ಕಾಶ್ಮೀರದಲ್ಲಿ ಮಸೀದಿಯ ಮೌಲ್ವಿಯ ಬಂಧನ !
ಕಾಶ್ಮೀರ ಸಮಸ್ಯೆ ಕೇವಲ ಒಂದು ಭೂಭಾಗಕ್ಕೆ ಸೀಮಿತವಾಗಿಲ್ಲ. ಇದರ ಹಿಂದೆ ಜಿಹಾದ ಮುಖ್ಯ ಕಾರಣವಾಗಿದೆ ಎಲ್ಲಿಯವರೆಗೆ ಜಿಹಾದ ಸಾರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದಿಲ್ಲ ಅಲ್ಲಿಯವರೆಗೆ ಕಾಂಶ್ಮೀರದಲ್ಲಿ ಜಿಹಾದಿ ಭಯೋತ್ಪಾದನೆ ನಾಶವಾಗುವುದು ಕಠಿಣವಾಗಿದೆ !
ಕಾಶ್ಮೀರ ಸಮಸ್ಯೆ ಕೇವಲ ಒಂದು ಭೂಭಾಗಕ್ಕೆ ಸೀಮಿತವಾಗಿಲ್ಲ. ಇದರ ಹಿಂದೆ ಜಿಹಾದ ಮುಖ್ಯ ಕಾರಣವಾಗಿದೆ ಎಲ್ಲಿಯವರೆಗೆ ಜಿಹಾದ ಸಾರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದಿಲ್ಲ ಅಲ್ಲಿಯವರೆಗೆ ಕಾಂಶ್ಮೀರದಲ್ಲಿ ಜಿಹಾದಿ ಭಯೋತ್ಪಾದನೆ ನಾಶವಾಗುವುದು ಕಠಿಣವಾಗಿದೆ !
ದೇಶದಲ್ಲಿ ಅನೇಕ ಕಡೆಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿರುತ್ತವೆ, ಇದರಿಂದ ಹಿಂದೂಗಳ ದೇವತೆಗಳ ಮಂದಿರಗಳನ್ನು ಉದ್ದೇಶಪೂರ್ವಕವಾಗಿ ಅಪಮಾನ ಮಾಡುವ ಪ್ರಯತ್ನವಾಗುತ್ತಿರುತ್ತದೆಯೆಂದು ಗಮನಕ್ಕೆ ಬರುತ್ತದೆ !
ಪ್ರಸಾರ ಮಾಧ್ಯಮಗಳು ಇಂತಹ ಸುದ್ದಿಗಳನ್ನು ದೊಡ್ಡ ಪ್ರಮಾಣದಲ್ಲಿ ಏಕೆ ಪ್ರಸಾರ ಮಾಡುವುದಿಲ್ಲ ? ಒಂದು ವೇಳೆ ಹಿಂದೂ ಸಂತರ ಮೇಲೆ ಈ ರೀತಿಯ ಸುಳ್ಳು ಆರೋಪಗಳು ಆದಾಗ, ಈ ಸುದ್ದಿ ‘ಬ್ರೇಕಿಂಗ ನ್ಯೂಸ’ ಎಂದು ತೋರಿಸಲಾಗುತ್ತಿತ್ತು !
ಓರ್ವ ಭಕ್ತನಿಗೆ ವಿಶೇಷ ಪೂಜೆಗಾಗಿ ೧೪ ವರ್ಷಗಳ ವರೆಗೆ ಕಾಯುವಂತೆ ಮಾಡಿರುವ ಪ್ರಕರಣದಲ್ಲಿ ಗ್ರಾಹಕ ನ್ಯಾಯಾಲಯವು ತಿರುಮಲಾ ತಿರುಪತಿ ದೇವಸ್ಥಾನವು ಆ ಭಕ್ತನಿಗೆ ೫೦ ಲಕ್ಷ ರೂಪಾಯಿಗಳ ನಷ್ಟಪರಿಹಾರವನ್ನು ನೀಡುವಂತೆ ಆದೇಶಿಸಿದೆ.
