ಹಿಂದೂದ್ವೇಷಿ ಪತ್ರಕರ್ತ ಮಹಮ್ಮದ್ ಜುಬೇರ್ ಇವನನ್ನು ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಆರೋಪದಲ್ಲಿ ಬಂಧನ !
‘ಆಲ್ಟ್ ನ್ಯೂಸ್’ ಈ ರಾಷ್ಟ್ರವಿರೋಧಿ ವಾರ್ತೆಯ ಜಾಲತಾಣದ ಸಹಸಂಸ್ಥಾಪಕ ಮಹಮ್ಮದ ಜುಬೇರನನ್ನು ದೆಹಲಿ ಪೊಲೀಸರು ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಪ್ರಕರಣದಲ್ಲಿ ಬಂಧಿಸಿದ್ದಾರೆ.
‘ಆಲ್ಟ್ ನ್ಯೂಸ್’ ಈ ರಾಷ್ಟ್ರವಿರೋಧಿ ವಾರ್ತೆಯ ಜಾಲತಾಣದ ಸಹಸಂಸ್ಥಾಪಕ ಮಹಮ್ಮದ ಜುಬೇರನನ್ನು ದೆಹಲಿ ಪೊಲೀಸರು ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಪ್ರಕರಣದಲ್ಲಿ ಬಂಧಿಸಿದ್ದಾರೆ.
ಇಲ್ಲಿಯ ಭಾಜಪದ ನಾಯಕ ಫೈಸಲ ಮಲಿಕ ಇವರನ್ನು ತಮ್ಮ ಧರ್ಮ ಬಾಂಧವರು ಥಳಿಸಿರುವ ಬಗ್ಗೆ ಪೊಲೀಸರಲ್ಲಿ ದೂರು ನೀಡಿದ್ದಾರೆ. ಇದರ ನಂತರ ಪೊಲೀಸರು ೪ ಜನರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಪೈಸಲ ಕಾನಪುರದ ಭಾಜಪಾದ ಅಲ್ಪಸಂಖ್ಯಾತ ಮೋರ್ಚಾದ ಛಾವಣಿ ಮಂಡಲ ವಿಭಾಗದ ಕೋಶಾಧ್ಯಕ್ಷರಾಗಿದ್ದಾರೆ.
ಇಲ್ಲಿ ‘ಲಿವ್ ಇನ್ ರಿಲೇಶನ್ ಶಿಪ್’ ನಲ್ಲಿದ್ದ ಓರ್ವ ಯುವತಿಯ ಕೈಕಟ್ಟಿ ಆಕೆಯನ್ನು ನಾಲ್ಕನೇ ಮಹಡಿಯಿಂದ ಕೆಳಗೆ ಎಸದಿರುವುದರಿಂದ ಆಕೆ ಸಾವನ್ನಪ್ಪಿದ್ದಾಳೆ. ರಿತಿಕಾ ಎಂದು ಯುವತಿಯ ಹೆಸರಾಗಿದೆ. ಆಕೆ ವಿಪುಲ ಅಗ್ರವಾಲ ಎಂಬ ಯುವಕನ ಜೊತೆ ‘ಲಿವ ಇನ್ ರೆಲೇಶನ್ ಶಿಪ್’ನಲ್ಲಿ ಇರುತ್ತಿದ್ದರು.
ರಾಜ್ಯದ ನಾರನೌಲದ ಧೋಸಿ ಧಾಮ ಎಂಬ ಐತಿಹಾಸಿಕ ಧಾರ್ಮಿಕ ಸ್ಥಳದಿಂದ ಭಗವಾನ ಶ್ರೀ ವಿಷ್ಣುವಿನ ಸುಮಾರು ೩೦ ಕೇಜಿ ತೂಕದ ಅಷ್ಟ ಧಾತುವಿನ ಮೂರ್ತಿ ಕಳುವಾಗಿದೆ. ಇದರ ಜೊತೆಗೆ ಹಿತ್ತಾಳೆಯ ಲಡ್ಡು ಗೋಪಾಲ ಮತ್ತು ವಿಷ್ಣುವಿನ ಇನ್ನೊಂದು ಮೂರ್ತಿ ಕಳುವಾಗಿದೆ.
