ಭಾರತ ಮತ್ತು ಅಮೆರಿಕ ನಡುವೆ ೧೦ ವರ್ಷಗಳ ರಕ್ಷಣಾ ಒಪ್ಪಂದ!
ಭಾರತದ ಮೇಲೆ ಅನಗತ್ಯ ವ್ಯಾಪಾರ ತೆರಿಗೆಗಳನ್ನು ಹೇರುತ್ತಿದ್ದ ಅಮೆರಿಕಾದ ದಬ್ಬಾಳಿಕೆಗೆ ಭಾರತ ಮಣಿಯದ ಕಾರಣ, ಈಗ ಅಮೆರಿಕವೇ ಭಾರತದ ಮುಂದೆ ತಲೆಬಾಗಲೇ ಬೇಕಾಯಿತು ಎಂದು ಈ ಒಪ್ಪಂದದಿಂದ ಹೇಳಬೇಕಾಗುತ್ತದೆ!
ಭಾರತದ ಮೇಲೆ ಅನಗತ್ಯ ವ್ಯಾಪಾರ ತೆರಿಗೆಗಳನ್ನು ಹೇರುತ್ತಿದ್ದ ಅಮೆರಿಕಾದ ದಬ್ಬಾಳಿಕೆಗೆ ಭಾರತ ಮಣಿಯದ ಕಾರಣ, ಈಗ ಅಮೆರಿಕವೇ ಭಾರತದ ಮುಂದೆ ತಲೆಬಾಗಲೇ ಬೇಕಾಯಿತು ಎಂದು ಈ ಒಪ್ಪಂದದಿಂದ ಹೇಳಬೇಕಾಗುತ್ತದೆ!
ಈ ಸ್ವದೇಶಿ ನಿರ್ಮಿತ ‘ಪ್ಯಾರಾಚೂಟ್’ ನಿಂದಾಗಿ ಆಮದು ಮಾಡಿಕೊಳ್ಳುವ ಉಪಕರಣಗಳಿಗೆ ಹೋಲಿಸಿದರೆ ನಿಯಮಿತ ನಿರ್ವಹಣೆ-ದುರಸ್ತಿಗಾಗಿ ಕಡಿಮೆ ಸಮಯ ತೆಗೆದುಕೊಳ್ಳಲಿದೆ, ಮತ್ತು ಯುದ್ಧದ ಪರಿಸ್ಥಿತಿಯಲ್ಲಿ ಭಾರತದ ಇತರ ದೇಶಗಳ ಮೇಲಿನ ಅವಲಂಬನೆ ಕಡಿಮೆಯಾಗಲಿದೆ.
ಕಚ್ನ ‘ಸರ್ ಕ್ರೀಕ್’ ಪ್ರದೇಶದಲ್ಲಿ ಪಾಕಿಸ್ತಾನದ ಕುತಂತ್ರ ಮುಂದುವರಿದರೆ ತಕ್ಕ ಪ್ರತ್ಯುತ್ತರ ನೀಡಲಾಗುವುದು, ಗುರಿ ಲಾಹೋರ್ ಅಲ್ಲ, ಕರಾಚಿ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎಚ್ಚರಿಸಿದರು. ವಿಜಯದಶಮಿಯಂದು ಕಚ್ ಸೇನಾ ನೆಲೆಯಲ್ಲಿ ಶಸ್ತ್ರಪೂಜೆಯ ಬಳಿಕ ಅವರು ಈ ಮಾತು ಹೇಳಿದರು.
ನಮಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೇಲೆ ಆಕ್ರಮಣ ಮಾಡಿ ಅದನ್ನು ವಶಪಡಿಸಿಕೊಳ್ಳುವ ಅಗತ್ಯ ಇಲ್ಲ ಎಂದು ಹೇಳಿದ್ದೆ. ಅದು ನಮ್ಮದು. ಪಾಕಿಸ್ತಾನ ಆಕ್ರಮಿತ ಕಾಶ್ಮೀರವೇ ‘ನಾನೂ ಸಹ ಭಾರತ’ಎಂದು ಹೇಳುತ್ತದೆ. ಆ ದಿನ ಖಂಡಿತಾ ಬರುತ್ತದೆ
ರಕ್ಷಣಾ ಸಚಿವರು, “ಪ್ರತಿ ಹೊಸ ಯುದ್ಧನೌಕೆಯ ಶೇ. 75ರಷ್ಟು ವಿನ್ಯಾಸವನ್ನು ಸ್ಥಳೀಯವಾಗಿ ಮಾಡಲಾಗಿದೆ. ಇದರಿಂದ ಭಾರತದ ಕಾರ್ಯತಂತ್ರದ ಸ್ವಾಯತ್ತತೆ ಬಲಗೊಳ್ಳುತ್ತಿದೆ” ಎಂದು ಹೇಳಿದರು.
ಎನ್ಡಿಎ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಉಪರಾಷ್ಟ್ರಪತಿ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದಾರೆ. ಸೆಪ್ಟೆಂಬರ್ 9ರಂದು 17ನೇ ಉಪರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಯುಪಿಎ ತನ್ನ ಅಭ್ಯರ್ಥಿಯನ್ನು ಇನ್ನೂ ಘೋಷಿಸಿಲ್ಲ.
‘ಆಪರೇಷನ್ ಉರಿ’ ಸ್ಪಷ್ಟ ಸಂದೇಶ ನೀಡಲು ಜಾರಿಗೊಳಿಸಲಾಗಿತ್ತು. ಅದರಲ್ಲಿ ಭಯೋತ್ಪಾದಕರ ‘ಲಾಂಚ್ ಪ್ಯಾಡ್’ಗಳನ್ನು ನಾಶ ಮಾಡಲಾಯಿತು. 2019ರ ಬಾಲಾಕೋಟ್ ದಾಳಿ ಪ್ರತೀಕಾರವಾಗಿತ್ತು. ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ತರಬೇತಿ ಕೇಂದ್ರಗಳನ್ನು ಗುರಿಯಾಗಿಸಿ ದಾಳಿ ಮಾಡಲಾಗಿತ್ತು.
ಭಾರತ ಮತ್ತು ಚೀನಾ ನಡುವಿನ ಸಂಬಂಧಗಳಲ್ಲಿ ಸಕಾರಾತ್ಮಕ ಗತಿಯನ್ನು ಕಾಯ್ದುಕೊಳ್ಳುವ ಮತ್ತು ಉಭಯ ದೇಶಗಳಲ್ಲಿ ಜಟಿಲತೆಯನ್ನು ತಪ್ಪಿಸುವ ಅಗತ್ಯವನ್ನು ನಾವು ಆದ್ಯತೆ ನೀಡಿದ್ದೇವೆ ಎಂದು ಭಾರತದ ರಕ್ಷಣಾ ಸಚಿವ ರಾಜನಾಥ ಸಿಂಗ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡುವ ಮೂಲಕ ಹೇಳಿಕೆ ನೀಡಿದ್ದಾರೆ.
‘ಆಪರೇಷನ್ ಸಿಂದೂರ್’ ಸಮಯದಲ್ಲಿ ಭಾರತೀಯ ನೌಕಾಪಡೆಯು ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶವನ್ನು ನೀಡಿತು, ಒಂದು ವೇಳೆ ಅದು ಕೆಟ್ಟ ದೃಷ್ಟಿಯಿಂದ ನೋಡಲು ಪ್ರಯತ್ನಿಸಿದರೆ, ಭಾರತದಿಂದ ಪ್ರತೀಕಾರದ ಕ್ರಮವು ನೌಕಾಪಡೆಯ ಕೈಯಲ್ಲಿರುತ್ತದೆ.
ಭಯೊತ್ಪಾದಕರು ಮತ್ತು ಅವರ ಪ್ರಮುಖ ನಾಯಕರಿಗೆ ಗಡಿಯಾಚೆಗಿನ ಭೂಮಿ ಕೂಡ ಸುರಕ್ಷಿತವಾಗಿಲ್ಲ. ಭಾರತವು ಪಾಕಿಸ್ತಾನದಲ್ಲಿ ನುಗ್ಗಿ ಕ್ರಮ ಕೈಗೊಂಡಿದೆ.