ಮಾವೋವಾದಿಗಳನ್ನು ಬೇರು ಸಹಿತ ನಾಶ ಮಾಡುವುದಕ್ಕೆ ಕೇಂದ್ರ ಸರಕಾರ ಸಮರೋಪಾದಿಯಲ್ಲಿ ಪ್ರಯತ್ನ ಮಾಡುವುದು ಅವಶ್ಯಕ !

ರಾಯಪುರು (ಛತ್ತೀಸ್ ಗಡ) – ಮೂರು ದಿನಗಳ ಹಿಂದೆ ಮಾವೋವಾದಿ ನಡೆಸಿರುವ ದಾಳಿಯಲ್ಲಿ ೨ ಪೊಲೀಸರು ಹತರಾಗಿದ್ದು ಈಗ ಮತ್ತೆ ಛತ್ತಿಸಗಡ ರಾಜ್ಯದಲ್ಲಿ ಸುಕಮಾ ಜಿಲ್ಲೆಯಲ್ಲಿ ಇರುವ ಕುಂದೇಡ ಹತ್ತಿರ ಮಾವೋವಾದಿಗಳು ನಡೆಸಿರುವ ದಾಳಿಯಲ್ಲಿ ೩ ಪೊಲೀಸರು ಹತ್ತರಾಗಿದ್ದಾರೆ.
ಪೊಲೀಸರು ಕಾರ್ಯಾಚರಣೆಗಾಗಿ ಹೊದಾಗ ಅಡುಗಿ ಕುಳಿತಿದ್ದ ಮಾವೋವಾದಿಗಳು ಪೊಲೀಸ ತಂಡದ ಮೇಲೆ ದಾಳಿ ಮಾಡಿದರು. ಅವರ ಮೇಲೆ ಗುಂಡಿನ ದಾಳಿ ನಡೆಸಿದರು. ನಂತರ ಪೊಲೀಸರು ಕೂಡ ಮಾವೋವಾದಿಗಳಿಗೆ ಪ್ರತ್ಯುತ್ತರ ನೀಡಿದರು; ಆದರೆ ಇದರಲ್ಲಿ ೩ ಪೊಲೀಸರು ಸಾವನ್ನಪ್ಪಿದರು.
Three DRG officials martyred during an encounter with the Naxals in Sukma district of Chattisgarh. #Naxals #Chhattisgarh https://t.co/cy7OkceXlW
— Republic (@republic) February 25, 2023
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