ಪೊಲೀಸರಿಂದ ಮನೆಯಲ್ಲಿ ಬಾಂಬ್ ತಯಾರಿಸುವಾಗ ಸ್ಫೋಟ ಎಂದು ಸಂದೇಹ !

ಕಣ್ಣೂರ(ಕೇರಳ) – ಕಣ್ಣೂರ ಜಿಲ್ಲೆಯ ಥಾಲಾಸ್ಸೇರಿ ಗ್ರಾಮದ ಒಂದು ಮನೆಯಲ್ಲಿ ಜನವರಿ 12 ರಂದು ನಡೆದ ಸ್ಫೋಟದಲ್ಲಿ ಓರ್ವ ವ್ಯಕ್ತಿ ಗಾಯಗೊಂಡನು. ಪೊಲೀಸರು ಇದು ಬಾಂಬ್ ಸ್ಫೋಟಗೊಂಡಿರುವ ಸಾಧ್ಯತೆಯಿದೆಯೆಂದು ಹೇಳಿದ್ದಾರೆ. ಜಿತಿನ ನಾದಮ್ಮಲ ಮನೆಯಲ್ಲಿ ಈ ಸ್ಫೋಟವಾಗಿದೆ. ಇದರಲ್ಲಿ ಜಿತಿನ ಗಾಯಗೊಂಡಿದ್ದಾನೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Bomb explodes in house in Kerala’s Kannur, 1 injured
Read @ANI Story | https://t.co/d5l4qkKRY8#BOMB #kannur #Kerala pic.twitter.com/xA2w4g627l
— ANI Digital (@ani_digital) January 13, 2023
ಪೊಲೀಸ ಆಯುಕ್ತ ಅಜೀತ ಕುಮಾರ ಇವರು, `ಜಿತಿನ ಮನೆಯಲ್ಲಿಯೇ ಬಾಂಬ್ ತಯಾರಿಸುತ್ತಿರುವಾಗ ಸ್ಫೋಟವಾಗಿದೆ. ಅವನು ನಾಡಬಾಂಬ್ ತಯಾರಿಸಿ ಮನೆಯಲ್ಲಿ ಇಡುತ್ತಿದ್ದನು. ಹೆಚ್ಚುದಿನಗಳವರೆಗೆ ಬಾಂಬ್ ತಯಾರಿಸಿ ಇಟ್ಟಿದ್ದರಿಂದ ಉಷ್ಣತೆಯಿಂದಾಗಿ ಅದು ಸ್ಫೋಟಗೊಂಡಿರಬಹುದು. ಗಾಯಗೊಂಡ ಜಿತಿನ ಆರೋಗ್ಯ ಚೇತರಿಸಿಕೊಂಡ ಬಳಿಕ ಅವನನ್ನು ಬಂಧಿಸಲಾಗುವುದು’ ಎಂದು ಹೇಳಿದ್ದಾರೆ.
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಕೊನೆಗೂ ರಾಜೀನಾಮೆ !
‘ಪ್ರಧಾನಿಯವರು ಪ್ರಶ್ನೆಪತ್ರಿಕೆ ಸೋರಿಕೆಯ ಹೊಣೆಗಾರಿಕೆಯನ್ನು ನಿಗದಿಪಡಿಸಲೇ ಇಲ್ವಂತೆ !’
ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆ ನೀಡುವವರೆಗೆ ಹೋರಾಟ ಮುಂದುವರಿಯಲಿದೆ !
ಸರಕಾರದ ಮುಂದೆ ನಾವು ೩ ಬೇಡಿಕೆಗಳನ್ನು ಇಟ್ಟಿದ್ದೇವೆ!
ಭಾರತ-ನೇಪಾಳ ಗಡಿಯ ಮೂಲಕ ಆಕ್ರಮವಾಗಿ ಪ್ರವೇಶಿಸಲು ಯತ್ನಿಸಿದ ಖಲಿಸ್ತಾನಿ ಪ್ರತ್ಯೇಕತಾವಾದಿ, ಅಮೆರಿಕನ್ ಪ್ರಜೆಯೊಂದಿಗೆ ಬಂಧನ
ಹಿಮಾಚಲ ಪ್ರದೇಶ – ನೈಸರ್ಗಿಕ ವಿಕೋಪದಿಂದ ₹೧,೦೦೦ ಕೋಟಿ ಹಾನಿ