಾಗಿದೆ. ಒಂದು ಕೋಣೆಯಲ್ಲಿ ಹಸುವಿನ ಕಾಲುಗಳನ್ನು ಕಟ್ಟಿ ಅದರ ಮೇಲೆ ಬಲಾತ್ಕಾರ ಮಾಡುತ್ತಿರುವಾಗ ಅವನನ್ನು ಹಿಡಿಯಲಾಗಿದೆ. ಇವನು ಮೂಲತಃ ಪ್ರಯಾಗರಾಜದವನಾಗಿದ್ದಾನೆ.
ಕಾಂಗ್ರೆಸ್ ನಾಯಕ ಪವನ ಖೇಡಾ ಇವರಿಂದ ಕುಖ್ಯಾತಿ ಭಯೋತ್ಪಾದಕನಿಗೆ ಗೌರವ
ಬಿಲಾಸ್ಪುರ ಜಿಲ್ಲೆಯ ಇಬ್ಬರು ಸಹೋದರರಾದ ಜಯಕುಮಾರ ಮಿಶ್ರಾ ಮತ್ತು ಓಂಕುಮಾರ ಮಿಶ್ರಾ ಅವರ ಮೇಲೆ ಜುಲೈ ೩ ರ ಸಂಜೆ ಫೈಜಲ್ ಮತ್ತು ಇತರ ಎಂಟು ಮಂದಿ ಹಲ್ಲೆ ನಡೆಸಿದ್ದಾರೆ. ದಾಳಿಯಲ್ಲಿ ಇಬ್ಬರು ಸಹೋದರರು ಗಾಯಗೊಂಡಿದ್ದಾರೆ.
ರಾಷ್ಟ್ರಪ್ರೇಮಿ ವಿಚಾರಸರಣಿ ಇರುವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಕಾರ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಕನ್ಹೈಯ್ಯಲಾಲ ಇವರ ಕ್ರೂರ ಕೊಲೆ ಇದು ಭಾರತೀಯ ಸಂವಿಧಾನದ ಕೊಲೆಯಾಗಿದೆ, ಎಂದು ಹಿಂದೂ ಯುವ ಮಂಚ ನ ಸ್ಥಾನೀಯ ಪ್ರಮುಖ ಶ್ರೀ. ಗೋವಿಂದರಾಜ ನಾಯ್ಡು ಇವರು ಪ್ರತಿಪಾದಿಸಿದರು.