ರಾಜನಾಂದಗಾವದ ಕಾಂಗ್ರೆಸ್ನ ಮಹಾಪೌರ ಹೇಮಾ ದೇಶಮುಖ ಇವರ ಉಪಸ್ಥಿತಿ

ರಾಜನಾಂದಗಾವ(ಛತ್ತೀಸ್ಗಡ) – ಇಲ್ಲಿ ನವೆಂಬರ್ ೭ ರಂದು ಆಯೋಜಿಸಲಾಗಿದ್ದ ಒಂದು ರಾಜ್ಯಮಟ್ಟದ ಬೌದ್ಧ ಸಮ್ಮೇಳನದ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡಿದೆ. ಇದರಲ್ಲಿ ಉಪಸ್ಥಿತರಿರುವ, ‘ನಾನು ಗೌರಿ, ಗಣಪತಿ ಮುಂತಾದ ಹಿಂದೂ ದೇವತೆಗಳ ಪೈಕಿ ಯಾರನ್ನು ನಂಬುವುದಿಲ್ಲ ಮತ್ತು ಎಂದಿಗೂ ಅವರ ಪೂಜೆ ಮಾಡುವುದಿಲ್ಲ. ನಾನು ‘ಈಶ್ವರನೇ ಅವತಾರ ತಾಳಿದ್ದಾನೆ’, ಇದರ ಬಗ್ಗೆ ಎಂದೂ ವಿಶ್ವಾಸ ಇಡುವುದಿಲ್ಲ’, ಎಂದು ಪ್ರತಿಜ್ಞೆ ಮಾಡುತ್ತಿವುದು ಕಾಣುತ್ತಿದೆ. ಪ್ರತಿಜ್ಞೆ ಸ್ವೀಕರಿಸಿದವರಲ್ಲಿ ಕಾಂಗ್ರೆಸ್ನ ಮಹಾಪೌರ ಹೇಮಾ ದೇಶಮುಖ ಇವರು ಉಪಸ್ಥಿತರಿದ್ದರು. ಕೆಲವು ದಿನಗಳ ಹಿಂದೆ ದೆಹಲಿಯ ಆಮ್ ಆದ್ಮಿ ಪಕ್ಷದ ಸಚಿವ ರಾಜೇಂದ್ರ ಪಾಲ್ ಗೌತಮ ಇವರು ಕೂಡ ಬೌದ್ಧರ ಕಾರ್ಯಕ್ರಮದಲ್ಲಿ ಉಪಸ್ಥಿತ ಇರುವವರಿಗೆ ಈ ರೀತಿಯ ಪ್ರತಿಜ್ಞೆ ನೀಡಿದ್ದರು.
कांग्रेस राज में हिंदु विरोध चरम पर है..
यहाँ हिंदू आस्था पर खुलेआम प्रहार किया जा रहा है और कांग्रेस की राजनांदगाँव महापौर हिंदू धर्म के विरूद्ध शपथ ले रही है।
कोई सनातन विरोधी कार्यक्रम हो और कांग्रेस से उसके तार ना जुड़े ऐसा हो सकता है क्या?@KapilMishra_IND @Shehzad_Ind pic.twitter.com/DF96Jv1pT8
— Renuukaa Sinngh (@renukasinghbjp) November 8, 2022
ಸನಾತನ ವಿರೋಧಿ ಕಾರ್ಯಕ್ರಮ ಇದ್ದರೆ ಮತ್ತು ಅದರ ಸಂಬಂಧ ಕಾಂಗ್ರೆಸ್ನ ಜೊತೆ ಇಲ್ಲದಿರುವುದು ಹೀಗೆ ಆಗಲು ಸಾಧ್ಯವೇ ! – ಭಾಜಪಭಾಜಪದ ನಾಯಕ ಹಾಗೂ ಕೇಂದ್ರ ರಾಜ್ಯ ಸಚಿವ ರೇಣುಕಾ ಸಿಂಹ ಇವರು ಈ ವಿಡಿಯೋ ಟ್ವೀಟ್ ಮಾಡಿ, ‘ಛತ್ತೀಸ್ಗಡದಲ್ಲಿ ಕಾಂಗ್ರೆಸ್ನ ರಾಜ್ಯದಲ್ಲಿ ಹಿಂದೂಗಳಿಗೆ ಮಾಡಲಾಗುತ್ತಿರುವ ವಿರೋಧ ಶಿಖರ ಮುಟ್ಟಿದೆ. ಹಿಂದೂಗಳ ಶ್ರದ್ಧೆಯ ಮೇಲೆ ಬಹಿರಂಗವಾಗಿಯೇ ಆಘಾತ ಮಾಡಲಾಗುತ್ತಿದೆ. ಮತ್ತು ಕಾಂಗ್ರೆಸ್ನ ಮಹಾಪೌರ ಹಿಂದೂ ಧರ್ಮದ ವಿರೋಧದಲ್ಲಿ ಪ್ರತಿಜ್ಞೆ ತೆಗೆದುಕೊಳ್ಳುತ್ತಾರೆ. ಸನಾತನ ವಿರೋಧಿ ಕಾರ್ಯಕ್ರಮ ಇದ್ದರೆ ಅದರ ಸಂಬಂಧ ಕಾಂಗ್ರೆಸ್ನ ಜೊತೆ ಇಲ್ಲ ಹೀಗೆ ಆಗಲು ಸಾಧ್ಯವೇ ?’ ಎಂದು ಹೇಳಿದ್ದಾರೆ. |
ಸಂಪಾದಕೀಯ ನಿಲುವುಕಾಂಗ್ರೆಸ್ನ ರಾಜ್ಯದಲ್ಲಿ ಕಾಂಗ್ರೆಸ್ನ ಮಹಾಪೌರರ ಉಪಸ್ಥಿತಿಯಲ್ಲಿ ಈ ರೀತಿಯ ಪ್ರತಿಜ್ಞೆ ಮಾಡುವುದು, ಇದರಲ್ಲಿ ಆಶ್ಚರ್ಯ ಪಡುವ ಅವಶ್ಯಕತೆ ಇಲ್ಲ ! ಕಾಂಗ್ರೆಸ್ ಎಂದರೆ ‘ಹಿಂದೂ ದ್ವೇಷಿ ಪಕ್ಷ’ ಹೀಗೆ ಇಲ್ಲಿಯವರೆಗಿನ ಪ್ರತಿಮೆ ಮತ್ತು ಮಾರ್ಗಕ್ರಮಣ ಇದೆ ! ಆದ್ದರಿಂದ ಹಿಂದೂ ಅದನ್ನು ರಾಜಕೀಯವಾಗಿ ಮುಗಿಸುವ ಪ್ರಯತ್ನ ಮಾಡುತ್ತಿದೆ, ಇದು ಅದಕ್ಕೆ ಇನ್ನೂ ತಿಳಿದಿಲ್ಲ, ಇದಕ್ಕೆ ‘ವಿನಾಶಕಾಲೈ ವಿಪರೀತ ಬುದ್ಧಿ’, ಎಂದೆ ಹೇಳಬೇಕಾಗುತ್ತದೆ ! |
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”