ತ್ರಾವಣಕೊರ ದೇವಸ್ವಂ ಬೋರ್ಡಿಗೆ ಗಮನ ನೀಡಲು ಆದೇಶ

ತಿರುವನಂತಪುರಂ (ಕೇರಳ) – ಶಬರಿಮಲೆ ದೇವಸ್ಥಾನದ ಯಾತ್ರಿಕರು ದೇವಸ್ಥಾನದ ಪರಿಸರದಲ್ಲಿ ಚಲನಚಿತ್ರ ನಟ, ರಾಜಕೀಯ ಮುಖಂಡರು ಮತ್ತು ಪ್ರತಿಷ್ಠಿತರ ಛಾಯಾಚಿತ್ರಗಳು ಇರುವ ಫಲಕಗಳನ್ನು ಕೊಂಡೊಯ್ಯುತ್ತಾರೆ. ಇದರ ಕಡೆ ಗಮನ ನೀಡಬೇಕೆಂದು ಕೇರಳ ಉಚ್ಚ ನ್ಯಾಯಾಲಯ ತ್ರಾವಣ ಕೋರ್ ದೇವಸ್ವಂ ಬೋರ್ಡಗೆ ಆದೇಶ ನೀಡಿದೆ. ನ್ಯಾಯಾಲಯವು ಆದೇಶದಲ್ಲಿ, “ದೇವಸ್ಥಾನದ ಪರಿಸರದಲ್ಲಿ ಭಕ್ತರು ಯೋಗ್ಯ ರೀತಿಯಲ್ಲಿ ಪೂಜೆ ಮಾಡುತ್ತಾರೆ ಅಲ್ಲವೇ, ಇದರ ಕಡೆಗೆ ದೇವಸ್ಥಾನದ ಆಡಳಿತದವರು ಗಮನ ನೀಡಬೇಕೆಂದು” ಹೇಳಿದೆ. ಈ ಪರಿಸರದಲ್ಲಿ ವಾದ್ಯ ನುಡಿಸುವುದರ ಬಗ್ಗೆ ಕೂಡ ನಿಷೇಧ ಹೇರಲು ನ್ಯಾಯಾಲಯ ಆದೇಶ ನೀಡಿದೆ.
ಸಂಪಾದಕೀಯ ನಿಲುವುಹಿಂದುಗಳಿಗೆ ಧರ್ಮ ಶಿಕ್ಷಣ ಇಲ್ಲದ್ದರಿಂದ ಅವರು ದೇವಸ್ಥಾನ ಪರಿಸರದಲ್ಲಿ ಈ ರೀತಿಯ ಕೃತಿಗಳನ್ನು ಮಾಡುತ್ತಾರೆ ! ಇದನ್ನು ತಡೆಯುವುದಕ್ಕಾಗಿ ಪ್ರತಿಯೊಬ್ಬ ಹಿಂದೂವಿಗೆ ಧರ್ಮ ಶಿಕ್ಷಣ ನೀಡಿ ಧರ್ಮಚರಣೆ ಕಲಿಸುವುದು ಅನಿವಾರ್ಯವಾಗಿದೆ ! |
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು
ವೈದಿಕ ಕಾಲದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿತ್ತು ಎಂದು ಹೇಳುತ್ತಾ ಮನುಸ್ಮೃತಿಯ ಶ್ಲೋಕದ ಉಲ್ಲೇಖ!
‘ ಮಹಾತ್ಮ ಫುಲೆ ವಾಡಾ’ ಆವರಣದಲ್ಲಿ ವಟಪೂಜೆ ನಿಷೇಧ ವಾಪಸ್!
ದೇಶದ 3 ರಾಜ್ಯಗಳಲ್ಲಿ ಲವ್ ಜಿಹಾದ್ನ 4 ಘಟನೆಗಳು ಬೆಳಕಿಗೆ!
ಮಧ್ಯಪ್ರದೇಶದ ಬಡನಗರದಲ್ಲಿ ಕ್ರೇನ್ ಮೂಲಕ ಕಾರನ್ನು ಎತ್ತಿ ಉದ್ದೇಶಪೂರ್ವಕವಾಗಿ ಸ್ಫೋಟಿಸಲಾಯಿತು ! : Ujjain Muharram