
ಭೋಪಾಳ (ಮಧ್ಯಪ್ರದೇಶ) – ನಟಿ ಶಬಾನಾ ಆಝ್ಮಿ, ಅವಳ ಪತಿ ಮತ್ತು ಲೇಖಕ ಜಾವೇದ ಅಖ್ತರ, ಹಾಗೆಯೇ ನಟ ನಸೀರುದ್ದೀನ ಶಾಹ ಇವರು ‘ತುಕಡೆ ತುಕಡೆ’(ಭಾರತವನ್ನು ವಿಭಜಿಸುವ ಬೇಡಿಕೆ ಮಾಡುವವರು) ತಂಡದ ‘ಸ್ಲೀಪರ ಸೆಲ್’ (ಸ್ಥಳೀಯ ಕೈ) ಆಗಿದ್ದಾರೆ. ರಾಜಸ್ಥಾನದಲ್ಲಿ ಕನೈಯ್ಯಾಲಾಲರ ಹತ್ಯೆಯಾದಾಗ, ಈ ಜನರ ಬಾಯಿಯಿಂದ ಒಂದು ಶಬ್ದವೂ ಹೊರಬರಲಿಲ್ಲ, ಝಾರಖಂಡ ದುಮ್ಕಾದಲ್ಲಿ ಮುಸಲ್ಮಾನ ಯುವಕನು ಹಿಂದೂ ಯುವತಿಯನ್ನು ಸುಟ್ಟು ಹತ್ಯೆ ಮಾಡಿದಾಗಲೂ ಈ ಜನರು ಬಾಯಿ ಮುಚ್ಚಿಕೊಂಡಿದ್ದರು, ಎಂದು ಮಧ್ಯಪ್ರದೇಶದ ಗೃಹಮಂತ್ರಿ ನರೋತ್ತಮ ಮಿಶ್ರಾ ಟೀಕಿಸಿದ್ದಾರೆ.
Madhya Pradesh home minister Narottam Mishra has slammed Bollywood celebrities like Shabana Azmi, Javed Akhtar and Naseeruddin Shah. He called them the sleeper cells of the tukde-tukde gang. pic.twitter.com/5ifAlATqLP
— Hindustan Times (@htTweets) September 3, 2022
ಗುಜರಾತ ಗಲಭೆಯ ಬಿಲ್ಕಿಸ್ ಬಾನೋ ಬಲಾತ್ಕಾರ ಪ್ರಕರಣದ ದೋಷಿಯ ಶಿಕ್ಷೆಯನ್ನು ಕ್ಷಮಿಸಿರುವ ಬಗ್ಗೆ ಶಬಾನಾ ಆಝ್ಮಿಯವರು ಟೀಕಿಸಿದ್ದರು. ಆ ಬಗ್ಗೆ ಮಿಶ್ರಾ ಮೇಲಿನಂತೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಶಬರಿಮಲೆ ಚಿನ್ನದ ಹಗರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷರ ವಿರುದ್ಧ ಸಿಕ್ಕ ಸಾಕ್ಷ್ಯಗಳು! : Sabarimala Gold Probe
ಶ್ರೀ ತುಳಜಾಭವಾನಿ ದೇವಿಯ ೪ ಸಾವಿರ ಎಕರೆ ಭೂಮಿ ಹಗರಣದ ಸಮಗ್ರ ತನಿಖೆ ನಡೆಸಿ! : Sri Tulja Bhavani Devi Land scam
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