ಭಾರತದಿಂದ ವಿಶ್ವದ 100 ಕ್ಕೂ ಹೆಚ್ಚು ದೇಶಗಳಿಗೆ ರಕ್ಷಣಾ ರಫ್ತು ! : India’s Defence Exports
ರಕ್ಷಣಾ ಸಚಿವಾಲಯವು ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ, 2025-26 ರ ಸಾಲಿನಲ್ಲಿ ಭಾರತದ ರಕ್ಷಣಾ ರಫ್ತು ದಾಖಲೆಯ 38 ಸಾವಿರ 424 ಕೋಟಿ ರೂಪಾಯಿಗಳಿಗೆ ತಲುಪಿದೆ
ರಕ್ಷಣಾ ಸಚಿವಾಲಯವು ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ, 2025-26 ರ ಸಾಲಿನಲ್ಲಿ ಭಾರತದ ರಕ್ಷಣಾ ರಫ್ತು ದಾಖಲೆಯ 38 ಸಾವಿರ 424 ಕೋಟಿ ರೂಪಾಯಿಗಳಿಗೆ ತಲುಪಿದೆ
4 ಸಾವಿರ 500 ಕಿಲೋಮೀಟರ್ ದೂರದಲ್ಲಿರುವ ಟರ್ಕಿಗೆ ಭಾರತದಿಂದ ಸವಾಲು ಹಾಕುವುದು, ಭಾರತವು ಮಹಾಶಕ್ತಿಯ ದಿಕ್ಕಿನಲ್ಲಿ ಮುನ್ನಡೆಯುತ್ತಿರುವುದನ್ನು ತೋರಿಸುತ್ತದೆ ಎಂದು ಹೇಳಿದರೆ ತಪ್ಪಾಗಲಾರದು!
ಪಾಕಿಸ್ತಾನಿ ಭಯೋತ್ಪಾದಕರು ಮತ್ತೆ ಹಿಂದೂಗಳನ್ನು ಕೊಂದ ನಂತರ ಭಾರತವು ‘ಆಪರೇಷನ್ ಸಿಂದೂರ್’ ಪ್ರಾರಂಭಿಸಲಿದೆ. ಇದಕ್ಕಿಂತಲೂ ಭಯೋತ್ಪಾದಕರು ಹಿಂದೂಗಳ ಮೇಲೆ ಎಂದಿಗೂ ಆಕ್ರಮಣ ಮಾಡದಂತೆ ತಡೆಯಲು, ಪಾಕಿಸ್ತಾನವನ್ನು ಬುಡಸಮೇತ ನಾಶಪಡಿಸಲು ‘ಆಪರೇಷನ್ ಸಿಂದೂರ್’ ಮಾಡಬೇಕು !
ಪಾಕಿಸ್ತಾನ ವಿಶ್ವಾಸಘಾತಕಿ ಎಂಬುದು ಹೊಸ ವಿಷಯವೇನಲ್ಲ. ಈ ಹಿಂದೆಯೂ ಅಮೆರಿಕಕ್ಕೆ ಪಾಕಿಸ್ತಾನ ದ್ರೋಹ ಬಗೆದಿದ್ದರೂ, ಅಮೆರಿಕ ಅದನ್ನು ಬೆಂಬಲಿಸುತ್ತಾ ಭಾರತವನ್ನು ಪರೋಕ್ಷವಾಗಿ ವಿರೋಧಿಸುತ್ತಿದೆ. ಅಮೆರಿಕಕ್ಕೆ ಇದರ ಫಲ ಸಿಗದೇ ಇರಲಾರದು!
‘ಆಪರೇಷನ್ ಸಿಂದೂರ್’ ಸಮಯದಲ್ಲಿ ಪಾಕಿಸ್ತಾನ ಅನುಭವಿಸಿದ ಸ್ಥಿತಿಯನ್ನು ನೋಡಿದರೆ, ಕೇವಲ ಪಾಕಿಸ್ತಾನದ ಜನತೆಯನ್ನು ದಿಕ್ಕು ತಪ್ಪಿಸಲು ಮತ್ತು ಅವರನ್ನು ಕತ್ತಲಲ್ಲಿಡಲು ಮುನೀರ್ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದೇ ಹೇಳಬೇಕಾಗುತ್ತದೆ.
ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರು ತಮ್ಮ ವರ್ಚಸ್ಸನ್ನು ಸುಧಾರಿಸಿಕೊಳ್ಳಲು ಅಫ್ಘಾನಿಸ್ತಾನದೊಂದಿಗಿನ ಉದ್ವಿಗ್ನತೆಯನ್ನು ಹೆಚ್ಚಿಸಿದ್ದಾರೆ ಎಂದು ‘ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್’ (ಟಿಟಿಪಿ) ತನ್ನ ‘ಮುಜಲ್ಲಾ ತಾಲಿಬಾನ್’ ನಿಯತಕಾಲಿಕೆಯಲ್ಲಿ ಆರೋಪಿಸಿದೆ.
ಭಾರತ ಎಂದಿಗೂ ಆಕ್ರಮಣವನ್ನು ಮರೆಯುವುದಿಲ್ಲ. ಯಾವ ನಿರಪರಾಧಿಗಳ ಬಲಿ ಪಡೆಯಲಾಗಿದೆಯೋ, ಅವರಿಗೆ ನ್ಯಾಯ ಒದಗಿಸಲಾಗಿದೆ. ಭಾರತ ಒಗ್ಗಟ್ಟಾಗಿದೆ, ಎಂಬ ಪೋಸ್ಟ್ ಅನ್ನು ಭಾರತೀಯ ಸೇನೆಯು ‘ಎಕ್ಸ್’ನಲ್ಲಿ ಮಾಡಿದೆ.
ರಾಜ್ಯ ಸಚಿವ ಮುರುಗನ್ ಅವರು ಮಾತನಾಡಿ, ‘ಆಪರೇಷನ್ ಸಿಂದೂರ್’ ಸಮಯದಲ್ಲಿ ಡಿಜಿಟಲ್ ಮಾಧ್ಯಮಗಳ ‘ಯು.ಆರ್.ಎಲ್.’ಗಳನ್ನು ನಿರ್ಬಂಧಿಸಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ನಿರ್ದೇಶನ ನೀಡಿತ್ತು ಎಂದು ಹೇಳಿದರು.
ತಾಹಿರ್ ಸಂಘಟನೆಯ ಮಿಲಿಟರಿ ವಿಭಾಗದ ಮುಖ್ಯಸ್ಥನಾಗಿದ್ದನು ಮತ್ತು ಕಳೆದ ೨ ದಶಕಗಳಿಗೂ ಹೆಚ್ಚು ಕಾಲ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿದ್ದನು. ೨೦೦೧ ರ ನಂತರ ಅನೇಕ ತರಬೇತಿ ಶಿಬಿರಗಳನ್ನು ಸ್ಥಾಪಿಸುವಲ್ಲಿ ಮತ್ತು ನಡೆಸುವಲ್ಲಿ ಆತ ಪ್ರಮುಖ ಪಾತ್ರ ವಹಿಸಿದ್ದನು.
ಟ್ರಂಪ್ ‘ಆಪರೇಷನ್ ಸಿಂದೂರ್’ ನಿಲ್ಲಿಸಿದ್ದೇನೆಂದು ಹೇಳಿ ನೋಬೆಲ್ ಬೇಡಿಕೆ ಇಟ್ಟ ಹಿನ್ನೆಲೆ, ಇರಾನ್ ದಾಳಿ ಬಳಿಕ ಪಾಕಿಸ್ತಾನದಲ್ಲಿ ಆಕ್ರೋಶ ಹೆಚ್ಚಿದೆ. ಈ ಬಗ್ಗೆ ಮರಿಯಮ್ ನವಾಜ್ ಹಾಗೂ ಬಿಲಾವಲ್ ಭುಟ್ಟೋಗೆ ಕೇಳಿದ ಪ್ರಶ್ನೆಗಳಿಗೆ ಇಬ್ಬರೂ ಸ್ಪಷ್ಟ ಉತ್ತರ ನೀಡಿಲ್ಲ.