ಇರಾನ್ನಿಂದ ಪಾಕಿಸ್ತಾನದ ಬಲೂಚಿಸ್ತಾನದಲ್ಲಿನ ಭಯೋತ್ಪಾದಕ ಸಂಘಟನೆಯ ನೆಲೆಯ ಮೇಲೆ ದಾಳಿ !
ಇರಾನ್ ಪಾಕಿಸ್ತಾನದ ಬಲೂಚಿಸ್ತಾನ ಪ್ರದೇಶದಲ್ಲಿನ ಜಿಹಾದಿ ಭಯೋತ್ಪಾದಕ ಸಂಘಟನೆ ‘ಜೈಶ್ ಉಲ ಅದಲ್’ದ ಎರಡು ನೆಲೆಯ ಮೇಲೆ ಕ್ಷಿಪಣಿ ಮತ್ತು ಡ್ರೋನ್ ಮೂಲಕ ದಾಳಿ ಮಾಡಿದೆ.
ಇರಾನ್ ಪಾಕಿಸ್ತಾನದ ಬಲೂಚಿಸ್ತಾನ ಪ್ರದೇಶದಲ್ಲಿನ ಜಿಹಾದಿ ಭಯೋತ್ಪಾದಕ ಸಂಘಟನೆ ‘ಜೈಶ್ ಉಲ ಅದಲ್’ದ ಎರಡು ನೆಲೆಯ ಮೇಲೆ ಕ್ಷಿಪಣಿ ಮತ್ತು ಡ್ರೋನ್ ಮೂಲಕ ದಾಳಿ ಮಾಡಿದೆ.
ಅಮೇರಿಕೆಯಿಂದ ಖಲಿಸ್ತಾನಿವಾದಿ ಕಾರ್ಯಾಚರಣೆ ನಡೆಸುವ ನಿಷೇಧಿಸಲ್ಪಟ್ಟಿರುವ ಖಲಿಸ್ತಾನಿ ಭಯೋತ್ಪಾದಕ ಸಿಖ್ ಆಫ್ ಜಸ್ಟೀಸ ಸಂಘಟನೆಯ ಮುಖಂಡ ಗುರುಪತವಂತ ಸಿಂಹ ಪನ್ನೂ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ ಅವರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಸಿಖ್ ಫಾರ್ ಜಸ್ಟಿಸ್’ ಈ ನಿಷೇಧಿತ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಗುರುಪತವಂತ ಸಿಂಹ ಪನ್ನು ಇವನ ಕಥಿತ ಹತ್ಯೆಯ ಷಡ್ಯಂತ್ರ ರೂಪಿಸಿರುವ ಆರೋಪದಲ್ಲಿ ಅಮೆರಿಕಾದ ಯುರೋಪದಲ್ಲಿನ ಚೆಕ್ ರಿಪಬ್ಲಿಕ್ ದೇಶದ ಭಾರತೀಯ ಪ್ರಜೆ ನಿಖಿಲ ಗುಪ್ತ ಇವರನ್ನು ಬಂಧಿಸಲಾಗಿದೆ.
ಲಷ್ಕರ್-ಎ-ತೋಯ್ಬಾ ದ ಮುಖ್ಯಸ್ಥ ಹಾಫಿಜ್ ಸಯಿದ್ ಪಾಕಿಸ್ತಾನದ ಜೈಲಿನಲ್ಲಿ ೭೮ ವರ್ಷಗಳ ಶಿಕ್ಷೆ ಅನುಭವಿಸುತ್ತಿದ್ದಾನೆ, ಎಂದು ವಿಶ್ವಸಂಸ್ಥೆಯ ನಿಷೇಧಿತ ಸಮಿತಿಯಿಂದ ನೀಡಲಾಗಿದೆ.
೨೦ ವರ್ಷಗಳ ಹಿಂದೆ ಕಾರ ಸೇವಕರನ್ನು ಸುಟ್ಟಿರುವುದರ ನಂತರ ನಡೆದಿರುವ ಗಲಭೆಯ ಸೇಡು ತೀರಿಸಿಕೊಳ್ಳಲು ಮತಾಂಧ ಮುಸಲ್ಮಾನರು ಇಂದಿಗೂ ಸತತ ಪ್ರಯತ್ನ ಮಾಡುತ್ತಿದ್ದಾರೆ.
ಲಷ್ಕರ-ಎ-ತೊಯ್ಬಾದ ಭಯೋತ್ಪಾದಕ ಬಿಲಾಲ ಅಹಮದ ಭಟ್ ನನ್ನು ಭದ್ರತಾಪಡೆಗಳು ಗುಂಡಿನ ಚಕಮಕಿಯಲ್ಲಿ ಕೊಂದಿದ್ದಾರೆ.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್.ಐ.ಎ.ಯು) 2023 ರಲ್ಲಿ 1 ಸಾವಿರದ 400 ಭಯೋತ್ಪಾದಕ ಸ್ಥಳಗಳ ಮೇಲೆ ದಾಳಿ ಮಾಡಿದೆ ಮತ್ತು 625 ಜನರನ್ನು ಬಂಧಿಸಿದೆ ಮತ್ತು 500 ಕ್ಕೂ ಹೆಚ್ಚು ಭಯೋತ್ಪಾದಕರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ.