ದೆಹಲಿಯಲ್ಲಿ ಆಫತಾಬನನ್ನು ಕೊಲ್ಲುವ ಪ್ರಯತ್ನ
ಶ್ರದ್ಧಾ ವಾಲಕರ ಹತ್ಯೆಯ ಆರೋಪಿ ಆಫತಾಬ ಪೂನಾವಾಲಾ ಇವನನ್ನು ನವಂಬರ್ ೨೮ ರಂದು ಅವನಿಗೆ `ಪಾಲಿಗ್ರಾಫ್’ ಪರೀಕ್ಷೆಯ ನಂತರ ಜೈಲಿಗೆ ಕರೆದುಕೊಂಡು ಹೋಗುವಾಗ ಅವನನ್ನು ಖಡ್ಗದಿಂದ ಕೊಲ್ಲುವ ಪ್ರಯತ್ನ ಮಾಡಲಾಯಿತು.
ಶ್ರದ್ಧಾ ವಾಲಕರ ಹತ್ಯೆಯ ಆರೋಪಿ ಆಫತಾಬ ಪೂನಾವಾಲಾ ಇವನನ್ನು ನವಂಬರ್ ೨೮ ರಂದು ಅವನಿಗೆ `ಪಾಲಿಗ್ರಾಫ್’ ಪರೀಕ್ಷೆಯ ನಂತರ ಜೈಲಿಗೆ ಕರೆದುಕೊಂಡು ಹೋಗುವಾಗ ಅವನನ್ನು ಖಡ್ಗದಿಂದ ಕೊಲ್ಲುವ ಪ್ರಯತ್ನ ಮಾಡಲಾಯಿತು.
ಪ್ರತಿಯೊಂದು ಪ್ರಕರಣದಲ್ಲೂ ಮುಸಲ್ಮಾನರು ನೇರ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುತ್ತಾರೆ; ಆದರೂ ಪ್ರಗತಿ(ಅಧೋಗತಿ)ಪರರು ನ್ಯಾಯಸಮ್ಮತವಾದ ಮಾರ್ಗದಿಂದ ಪ್ರತಿಭಟಿಸುವ ಹಿಂದೂಗಳನ್ನೇ ಹಿಂಸಾತ್ಮಕರನ್ನಾಗಿರುವಂತೆ ಹೇಳುತ್ತಾರೆ !
ಇಂತಹವರಿಗೆ ಗಲ್ಲು ಶಿಕ್ಷೆಯಾಗಲು ಉತ್ತರಪ್ರದೇಶ ಸರಕಾರ ಪ್ರಯತ್ನಿಸಬೇಕು !
ಶರೀಕ್ ಇವನು ಹಿಂದೂ ಎಂದು ಸುಳ್ಳು ಹೇಳಿರುವುದು ಯುವತಿಗೆ ತಿಳಿದ ನಂತರ ಆಕೆಯ ಹತ್ಯೆ
ಮುಸಲ್ಮಾನ ಯುವಕರು ಹಿಂದೂ ಯುವತಿಯನ್ನು ಪ್ರೇಮದ ಜಾಲದಲ್ಲಿ ಸೆಳೆದು ಅದನ್ನು ‘ಪ್ರೀತಿ’ ಎಂದು ಸಂಬೋಧಿಸುವ ಮತ್ತು ಲವ್ ಜಿಹಾದ್ ವಿರೋಧಿಸುವವರನ್ನು ಬೆಪ್ಪರನ್ನಾಗಿರುವವರು ಮುಸಲ್ಮಾನರ ಈ ಈ ಕೃತ್ಯಗಳ ವಿಷಯದಲ್ಲಿ ಏನು ಹೇಳುವುದಿದೆ ?
ಅಫ್ತಾಬನ ಮಾತಿನ ಮೇಲೆ ಯಾರು ವಿಶ್ವಾಸ ಇಡುತ್ತಾರೆ ? ಅಫ್ತಾಬ ಅನೇಕ ತಿಂಗಳು ಶ್ರದ್ಧಾಳ ಮೇಲೆ ಹಲ್ಲೆ ಮಾಡುತ್ತಿದ್ದನು ಮತ್ತು ಇನ್ನೊಂದೆಡೆ ಇತರೆ ಹಿಂದೂ ಯುವತಿಯರೊಂದಿಗೆ ಗೆಳೆತನ ಮಾಡುತ್ತಿದ್ದನು, ಹತ್ಯೆಯ ಬಳಿಕವೂ ಅವನು ಅನೇಕ ಹಿಂದೂ ಯುವತಿಯರೊಂದಿಗೆ ಸಂಪರ್ಕ ಹೊಂದಿದ್ದನು, ಇದರಿಂದ ಅವನು ಎಂತಹ ಮನಃಸ್ಥಿತಿ ಹೊಂದಿದ್ದನು ಎನ್ನುವುದು ಸ್ಪಷ್ಟವಾಗುತ್ತದೆ !