ಇಲ್ಲಿ ಚಲಿಸುತ್ತಿರುವ ವಾಹನದಲ್ಲಿ ಮಹಿಳೆ ಮತ್ತು ಆಕೆಯ ೬ ವರ್ಷದ ಮಗಳ ಮೇಲೆ ಸಾಮೂಹಿಕ ಬಲಾತ್ಕಾರ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ‘ಮನೆಗೆ ಬಿಡುತ್ತೇನೆ’ ಎಂದು ಹೇಳಿ ಸೋನು ಎಂಬ ಆರೋಪಿ ಇಬ್ಬರನ್ನು ತನ್ನ ವಾಹನದಲ್ಲಿ ಕೂಡಿಸಿದನು.
ಹಿಂದೂಗಳ ದೇವತೆಗಳ ವಿರುದ್ಧ ನೀಡಲಾಗುವ ಹೇಳಿಕೆಗಳನ್ನು ವಿರೋಧಿಸಲು ಇಲ್ಲಿ ಹಿಂದೂಗಳು ಶಾಂತಿಯ ಮೆರವಣಿಗೆಯನ್ನು ನಡೆಸಿದರು. ಈ ಮೆರವಣಿಗೆಯಲ್ಲಿ ಮಹಿಳಾ ಸಂತರೂ ಉಪಸ್ಥಿತರಿದ್ದರು. ಇದರೊಂದಿಗೆ ಭಾಜಪದ ಸ್ಥಳೀಯ ಶಾಸಕರಾದ ಅನಿತಾ ಭದೆಲರವರೂ ಸಹಭಾಗಿಯಾಗಿದ್ದರು.
ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ದಕ್ಷಿಣ ಭಾರತದ ನಟ ವಿಜಯ ಬಾಬು ಅವರನ್ನು ಕೊಚ್ಚಿಯಲ್ಲಿ ಬಂಧಿಸಲಾಗಿದೆ. ಏಪ್ರಿಲ ೨೦೨೨ ರಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪವಿದೆ. ವಿಜಯ ಬಾಬು ವಿರುದ್ಧ ಪ್ರಕರಣ ದಾಖಲಾದ ಬಳಿಕ ಅವರು ದುಬೈಗೆ ಓಡಿಹೋಗಿದ್ದರು.
ಪೊಲೀಸರು ಪಾಟ್ನಾ ವಿಶ್ವವಿದ್ಯಾಲಯದ ವಸತಿ ನಿಲಯದ ಮೇಲೆ ದಾಳಿ ನಡೆಸಿ ‘ಸಿಡಿಮದ್ದು’ (ಗನ ಪೌಡರ) ವಶಪಡಿಸಿಕೊಂಡು ಹಲವಾರು ಯುವಕರನ್ನು ಬಂಧಿಸಿದ್ದಾರೆ. ಈ ಯುವಕರು ಪಟೇಲ ವಸತಿಗೃಹದಲ್ಲಿ ವಾಸಿಸುತ್ತಿದ್ದಾರೆ.
ಜ್ಞಾನವ್ಯಾಪಿ ಮಸಿದಿ ಪ್ರಕರಣದಿಂದಾಗಿ ಪ್ರಸಿದ್ಧಿ ಪಡೆದ ‘೧೯೯೧ ರ ಪೂಜಾ ಸ್ಥಳಗಳ ಕಾಯ್ದೆ’ಯ (‘ಪ್ಲೆಸಸ್ ಆಫ್ ವರ್ಶಿಪ್ ಆಕ್ಟ ೧೯೯೧’ರ) ಕೆಲವು ಪರಿಚ್ಛೇಧಗಳ ಸಿಂಧುತ್ವವನ್ನು ಪ್ರಶ್ನಿಸಿ ಭಾಜಪದ ಮಾಜಿ ಸಂಸದ ಚಿಂತಾಮಣಿ ಮಾಲವೀಯ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಜಾರ್ಖಂಡ ಮತ್ತು ಆಂಧ್ರಪ್ರದೇಶದ ನಂತರ ರಾಜಸ್ಥಾನದಲ್ಲಿ ಯುರೇನಿಯಂನ ಅಪಾರ ಪ್ರಮಾಣದಲ್ಲಿ ಪತ್ತೆಯಾಗಿವೆ. ಖಂಡೆಲಾ ಪ್ರದೇಶದಲ್ಲಿ ಗಣಿಗಾರಿಕೆ ನಡೆಯುತ್ತಿರುವಗ ೧೦೮೬.೪೬ ಹೆಕ್ಟೆರ ಪ್ರದೇಶದಲ್ಲಿ ೧.೮ ಕೋಟಿ ಟನ ಯುರೇನಿಯಂ ಮತ್ತು ಸಂಬಂಧಿತ ಖನಿಜಗಳು ಕಂಡುಬಂದಿವೆ.