‘ತ್ರಿವಳಿ ತಲಾಖ್’ ಸಂತ್ರಸ್ತರಿಗೆ ಮನೆ-ಆರೋಗ್ಯ ಸೌಲಭ್ಯ!
ಇದರ ಜೊತೆಗೆ, ಇಂತಹ ಅನ್ಯಾಯ ಸಹಿಸುವಂತೆ ಮಾಡುವ ಸತ್ಸಂಪ್ರದಾಯ/ವಿಚಾರಧಾರೆಯ ವಿರುದ್ಧವೂ ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂಬುದು ಸಮಾಜದ ಭಾವನೆಯಾಗಿದೆ!
ಇದರ ಜೊತೆಗೆ, ಇಂತಹ ಅನ್ಯಾಯ ಸಹಿಸುವಂತೆ ಮಾಡುವ ಸತ್ಸಂಪ್ರದಾಯ/ವಿಚಾರಧಾರೆಯ ವಿರುದ್ಧವೂ ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂಬುದು ಸಮಾಜದ ಭಾವನೆಯಾಗಿದೆ!
ಪ್ರತಿಯೊಂದು ಯುಗವೂ ಸಮಾಜದಲ್ಲಿ ಅವ್ಯವಸ್ಥೆ, ವಿಭಜನೆ ಅಥವಾ ಅಸಮತೋಲನವನ್ನು ಸೃಷ್ಟಿಸಲು ಪ್ರಯತ್ನಿಸುವ ಶಕ್ತಿಗಳ ಉದಯವನ್ನು ಕಂಡಿದೆ. ಸಮಾಜವು ಒಗ್ಗಟ್ಟಾಗಿ ಮತ್ತು ಜಾಗೃತವಾಗಿದ್ದರೆ, ಯಾವುದೇ ನಕಾರಾತ್ಮಕ ಕ್ರಮವು ಯಶಸ್ವಿಯಾಗಲು ಅವಕಾಶವನ್ನು ಪಡೆಯುವುದಿಲ್ಲ.
ನಗರದ ಒಳಗಡೆಯಿರುವ ಮೀನು ಮತ್ತು ಮಾಂಸದ ಅಂಗಡಿಗಳನ್ನು ನಗರದ ಗಡಿಯಿಂದ ಹೊರಗೆ ಸ್ಥಳಾಂತರಿಸುವ ಯೋಜನೆಗೆ ವಾರಾಣಸಿ ಮಹಾನಗರ ಪಾಲಿಕೆಯ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಭಾರತೀಯ ಸಂಪ್ರದಾಯ ಮತ್ತು ಸಂಸ್ಕೃತಿಯು ಯಾವಾಗಲೂ ಧರ್ಮದ ರಕ್ಷಣೆಯ ಸಂದೇಶವನ್ನು ನೀಡುತ್ತದೆ. ‘ಯಾರು ಧರ್ಮವನ್ನು ರಕ್ಷಿಸುತ್ತಾರೋ, ಧರ್ಮವು ಅವರನ್ನು ರಕ್ಷಿಸುತ್ತದೆ.’ ಧರ್ಮವನ್ನು ರಕ್ಷಿಸುವುದು ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯವಾಗಿದೆ
ರಂಜಾನ್ ಸಮಯದಲ್ಲಿ ಜಿಹಾದಿ ಭಯೋತ್ಪಾದಕ ಕೃತ್ಯಗಳನ್ನು ಮಾಡುವಾಗ ಲವ್ ಜಿಹಾದ್, ಉಗುಳು ಜಿಹಾದ್, ಲ್ಯಾಂಡ್ ಜಿಹಾದ್, ಕಳ್ಳತನ, ದರೋಡೆ, ಗಲಭೆ ಇತ್ಯಾದಿ ಅಪರಾಧಗಳನ್ನು ಮಾಡುವಾಗ ಓವೈಸಿ ಮತ್ತು ಅವರ ಬಾಂಧವರಿಗೆ ತಮ್ಮ ಧರ್ಮದ ನೆನಪಾಗುವುದಿಲ್ಲವೇ? – ಸಂಪಾದಕರು
ಯೋಗಿ ಆದಿತ್ಯನಾಥ್ ಅವರು, ಸುರಕ್ಷಿತ ವಾತಾವರಣದಲ್ಲಿ ಮಾತ್ರ ಅಭಿವೃದ್ಧಿ ಅರಳಲು ಸಾಧ್ಯ. ದೇಶದ ಶಕ್ತಿಯೇ ಜಗತ್ತಿನಲ್ಲಿ ಅದರ ಸ್ಥಾನವನ್ನು ನಿರ್ಧರಿಸುತ್ತದೆ. ಭದ್ರತಾ ರಂಗದಲ್ಲಿ ನಾವು ಬಲಿಷ್ಠರಾಗಿದ್ದಾಗ ಮಾತ್ರ ಜಗತ್ತು ನಮ್ಮೊಂದಿಗೆ ಸ್ನೇಹ ಬೆಳೆಸುತ್ತದೆ.
