ಮಾವೋವಾದಿಗಳನ್ನು ಬೇರು ಸಹಿತ ನಾಶ ಮಾಡುವುದಕ್ಕೆ ಕೇಂದ್ರ ಸರಕಾರ ಸಮರೋಪಾದಿಯಲ್ಲಿ ಪ್ರಯತ್ನ ಮಾಡುವುದು ಅವಶ್ಯಕ !

ರಾಯಪುರು (ಛತ್ತೀಸ್ ಗಡ) – ಮೂರು ದಿನಗಳ ಹಿಂದೆ ಮಾವೋವಾದಿ ನಡೆಸಿರುವ ದಾಳಿಯಲ್ಲಿ ೨ ಪೊಲೀಸರು ಹತರಾಗಿದ್ದು ಈಗ ಮತ್ತೆ ಛತ್ತಿಸಗಡ ರಾಜ್ಯದಲ್ಲಿ ಸುಕಮಾ ಜಿಲ್ಲೆಯಲ್ಲಿ ಇರುವ ಕುಂದೇಡ ಹತ್ತಿರ ಮಾವೋವಾದಿಗಳು ನಡೆಸಿರುವ ದಾಳಿಯಲ್ಲಿ ೩ ಪೊಲೀಸರು ಹತ್ತರಾಗಿದ್ದಾರೆ.
ಪೊಲೀಸರು ಕಾರ್ಯಾಚರಣೆಗಾಗಿ ಹೊದಾಗ ಅಡುಗಿ ಕುಳಿತಿದ್ದ ಮಾವೋವಾದಿಗಳು ಪೊಲೀಸ ತಂಡದ ಮೇಲೆ ದಾಳಿ ಮಾಡಿದರು. ಅವರ ಮೇಲೆ ಗುಂಡಿನ ದಾಳಿ ನಡೆಸಿದರು. ನಂತರ ಪೊಲೀಸರು ಕೂಡ ಮಾವೋವಾದಿಗಳಿಗೆ ಪ್ರತ್ಯುತ್ತರ ನೀಡಿದರು; ಆದರೆ ಇದರಲ್ಲಿ ೩ ಪೊಲೀಸರು ಸಾವನ್ನಪ್ಪಿದರು.
Three DRG officials martyred during an encounter with the Naxals in Sukma district of Chattisgarh. #Naxals #Chhattisgarh https://t.co/cy7OkceXlW
— Republic (@republic) February 25, 2023
ಇಬ್ಬರು ಸ್ವಂತ ಹಿಂದೂ ಸಹೋದರಿಯರಿಗೆ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲು !
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!