ಇಬ್ಬರು ಮಕ್ಕಳ ತಂದೆ ಅರ್ಬಾಜ್ನಿಂದ ಹಿಂದೂ ಯುವತಿಯ ಲೈಂಗಿಕ ಶೋಷಣೆ
ಅರ್ಬಾಜ್ ಜೊತೆಗೆ ಆತನ ಸ್ನೇಹಿತ ಆರಿಶ್, ಸಹೋದರಿ ಸಿಮ್ರಾನ್ ಮತ್ತು ಭಾವ ರಾಜಾ ಎಂಬುವವರು ತನಗೆ ನಿರಂತರವಾಗಿ ಕಳಂಕಿತ ಗೊಳಿಸುವ ಮತ್ತು ಕೊಲೆ ಮಾಡುವ ಬೆದರಿಕೆ ಹಾಕುತ್ತಿದ್ದರು ಎಂದು ಸಂತ್ರಸ್ತೆ ವರದಿಯಲ್ಲಿ ತಿಳಿಸಿದ್ದಾಳೆ.
ಅರ್ಬಾಜ್ ಜೊತೆಗೆ ಆತನ ಸ್ನೇಹಿತ ಆರಿಶ್, ಸಹೋದರಿ ಸಿಮ್ರಾನ್ ಮತ್ತು ಭಾವ ರಾಜಾ ಎಂಬುವವರು ತನಗೆ ನಿರಂತರವಾಗಿ ಕಳಂಕಿತ ಗೊಳಿಸುವ ಮತ್ತು ಕೊಲೆ ಮಾಡುವ ಬೆದರಿಕೆ ಹಾಕುತ್ತಿದ್ದರು ಎಂದು ಸಂತ್ರಸ್ತೆ ವರದಿಯಲ್ಲಿ ತಿಳಿಸಿದ್ದಾಳೆ.
ಜಿಲ್ಲೆಯಲ್ಲಿ ಆಯುಷ ಮಲಿಕ ಎಂಬ 27 ವರ್ಷದ ಔಷಧ ಅಂಗಡಿ ಮಾಲೀಕನಿಗೆ ವಂಚಿಸಿ, ಹಾಗೆಯೇ ಆತನನ್ನು ಬಲವಂತವಾಗಿ ಮತಾಂತರಗೊಳಿಸಿದ ಪ್ರಕರಣದಲ್ಲಿ ಪೊಲೀಸರು ಮಹಿಳಾ ಜಿಮ್ ಟ್ರೈನರ್ ಚಾಂದಿನಿ ಖುರೇಷಿ ಮತ್ತು ಆಕೆಯ ತಂದೆ ಇಸ್ಲಾಂ ಖುರೇಷಿ ಅವರನ್ನು ಬಂಧಿಸಿದ್ದಾರೆ.
ಯೂಟ್ಯೂಬ್ನಲ್ಲಿ ಮಂಗಳಾಷ್ಟಕ ಹಾಕಿ ಮದುವೆಯ ನಾಟಕ ಮತ್ತು ಬಲವಂತದ ಮತಾಂತರ !
ಹಿಂದೂಗಳೇ, ನಿಮ್ಮ ಹೆಣ್ಣುಮಕ್ಕಳು ಯಾರೊಂದಿಗೆ ಸ್ನೇಹ ಬೆಳೆಸುತ್ತಿದ್ದಾರೆ ?, ಎಂಬ ಬಗ್ಗೆ ಜಾಗರೂಕರಾಗಿ ನಿಗಾ ಇಡಬೇಕು. ಹಿಂದೂ ಹುಡುಗಿಯರಿಗೆ ಧರ್ಮಶಿಕ್ಷಣವಿಲ್ಲದ ಕಾರಣ ಅವರು ಮತಾಂಧ ಯುವಕರ ಆಮಿಷಗಳಿಗೆ ಬಲಿಯಾಗುತ್ತಾರೆ. ಇದನ್ನು ತಪ್ಪಿಸಲು ಅವರಿಗೆ ಧರ್ಮಶಿಕ್ಷಣ ನೀಡಬೇಕು !
