ಮಾವೋವಾದಿಗಳನ್ನು ಬೇರು ಸಹಿತ ನಾಶ ಮಾಡುವುದಕ್ಕೆ ಕೇಂದ್ರ ಸರಕಾರ ಸಮರೋಪಾದಿಯಲ್ಲಿ ಪ್ರಯತ್ನ ಮಾಡುವುದು ಅವಶ್ಯಕ !

ರಾಯಪುರು (ಛತ್ತೀಸ್ ಗಡ) – ಮೂರು ದಿನಗಳ ಹಿಂದೆ ಮಾವೋವಾದಿ ನಡೆಸಿರುವ ದಾಳಿಯಲ್ಲಿ ೨ ಪೊಲೀಸರು ಹತರಾಗಿದ್ದು ಈಗ ಮತ್ತೆ ಛತ್ತಿಸಗಡ ರಾಜ್ಯದಲ್ಲಿ ಸುಕಮಾ ಜಿಲ್ಲೆಯಲ್ಲಿ ಇರುವ ಕುಂದೇಡ ಹತ್ತಿರ ಮಾವೋವಾದಿಗಳು ನಡೆಸಿರುವ ದಾಳಿಯಲ್ಲಿ ೩ ಪೊಲೀಸರು ಹತ್ತರಾಗಿದ್ದಾರೆ.
ಪೊಲೀಸರು ಕಾರ್ಯಾಚರಣೆಗಾಗಿ ಹೊದಾಗ ಅಡುಗಿ ಕುಳಿತಿದ್ದ ಮಾವೋವಾದಿಗಳು ಪೊಲೀಸ ತಂಡದ ಮೇಲೆ ದಾಳಿ ಮಾಡಿದರು. ಅವರ ಮೇಲೆ ಗುಂಡಿನ ದಾಳಿ ನಡೆಸಿದರು. ನಂತರ ಪೊಲೀಸರು ಕೂಡ ಮಾವೋವಾದಿಗಳಿಗೆ ಪ್ರತ್ಯುತ್ತರ ನೀಡಿದರು; ಆದರೆ ಇದರಲ್ಲಿ ೩ ಪೊಲೀಸರು ಸಾವನ್ನಪ್ಪಿದರು.
Three DRG officials martyred during an encounter with the Naxals in Sukma district of Chattisgarh. #Naxals #Chhattisgarh https://t.co/cy7OkceXlW
— Republic (@republic) February 25, 2023
ಶ್ರೀರಾಮ ಮಂದಿರದಲ್ಲಿ ದೇಣಿಗೆ ಕಳುವಾಗುವುದು, ಸಮಾಜದ ನೈತಿಕ ಅಧಃಪತನದ ಪರಾಕಾಷ್ಠೆ! – ನ್ಯಾಯಮೂರ್ತಿ ಅತುಲ್ ಶ್ರೀಧರನ್, ಅಲಹಾಬಾದ್ ಹೈಕೋರ್ಟ್
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.
ಲಾಠಿಚಾರ್ಜ್ನ ವೀಡಿಯೊಗಳನ್ನು ನೋಡಲು ನಮ್ಮ ಬಳಿ ಸಮಯವಿಲ್ಲ!
ರಾಜಸ್ಥಾನದಲ್ಲಿ ೧೯೯೬ ರಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣದ ತೀರ್ಪನ್ನು ರದ್ದುಗೊಳಿಸಿದ ಸರ್ವೋಚ್ಛ ನ್ಯಾಯಾಲಯ
ಸಂಸತ್ತಿನಲ್ಲಿ ವಿರೋಧ ಪಕ್ಷಗಳಿಂದ ಗಲಾಟೆ : ಎರಡೂ ಸದನಗಳ ಕಲಾಪ ಕೆಲವು ಗಂಟೆಗಳ ಕಾಲ ಮುಂದೂಡಿಕೆ : Adjournment of both houses
‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್’ ಸಂಸ್ಥೆಗೆ ಗ್ರಾಹಕನಿಗೆ ೫೦ ಸಾವಿರ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶ : Hindustan Unilever Compensation