
ಗಾಜಿಯಾಬಾದ (ಉತ್ತರಪ್ರದೇಶ) – ಇಲ್ಲಿ ರಾಕಿ ಎಂಬ ಅಪ್ರಾಪ್ತ ಹಿಂದೂ ಹುಡುಗನನ್ನು ಅಪಹರಿಸಿ ಅವನ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಲಿದ್ ಮತ್ತು ಅವನ ವಿವಾಹಿತ ಪ್ರೇಯಸಿ ಜೈನಮ ಇವರನ್ನು ಬಂಧಿಸಲಾಗಿದೆ. ಕಲಛಿನಾ ಗ್ರಾಮದಲ್ಲಿನ ಕೃಷ್ಣಪಾಲ ಸಿಂಹ ಇವರ ಮಗ 12 ವರ್ಷದ ರಾಕಿಯನ್ನು ಖಾಲಿದ ಇವನು ಡಿಸೆಂಬರ್ ೨೮ ರಂದು ಅಪಹರಿಸಿದನು. ರಾಕಿ ಎಲೆಕ್ಟ್ರಿಕ್ ಅಂಗಡಿಯಿತ್ತು. ಮತ್ತು ಅವನ ಅಂಗಡಿ ಎದುರಿಗೆ ಜೈನಮ ಇವಳ ಕಿರಾಣಿ ಅಂಗಡಿ ಇತ್ತು. ಖಾಲಿದ ಇವನಿಗೆ ರಾಕಿಯು ಚೈನಮನನ್ನು ಪ್ರೀತಿಸುತ್ತಿದ್ದಾನೆ ಎಂದು ಸಂದೇಹವಿತ್ತು. ಅವನು ಜೈನಮನನ್ನು ಕೇಳಿದ ನಂತರ ಆಕೆ ರಾಕಿಯನ್ನು ತಮ್ಮ ದಾರಿಯಿಂದ ತೆಗೆಯಲು ಹೇಳಿದಳು. ಅದರಂತೆ ಇಬ್ಬರು ಸೇರಿ ಅವನ ಹತ್ಯೆಯ ಷಡ್ಯಂತ್ರ ರಚಿಸಿದರು ಮತ್ತು ಅವನನ್ನು ಅಪಹರಿಸಿ ಕತ್ತುಹಿಸುಕಿ ಹತ್ಯೆ ಮಾಡಿದರು.
उत्तर प्रदेश के गाजियाबाद में दुकान चलाने वाली शादीशुदा जैनम ने अपने प्रेमी खालिद के साथ मिल कर दूसरे प्रेमी रॉकी प्रजापति की हत्या की।https://t.co/bORNPOiFO2
— ऑपइंडिया (@OpIndia_in) January 2, 2023
ಸಂಪಾದಕೀಯ ನಿಲುವು
|
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept
ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation
೯ ಸಂತರ ಧಾರ್ಮಿಕ ಸಮಿತಿ ಸ್ಥಾಪನೆ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ಅಧ್ಯಕ್ಷತೆ : Swami Govindadev Giri
ರಾಮಮಂದಿರ ದೇಣಿಗೆ ಕಳ್ಳತನ; ನೈತಿಕ ಅಧಃಪತನದ ಪರಾಕಾಷ್ಠೆ: ಹೈಕೋರ್ಟ್ : Allahabad HC on Ram Mandir
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.