ಛತ್ತೀಸ್ಗಢದ ರಾಯಗಡ ಮುನ್ಸಿಪಲ್ ಕಾರ್ಪೊರೇಷನ್ ನಿಂದ ನೀರು ಶುಲ್ಕ ತುಂಬಿಸಲು ನೇರ ಶ್ರೀ ಹನುಮಂತನಿಗೆ ನೋಟಿಸ್ !
ಆಡಳಿತವು ಹೇಗೆ ಕಾರ್ಯವನ್ನು ನಿರ್ವಹಿಸುತ್ತದೆ ಎಂಬುದೇ ಇದರಿಂದ ತಿಳಿಯುತ್ತದೆ!
ಆಡಳಿತವು ಹೇಗೆ ಕಾರ್ಯವನ್ನು ನಿರ್ವಹಿಸುತ್ತದೆ ಎಂಬುದೇ ಇದರಿಂದ ತಿಳಿಯುತ್ತದೆ!
ಛತ್ತಿಸಗಡ ರಾಜ್ಯದಲ್ಲಿ ಸಾಧು ಸಂತರಿಗಾಗಿ ಈಗ ಗುರುತಿನ ಚೀಟಿ ಮಾಡಿಕೊಡಲಾಗುವುದು. ಈ ಮೂಲಕ ಸಾಧುಗಳ ವೇಷ ಧರಿಸಿ ಬರುವವರಿಂದ ಆಗುವ ಮೋಸ ನಿಲ್ಲಿಸಲಾಗುವುದು. ಅಖಿಲ ಭಾರತೀಯ ಸಂತ ಸಮಿತಿಯು ಈ ಸಂದರ್ಭದಲ್ಲಿ ನಿರ್ಣಯ ತೆಗೆದುಕೊಂಡಿದೆ.
‘ಭಾಜಪದಿಂದ ತನಿಖಾ ಇಲಾಖೆಯ ದುರುಪಯೋಗ !’ (ಅಂತೆ) – ಮುಖ್ಯಮಂತ್ರಿ ಬಘೇಲ
ಹಿಂದೂಗಳ ಸಾಧುಗಳ ಮೇಲಿನ ದಾಳಿಯ ಘಟನೆಗಳು ಹೆಚ್ಚುತ್ತಿರುವುದರಿಂದ ಇದರ ಹಿಂದೆ ಷಡ್ಯಂತ್ರ ಇಲ್ಲವೇ ಎಂಬುದರ ತನಿಖೆ ಮಾಡುವುದು ಅವಶ್ಯಕವಾಗಿದೆ !
ಕೇಸರಿ ಬಣ್ಣದ ಅಲರ್ಜಿ ಇರುವವರು ಅಪರಾಧಿ ಕೃತ್ಯದಲ್ಲಿ ಮಾತ್ರ ಕೇಸರಿಯ ಅಲರ್ಜಿ ಆಗುವುದಿಲ್ಲ, ಎಂಬುದನ್ನು ಅರಿತುಕೊಳ್ಳಿ !
ಪ್ರಭು ಶ್ರೀರಾಮಚಂದ್ರನ ಮತ್ತು ಎಲ್ಲಾ ದೇವ-ದೇವತೆಗಳ ಆಶೀರ್ವಾದ ನಮ್ಮೊಂದಿಗಿರುವುದರಿಂದ ಹಿಂದೂಗಳು ಭಯಪಡಬೇಕಾಗಿಲ್ಲ. ಪ್ರತಿಸಲ ಹೋರಾಡಲು ಶಸ್ತ್ರಗಳನ್ನು ಕೈಗೆತ್ತಿಕೊಳ್ಳುವ ಅಗತ್ಯವಿಲ್ಲ; ಕಾನೂನಾತ್ಮಕವಾಗಿ ಹೋರಾಟ ಮಾಡಿದರೂ ಹಿಂದೂಗಳಿಗೆ ಆಗಿರುವ ಅನ್ಯಾಯವನ್ನು ಹೋಗಲಾಡಿಸಬಹುದು.
ಹಿಂದೂಗಳಿಗೆ ತಮ್ಮ ಧರ್ಮ ಹಾಗೂ ‘ಧಾರ್ಮಿಕ ಸ್ಥಳದ ಪಾವಿತ್ರ ಹೇಗೆ ಕಾಪಾಡಬೇಕು ?’, ಇದರ ಜ್ಞಾನ ಇಲ್ಲದಿರುವುದರಿಂದ ಈ ರೀತಿಯ ಧರ್ಮ ದ್ರೋಹದ ಕೃತಿಗಳು ಮಾಡುತ್ತಾರೆ ಮತ್ತು ದೇವರ ಅವಕೃಪೆಗೆ ಪಾತ್ರರಾಗುತ್ತಾರೆ ! ಈ ಪರಿಸ್ಥಿತಿಯನ್ನು ಬದಲಾಯಿಸಲು ಹಿಂದುಗಳಿಗೆ ಧರ್ಮ ಶಿಕ್ಷಣ ನೀಡದೆ ಬೇರೆ ಪರ್ಯಾಯವಿಲ್ಲ !
ನ್ಯಾಯಾಲಯದಲ್ಲಿ ಭಾರತೀಯ ಭಾಷೆಯಲ್ಲಿ ತೀರ್ಪು ನೀಡಬೇಕು, ಎಂಬ ಬೇಡಿಕೆಯೂ ಇದೆ
ಪ್ರತಿಯೊಂದು ಸರಕಾರ ತೆರಿಗೆಗಾಗಿ ಸಾರಾಯಿ ಮಾರಾಟಕ್ಕೆ ಅನುಮತಿ ನೀಡುತ್ತದೆ ಮತ್ತು ಸಮಾಜದ ಅಧೋಗತಿ ಮಾಡುತ್ತದೆ. ‘ಕೆಲವು ರಾಜ್ಯಗಳಲ್ಲಿ ಸಾರಾಯಿ ಮಾರಾಟ ನಿಷೇಧವಿದ್ದರೂ ಅದು ಕೇವಲ ಕಾಗದ ಪತ್ರಗಳ ಮೇಲೆ ಇರುತ್ತದೆ’, ಅದು ನಮಗೆ ಇಲ್ಲಿಯವರೆಗೆ ಕಂಡುಬಂದಿದೆ.