ಗಲಭೆಗಳಿಗೆ ಮಮತಾ ಬ್ಯಾನರ್ಜಿ ಸರಕಾರವೇ ಹೊಣೆ ! – ಮಾನವ ಹಕ್ಕುಗಳ ಆಯೋಗದ ಸತ್ಯಶೋಧನಾ ಸಮಿತಿಯ ವರದಿ
ಬಂಗಾಲದಲ್ಲಿ ಶ್ರೀರಾಮನವಮಿಯ ಸಮಯದಲ್ಲಿ ಮತಾಂಧ ಮುಸಲ್ಮಾನರು ನಡೆಸಿದ ಗಲಭೆ ಪ್ರಕರಣ !
ಬಂಗಾಲದಲ್ಲಿ ಶ್ರೀರಾಮನವಮಿಯ ಸಮಯದಲ್ಲಿ ಮತಾಂಧ ಮುಸಲ್ಮಾನರು ನಡೆಸಿದ ಗಲಭೆ ಪ್ರಕರಣ !
ಜಾರ್ಖಂಡದಲ್ಲಿ ಹಿಂದೂದ್ರೋಹಿ ಜಾರ್ಖಂಡ್ ಮುಕ್ತಿ ಮೋರ್ಚಾದ ಸರಕಾರ ಇರುವುದರಿಂದ ಮತಾಂಧ ಮುಸಲ್ಮಾನರು ಚಿಗುರಿದ್ದಾರೆ. ಈ ರೀತಿಯ ದಾಳಿಗಳು ನಡೆಯುವುದು, ಇದು ಜಾರ್ಖಂಡ ಮುಕ್ತಿ ಮೋರ್ಚಾದಂತ ಹಿಂದೂದ್ರೋಹಿ ಪಕ್ಷವನ್ನು ಆರಿಸಿ ಅಧಿಕಾರದಲ್ಲಿ ಕೂಡಿಸಿರುವುದರಿಂದ ಹಿಂದೂಗಳಿಗೆ ಶಿಕ್ಷೆಯೇ ಆಗಿದೆ !
ಬಾಂಗ್ಲಾದೇಶವು ಇಸ್ಲಾಮಿಕ್ ದೇಶವಾಗಿದೆ. ನಾವು ಬಾಂಗ್ಲಾದೇಶದಲ್ಲಿ ನಮ್ಮ ಧಾರ್ಮಿಕ ಹಬ್ಬಗಳನ್ನು ಪೊಲೀಸ್ ಮತ್ತು ಭದ್ರತಾ ಪಡೆಗಳ ರಕ್ಷಣೆಯಲ್ಲಿ ಆಚರಿಸುತ್ತೇವೆ; ಆದರೆ ಭಾರತದಲ್ಲಿ ಹಿಂದೂಗಳಿಗೆ ತಮ್ಮ ಧಾರ್ಮಿಕ ಹಬ್ಬಗಳನ್ನು ಆಚರಿಸಲು ಪೊಲೀಸ್ ರಕ್ಷಣೆ ಮತ್ತು ಭದ್ರತೆ ಏಕೆ ಬೇಕು ?, ಎಂದು ‘ವಾಯ್ಸ್ ಆಫ್ ಬಾಂಗ್ಲಾದೇಶಿ ಹಿಂದೂಸ್’ ಈ ಟ್ವಿಟರ್ ಖಾತೆಯಲ್ಲಿ ಪ್ರಶ್ನಿಸಲಾಗಿದೆ.
ಈ ಹಿಂಸಾಚಾರದಲ್ಲಿ ೮ ಜನರು ಹತರಾಗಿದ್ದೂ ಅನೇಕರು ಗಾಯಗೊಂಡರು. ಪೊಲೀಸ ಅಧಿಕಾರಿ ಅಬ್ದುಲ್ ಮನ್ನಾನ ಇವರು, ಘಟನಾ ಸ್ಥಳದಿಂದ ಎಂಟು ಶವಗಳನ್ನು ವಶಕ್ಕೆ ಪಡೆದು ಅವುಗಳನ್ನು ಶವಪರೀಕ್ಷೆಗಾಗಿ ಕಳುಹಿಸಲಾಗಿದೆ.