ಶ್ರದ್ಧಾ ವಾಲಕರ ಈ ಹಿಂದೂ ಯುವತಿಯ ಅಮಾನವೀಯ ಹತ್ಯೆ ಮಾಡಿರುವ ಅಫತಾಬ್ ಪುನಾವಾಲ ಇವನನ್ನು ಭಾರತದಲ್ಲಿನ ಅನೇಕ ಮತಾಂಧ ಮುಸಲ್ಮಾನರು ಬೆಂಬಲಿಸುತ್ತಿದ್ದಾರೆ. ಅಂತಹದರಲ್ಲಿ ಇಲ್ಲಿಯ ಯುವಕ ರಶೀದ್ ಖಾನ ಇವನನ್ನು ಒಬ್ಬ ಮಹಿಳಾ ಪತ್ರಕರ್ತೆ ಕೇಳಿರುವ ಪ್ರಶ್ನೆಗೆ ಉತ್ತರ ನೀಡುವ ವಿಡಿಯೋ ದೊಡ್ಡ ಪ್ರಮಾಣದಲ್ಲಿ ಪ್ರಸಾರಗೊಳ್ಳುತ್ತಿದೆ.
ಶ್ರದ್ಧಾಳ ವಿಚಾರದಲ್ಲಿ ವಿರೋಧ ಪಕ್ಷದವರಿಗೆ ಯಾಕೆ ಇಷ್ಟೊಂದು ಕೋಪ ? ಅವರಿಗೆ ಹಾವು ಕಚ್ಚಿದೆಯೇ ? ತಥಾಕಥಿತ ಜಾತ್ಯತೀತವಾದಿಗಳೆಂದು ಕರೆಸಿಕೊಳ್ಳುವ ಅರವಿಂದ್ ಕೇಜ್ರಿವಾಲ್, ಅಖಿಲೇಶ ಯಾದವ, ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ ಮುಂತಾದವರು ಯಾಕೆ ಮಾತನಾಡುತ್ತಿಲ್ಲ, ಎಂದು ಭಾಜಪ ಸಂಸದ ಸಾಕ್ಷಿ ಮಹಾರಾಜ್ ಪ್ರಶ್ನೆ ಎತ್ತಿದ್ದಾರೆ.
ಶ್ರದ್ಧಾ ವಾಲಕರ್ ಹತ್ಯೆಯ ಪ್ರಕರಣದಲ್ಲಿ ಬಂಧಿಸಲಾಗಿರುವ ಆಫತಾಬ ಪೂನಾವಾಲಾ ಈ ನಾರಾಧಮನ ವಿಚಾರಣೆಯಲ್ಲಿ ಪೊಲೀಸರಿಗೆ ಪ್ರತಿದಿನ ಹೊಸ ಹೊಸ ವಿಷಯ ಹೊರಬರುತ್ತಿದೆ. ದೆಹಲಿ ಪೋಲಿಸರ ಮೂಲಗಳಿಂದ ಸಿಕ್ಕಿದ ಮಾಹಿತಿಯ ಪ್ರಕಾರ ಆಫತಾಬ್ ಮೆ ೧೮ ರ ರಾತ್ರಿ ೯ ರಿಂದ ೧೦ ಗಂಟೆಯ ಸಮಯದಲ್ಲಿ ಶ್ರದ್ಧಾಳನ್ನು ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ.
ಆಫತಾಬ್ ಅಮೀನ್ ಪುನಾವಲ ಇವನು ತನ್ನ ಪ್ರೇಯಸಿ ಶ್ರದ್ಧಾ ವಾಲಕರ್ ಇವಳನ್ನು ಕತ್ತು ಹಿಸುಕಿ ಸಾಯಿಸಿದ ನಂತರ ಆಕೆಯ ಮೃತ ದೇಹವನ್ನು ೩೫ ತುಂಡುಗಳಾಗಿ ಕತ್ತರಿಸಿ ಅವುಗಳನ್ನು ತಂಪು ಪೆಟ್ಟಿಗೆಯಲ್ಲಿ ಇಟ್ಟಿದ್ದನು. ನಂತರ ಈ ತುಂಡುಗಳನ್ನು ಪ್ರತಿ ದಿನ ಅವನು ಸ್ವಲ್ಪ ಸ್ವಲ್ಪವಾಗಿ ಕಾಡಿಗೆ ಎಸೆದನು.