ಇಂತಹವರಿಗೆ ಜೀವಾವಧಿ ಶಿಕ್ಷೆ ನೀಡಬೇಕು, ಇದಕ್ಕಾಗಿ ಉತ್ತರಪ್ರದೇಶದಲ್ಲಿನ ಭಾಜಪ ಸರಕಾರವು ಪ್ರಯತ್ನಿಸಬೇಕು ಎಂದು ಭಾರತೀಯರಿಗೆ ಅನಿಸುತ್ತದೆ !
ಇಂತಹ ವಾಸನಾಂಧರನ್ನು ಇಸ್ಲಾಮೀ ದೇಶದ ಹಾಗೆ ಶರಿಯತ ಕಾನೂನಿನ ಪ್ರಕಾರ ಸೊಂಟದ ವರೆಗೆ ಹುಗಿದು ಕಲ್ಲು ಹೊಡೆದು ಕೊಲೆ ಮಾಡುವ ಶಿಕ್ಷೆಯನ್ನು ನೀಡಬೇಕೆಂದು ಯಾರಾದರೂ ಬೇಡಿಕೆ ಮಾಡಿದರೆ ಆಶ್ಚರ್ಯವೆನಿಸಲಿಕ್ಕಿಲ್ಲ !
ಜಾತ್ಯತೀತವಾದಿ ಹಾಗೂ ಪ್ರಗತಿ(ಅಧೋಗತಿ)ಪರರ ಪ್ರಕಾರ ಮುಸ್ಲಿಂ ಯುವಕ ಹಿಂದೂ ಹುಡುಗಿಯನ್ನು ಪ್ರೀತಿಸಿದರೆ ಅದು ‘ಪ್ರೀತಿ’ ಮತ್ತು ಹಿಂದೂ ಯುವಕ ಮುಸ್ಲಿಂ ಹುಡುಗಿಯನ್ನು ಪ್ರೀತಿಸಿದರೆ ಅದು ದ್ವೇಷವಿರುತ್ತದೆ. ಅದಕ್ಕೇ ಇಂತಹ ಘಟನೆಗಳ ಬಗ್ಗೆ ಮೌನ ವಹಿಸುತ್ತಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !
ಗುಜರಾತ ಗಲಭೆಯ ಬಿಲ್ಕಿಸ್ ಬಾನೋ ಬಲಾತ್ಕಾರ ಪ್ರಕರಣದ ದೋಷಿಯ ಶಿಕ್ಷೆಯನ್ನು ಕ್ಷಮಿಸಿರುವ ಬಗ್ಗೆ ಶಬಾನಾ ಆಝ್ಮಿಯವರು ಟೀಕಿಸಿದ್ದರು. ಆ ಬಗ್ಗೆ ಮಿಶ್ರಾ ಮೇಲಿನಂತೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಇಲ್ಲಿಯ ಭಾಜಪ ನಾಯಕಿ ರೂಬಿ ಖಾನ ಇವರು ಶ್ರೀ ಗಣೇಶ ಚತುರ್ಥಿಯ ನಿಮಿತ್ತ ಶ್ರೀ ಗಣೇಶನ ಮೂರ್ತಿ ಸ್ಥಾಪಿಸಿದ್ದರು. ಈ ಕಾರಣದಿಂದ ದಾರುಲ ಉಲುಮ ದೇವಬಂದನ ಪ್ರಮುಖ ಮುಫ್ತಿ (ಶರಿಯತ ಕಾನೂನಿನ ಜ್ಞಾನ ಹೊಂದಿರುವವರು) ಅರ್ಶದ ಫಾರುಕಿ ಇವರು ಖಾನರನ್ನು ವಿರೋಧಿಸಿ ಫತ್ವಾ ಹೊರಡಿಸಿದ್ದಾರೆ.
ಅಮೇರಿಕಾ, ಚೀನಾ, ಜಪಾನ ಮತ್ತು ಜರ್ಮನಿಯ ಬಳಿಕ ಭಾರತ ಈಗ ಜಗತ್ತಿನ ೫ನೇ ದೊಡ್ಡ ಅರ್ಥವ್ಯವಸ್ಥೆಯ ದೇಶವಾಗಿದೆ. ಭಾರತವು ಬ್ರಿಟನ್ಗೆ ಹಿಂದಿಕ್ಕಿ ಈ ಯಶಸ್ಸು ಸಾಧಿಸಿದೆ.