ಈ ಗ್ಯಾಂಗ್ ವ್ಯಾಯಾಮ ತರಬೇತಿಯ ನೆಪದಲ್ಲಿ ಹಿಂದೂ ಮಹಿಳೆಯರನ್ನು ಪ್ರೇಮದ ಜಾಲದಲ್ಲಿ ಸಿಲುಕಿಸುತ್ತಿತ್ತು. ಆ ನಂತರ ಈ ಜಿಹಾದಿಗಳಿಂದ ಅವರೊಂದಿಗೆ ದೈಹಿಕ ಸಂಬಂಧ ಬೆಳೆಸಲಾಗುತ್ತಿತ್ತು. ಅವರ ಆಕ್ಷೇಪಾರ್ಹ ವಿಡಿಯೋ ಮತ್ತು ಛಾಯಾಚಿತ್ರಗಳನ್ನು ತಯಾರಿಸಿ, ಅವುಗಳ ಮೂಲಕ ಅವರನ್ನು ಬ್ಲ್ಯಾಕ್ಮೇಲ್ ಮಾಡಲಾಗುತ್ತಿತ್ತು.
ಯೋಗಿ ಆದಿತ್ಯನಾಥ್ ಅವರಲ್ಲಿ ಸಾಧನೆಯ ಬಲವಿರುವುದರಿಂದ ಅವರು ಇಂತಹ ಕಾರ್ಯಗಳನ್ನು ಮಾಡಬಲ್ಲರು, ಈ ಕಾರಣದಿಂದಾಗಿ ಜನರು ಈಗ ಸಾಧನೆ ಮಾಡುವವರನ್ನು ಅಧಿಕಾರದಲ್ಲಿ ಕೂರಿಸುವುದು ಅವಶ್ಯಕವಾಗಿದೆ!
ಹಮೀರ್ಪುರದ ಸಮಾಜವಾದಿ ಪಕ್ಷದ ಸಂಸದ ಅಜೇಂದ್ರ ಲೋಧಿ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ನಿಂದಿಸಿರುವ ವಿಡಿಯೋವೊಂದು ಪ್ರಸಾರವಾಗಿದೆ. ಪ್ರಧಾನಿಯನ್ನು ‘ಹರಾಮಿ’ ಮತ್ತು ‘ದೇಶವಿರೋಧಿ’ ಎಂದು ಕರೆದಿದ್ದಾರೆ.
ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀಶಕ್ತಿಗೆ ಯಾವಾಗಲೂ ಉನ್ನತ ಸ್ಥಾನ ನೀಡಲಾಗಿದೆ ಎಂದರು. ರಾಮನನ್ನು ‘ಕೌಸಲ್ಯೆಯ ಪುತ್ರ’ ಎಂದು, ಕೃಷ್ಣನನ್ನು ‘ಯಶೋದೆಯ ಮುದ್ದಿನ ಮಗ’ ಎಂದು ಸಂಬೋಧಿಸಲಾಗುತ್ತದೆ