ದೇಶದಲ್ಲಿ ‘ದಿ ಕೇರಳ ಸ್ಟೋರಿ’ಯಂತಹ ಚಲನಚಿತ್ರಗಳಿಂದ ಮತ್ತು ನ್ಯಾಯಾಲಯದ ವಿವಿಧ ಅವಲೋಕನಗಳಿಂದ ‘ಲವ್ ಜಿಹಾದ್’ ಬಯಲಾಗಿದೆ. ಹೀಗಿದ್ದರೂ ತನ್ನ ಧರ್ಮದವರ ಹಿಂದೂದ್ವೇಷವನ್ನು ಮುಚ್ಚಿಡಲು ಅಬು ಅಜ್ಮಿ ಅವರು ಮಾಡಿರುವ ದಯನೀಯ ಪ್ರಯತ್ನವೇ ಮೂರ್ಖತನವನ್ನು ತೋರಿಸುತ್ತದೆ !
‘ಕಾರ್ಪೊರೇಟ್ ಜಿಹಾದ್’ ಪ್ರಕರಣ ಮುನ್ನೆಲೆಗೆ ಬಂದಿರುವ ಮೂರನೇ ಸಂಸ್ಥೆ ವಿಪ್ರೋ ಆಗಿದೆ. ಇದೆಲ್ಲವೂ ಕೇವಲ ಹಿಮನದಿಯ ತುದಿಯೇ (Tip of the iceberg) ಎಂಬುದನ್ನು ಪರಿಶೀಲಿಸುವುದು ಕಾಲದ ಅಗತ್ಯವಾಗಿದೆ!
ಇಂದಿನವರೆಗೆ ಲವ್ ಜಿಹಾದ್ ನ ಅಸಂಖ್ಯಾತ ಘಟನೆಗಳು ನಡೆದಿದ್ದರೂ ಇನ್ನೂ ಹಿಂದೂ ಯುವತಿಯರ ಕಣ್ಣುಗಳು ಏಕೆ ತೆರೆಯುತ್ತಿಲ್ಲ? ಮತಾಂಧರೊಂದಿಗೆ ಸ್ನೇಹ ಬೆಳೆಸುವ ಬುದ್ಧಿ ಅವರಿಗೆ ಬರುವುದಾದರೂ ಹೇಗೆ?
ಮೇ ೧೮ ರಂದು ಆಕೆ ಕೊನೆಯ ಬಾರಿಗೆ ತನ್ನ ತಂದೆಯೊಂದಿಗೆ ಮಾತನಾಡಿದ್ದಳು. ಅದಾದ ನಂತರ ಆಕೆಯ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ. ಸದ್ಯ ಯುವತಿಯ ತಂದೆ ತ್ರ್ಯಂಬಕೇಶ್ವರ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದಾರೆ.
ರಾಜಾರೋಷವಾಗಿ ಹಿಂದೂಗಳನ್ನು ಮತಾಂತರಗೊಳಿಸುತ್ತಿದ್ದರೆ, ಇದಕ್ಕೆ ಹಿಂದೂಗಳಲ್ಲಿ ಧರ್ಮಶಿಕ್ಷಣದ ಕೊರತೆಯೇ ಕಾರಣ! ಈ ರೀತಿ ಎಂದಾದರೂ ಮುಸ್ಲಿಂ ಮಹಿಳಾ ಉದ್ಯೋಗಿಗಳ ವಿಚಾರದಲ್ಲಿ ನಡೆಯುತ್ತದೆಯೇ ಎಂದು ಹಿಂದೂಗಳು ಅಂತರ್ಮುಖಗಳಾಗಿ ಯೋಚಿಸಬೇಕು!
ಈ ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳೀಯ ಜನರು ