ಎಲ್ಲಾ ಧರ್ಮದವರಿಗಾಗಿ ಸಮಾನ ನಾಗರೀಕ ಕಾನೂನು ಜಾರಿ ಮಾಡುವುದು ಅವಶ್ಯಕ !
ನಮ್ಮ ನಾಗರಿಕರ ಕಲ್ಯಾಣ ಮತ್ತು ಹಿತ ಕಾಪಾಡುವುದು ಇದು ರಾಜ್ಯದ ಮುಖ್ಯ ಕರ್ತವ್ಯವಾಗಿದೆ ಮತ್ತು ಅದರಲ್ಲಿ ಧರ್ಮಕ್ಕೆ ಸ್ಥಾನವಿಲ್ಲ, ಎಂದು ನ್ಯಾಯಾಲಯವು ಹೇಳಿದೆ.
ನಮ್ಮ ನಾಗರಿಕರ ಕಲ್ಯಾಣ ಮತ್ತು ಹಿತ ಕಾಪಾಡುವುದು ಇದು ರಾಜ್ಯದ ಮುಖ್ಯ ಕರ್ತವ್ಯವಾಗಿದೆ ಮತ್ತು ಅದರಲ್ಲಿ ಧರ್ಮಕ್ಕೆ ಸ್ಥಾನವಿಲ್ಲ, ಎಂದು ನ್ಯಾಯಾಲಯವು ಹೇಳಿದೆ.
ರಾಮರಾಜ್ಯದಲ್ಲಿ, ಮಹಿಳೆಯರು ಮೈಮೇಲೆ ಆಭರಣಗಳನ್ನು ಧರಿಸಿ ರಾತ್ರಿಯಲ್ಲಿ ತಿರುಗಾಡುತ್ತಿದ್ದರು; ಆದರೆ ಪ್ರಸ್ತುತ ಮಹಿಳೆಯರು ಹಗಲಿನಲ್ಲಿಯೂ ಹೀಗೆ ತಿರುಗಾಡಲು ಸಾಧ್ಯವಿಲ್ಲ. ಈ ಪರಿಸ್ಥಿತಿಯು ಧಾರ್ಮಿಕ ಆಡಳಿತಗಾರರ ಮತ್ತು ಪ್ರಜೆಗಳ ಹಿಂದೂ ರಾಷ್ಟ್ರವನ್ನು ಅನಿವಾರ್ಯವಾಗಿಸುತ್ತದೆ!
ಮೌಲ್ವಿಗಳ ಒತ್ತಡದಿಂದಾಗಿ ಕೇರಳದಲ್ಲಿನ ಸಾಮ್ಯವಾದಿ ಸರಕಾರ ಮಣಿದಿದೆ !
ಯಾವಾಗಲೂ ಹಿಂದೂ ಧರ್ಮದಲ್ಲಿನ ಪದ್ಧತಿಗಳು, ಸಂಪ್ರದಾಯಗಳು ಅಥವಾ ಆಚರಣೆಗಳ ಬಗ್ಗೆ ಹಿಂದೂಗಳಲ್ಲಿ ವಿವಾದಗಳು ಉಂಟಾದಾಗ, ಟೀಕೆ ಮಾಡುವ ಪ್ರಗತಿ(ಅಧೋ)ಪರರು ಮತ್ತು ಜಾತ್ಯತೀತವಾದಿಗಳು, ಕ್ರೈಸ್ತರಲ್ಲಿನ ಈ ವಿವಾದದಿಂದಾಗಿ 35 ಚರ್ಚ್ಗಳನ್ನು ಮುಚ್ಚಲಾಗುರಿವಾಗ ಮಾತ್ರ ಮೌನವಾಗಿದ್ದಾರೆ !
ಮತಾಂಧ ಎಷ್ಟು ಉದ್ದಟರಾಗಿದ್ದಾರೆ ಇದೇ ಇದರಿಂದ ತಿಳಿದು ಬರುತ್ತದೆ. `ಕೇರಳದಲ್ಲಿ ಕಮ್ಯುನಿಸ್ಟ್ ಸರಕಾರ ಇದ್ದರಿಂದ ಫಾರೂಖಗೆ ಶಿಕ್ಷೆ ಸಿಗುವುದೇ ?’ ಈ ಪ್ರಶ್ನೆ ಸಾಮಾನ್ಯ ಹಿಂಧೂಗಳಿಗೆ ಕಾಡುತ್ತಿದೆ !