ಬಿಹಾರದಲ್ಲಿ ಜನತಾ ದಳ (ಸಂಯುಕ್ತ) ಮತ್ತು ರಾಷ್ಟ್ರೀಯ ಜನತಾದಳ ಇವುಗಳ ಹಿಂದು ವಿರೋಧಿ ಯುತಿಯಿಂದಗಿ ಮತಾಂಧರು ರಾಜಾರೋಷವಾಗಿ ತಿರುಗಾಡುತ್ತಿರುವುದರಲ್ಲಿ ಆಶ್ಚರ್ಯವೇನಿದೆ ?
ಮಸೀದಿಗಳ ಬಳಿ ಹಿಂದೂಗಳ ಮೇಲೆ ದಾಳಿ ಆಗುತ್ತದೆ, ಮಸೀದಿಗಳಲ್ಲಿ ಕಲ್ಲುಗಳನ್ನು ರಾಶಿ ಹಾಕುತ್ತಾರೆ, ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ ಮತ್ತು ಈಗ ಬಾಂಬ್ಗಳನ್ನು ತಯಾರಿಸಲಾಗುತ್ತಿದೆ. ಇಂತಹ ಮಸೀದಿಗಳನ್ನು ಈಗ ಕಾನೂನು ರೂಪಿಸಿ ಬೀಗ ಜಡಿಯುವುದು ಅಗ್ತಯವಾಗಿದೆ !
ಶ್ರೀರಾಮನವಮಿಯ ಸಮಯದಲ್ಲಿ ನಡೆದ ದಂಗೆಯ ನಂತರ ಇಲ್ಲಿನ ಹಿಂದೂಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇದರಿಂದಾಗಿ ಕೆಲವರು ಪಲಾಯನ ಮಾಡಿದ್ದಾರೆ. ಇಲ್ಲಿಯವರೆಗೂ ಒತ್ತಡದ ಸ್ಥಿತಿಯಿದೆ. ನಾಲಂದದಲ್ಲಿಯೂ ಇದೆ ಸ್ಥಿತಿಯಿದೆ.
ಹಿಂದೂಗಳೇ, ಮುಸಲ್ಮಾನ ಬಹು ಸಂಖ್ಯಾತ ಗ್ರಾಮ, ಜಿಲ್ಲೆ, ನಗರ, ರಾಜ್ಯ ಮತ್ತು ದೇಶ ನಿರ್ಮಾಣವಾದರೆ, ಆಗ ನಿಮ್ಮ ಅಸ್ತಿತ್ವ ನಾಶವಾಗುವುದು; ಕಾರಣ ಇಂತಹ ಜಾತ್ಯತೀತ ಆಡಳಿತಗಾರರು ನಿಮ್ಮ ರಕ್ಷಣೆ ಎಂದಿಗೂ ಮಾಡಲಾರರು, ಇದನ್ನು ಗಮನದಲ್ಲಿಟ್ಟುಕೊಂಡು ಹಿಂದೂ ರಾಷ್ಟ್ರದ ಸ್ಥಾಪನೆ ಮಾಡಿರಿ !
ಮೌಲಾನಾ ತೌಕಿರ ರಝಾ ಇವರು ನಮಾಜ ಬಗ್ಗೆ ಮಾತನಾಡುವಾಗ ‘ನಾವು ಎಲ್ಲಿ ಇದ್ದೇವೆ ಅಲ್ಲಿ ನಮಾಜ ಮಾಡುವೆವು, ಪೊಲೀಸರು ದೂರ ದಾಖಲಿಸಬೇಕೆಂದರೆ ದಾಖಲಿಸಿಕೊಳ್ಳಲಿ’, ಎಂದು ಬೆದರಿಕೆಯ ಹೇಳಿಕೆ ನೀಡಿದ್ದಾರೆ.
ಝಾರಖಂಡನಲ್ಲಿ ‘ಝಾರಖಂಡ ಮುಕ್ತಿ ಮೋರ್ಚಾ’ ಹಿಂದೂದ್ವೇಷಿ ಸರಕಾರವಾಗಿರುವುದರಿಂದ ಅಲ್ಲಿ ಮತಾಂಧರು ಬಾಲಬಿಚ್ಚಿವೆ ಮತ್ತು ಅದ್ದರಿಂದಲೇ ಅವರು ಇಂತಹ ಕೃತ್ಯ ನಡೆಸುತ್ತಿದ್ದಾರೆ ! ಹಿಂದೂಗಳು ತಮ್ಮ ರಕ್ಷಣೆಗಾಗಿ ಹಿಂದುತ್ವನಿಷ್ಠರನ್ನು ಆರಿಸುವುದು ಆವಶ್ಯಕವಿದೆ !