ಜ್ಯೋತಿಷ್ಯ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರನಂದ ಸರಸ್ವತಿ ಇವರು ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿ ಇವರ ಹೆಸರು ಹೇಳದೆ ಕರೆ !

ಬೀಲಾಸಪುರ (ಛತ್ತೀಸ್ ಗಡ) – ಪವಾಡ ನಡೆಸುವವರು ಮೊದಲು ಜೋಶಿಮಠ ಗ್ರಾಮಕ್ಕೆ ಬರಬೇಕು ಮತ್ತು ಅಲ್ಲಿ ಆಗುತ್ತಿರುವ ಭೂಕುಸಿತ ನಿಲ್ಲಿಸಬೇಕು. ಹಾಗೆ ಮಾಡಿದರೆ ನಾವು ಅವರ ಜೈ ಜೈಕಾರ ಮಾಡುವೆವು, ಅವರಿಗೆ ವಂದಿಸುವೆವು, ಎಂದು ಜ್ಯೋತಿಷ್ಯ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಇವರು ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಇವರ ಹೆಸರು ಹೇಳದೆ ಕರೆ ನೀಡಿದರು.
बागेश्वर धाम के धीरेंद्र शास्त्री के चमत्कार पर शंकराचार्य अविमुक्तेश्वरानंद ने उठाए सवाल https://t.co/Z8wgqaPcGI
— BBC News Hindi (@BBCHindi) January 22, 2023
ಶಂಕರಾಚಾರ್ಯರು ಮಾತು ಮುಂದುವರಿಸಿ, ಪವಾಡ ಮಾಡುತ್ತಿದ್ದರೆ, ಮತಾಂತರವನ್ನು ತಡೆದು ತೋರಿಸಿ, ಆತ್ಮಹತ್ಯೆ ತಡೆಯಿರಿ ಹಾಗೂ ಶಾಂತಿ ಪ್ರಸ್ತಾಪಿಸಿರಿ. ನಿಮ್ಮ ಪವಾಡ ಜನರ ಒಳಿತಿಗಾಗಿ ಉಪಯೋಗಿಸಿದರೆ ನಾವು ನಮಸ್ಕಾರ ಮಾಡುತ್ತೇವೆ. ಇಲ್ಲವಾದರೆ ‘ನೀವು ಮೋಸ ಮಾಡುತ್ತಿರುವಿರಿ’, ಎಂದು ತಿಳಿಯುತ್ತೇವೆ ಎಂದು ಹೇಳಿದರು.
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