ಚರ್ಚ ಸಂಸ್ಥೆ ಮತ್ತು ಪಾದ್ರಿ ಹಿಂಸಾಚಾರಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ, ಎಂಬುದನ್ನು ತಿಳಿದುಕೊಳ್ಳಿ !
ಯಾವಾಗಲೂ ಹಿಂದೂಗಳ ಸಂತರನ್ನು ಟೀಕಿಸುವ ಪ್ರಗತಿ(ಅಧೊಗತಿ)ಪರರು ಮತ್ತು ಸರ್ವಧರ್ಮ ಸಮಭಾವ ಇದರ ಬಗ್ಗೆ ಮಾತನಾಡುವವರು ಈ ಬಗ್ಗೆ ಮಾತನಾಡುವರೇ ?
ಮುಸಲ್ಮಾನರ ಧಾರ್ಮಿಕ ಸಂಘಟನೆ ಧರ್ಮದ ಬಗ್ಗೆ ಎಷ್ಟು ಜಾಗೃತವಾಗಿದ್ದಾರೆ, ಅದು ಇದರಿಂದ ತಿಳಿದು ಬರುತ್ತದೆ ! ಹಿಂದೂಗಳ ಒಂದು ಸಂಘಟನೆಯಾದರು ಹಿಂದೂಗಳಿಗೆ ಈ ರೀತಿ ಧರ್ಮಾಚರಣೆಯ ಬಗ್ಗೆ ಸಲಹೆ ನೀಡುತ್ತದೆಯೇ ಮತ್ತು ನೀಡಿದರು ಅದು ಹಿಂದೂಗಳು ಎಂದಾದರೂ ಸ್ವೀಕರಿಸುವರೇ ?
ಮುಸಲ್ಮಾನರ ‘ಮುಸ್ಲಿಂ ಪರ್ಸನಲ್ ಲಾ’ದ ಅಡಿಯಲ್ಲಿ ನಡೆದಿರುವ ವಿವಾಹ ‘ಪೋಕ್ಸೋ’ ಕಾನೂನಿನ ಪರಿಧಿಯ ಹೊರಗೆ ಇಲ್ಲ ಎಂದು ಕೇರಳ ಉಚ್ಚ ನ್ಯಾಯಾಲಯವು ಮಹತ್ವಪೂರ್ಣ ತೀರ್ಪು ನೀಡುತ್ತಾ ಖಾಲಿದೂರ ರೆಹಮಾನ್ (ವಯಸ್ಸು ೩೧ ವರ್ಷ) ಇವನ ಜಾಮಿನಿನ ಅರ್ಜಿಯನ್ನು ತಿರಸ್ಕರಿಸಲಾಯಿತು.
ಇಂತಹ ಪೊಲೀಸರಿಂದ ತುಂಬಿರುವ ಪೊಲೀಸದಳವು ಮಹಿಳೆಯರ ರಕ್ಷಣೆಯನ್ನು ಹೇಗೆ ಮಾಡುವರು?
ಇಲ್ಲಿಯ ಒಂದು ಇಸ್ಲಾಮಿ ಸಂಸ್ಥೆಯಲ್ಲಿ ಕಲಿಯುವ ಮುಸಲ್ಮಾನ ವಿದ್ಯಾರ್ಥಿಗಳು ಹಿಂದೂ ಗುರುಗಳ ಮಾರ್ಗದರ್ಶನದಲ್ಲಿ ಸಂಸ್ಕೃತ ಶ್ಲೋಕ ಮತ್ತು ಮಂತ್ರಗಳು ಕಲಿಯುತ್ತಿದ್ದಾರೆ. ಗುರು ಮತ್ತು ಶಿಷ್ಯ ಇವರಲ್ಲಿನ ಸಂಭಾಷಣೆ ಕೂಡ ಸಂಸ್ಕೃತದಲ್ಲಿಯೇ ನಡೆಯುತ್ತದೆ.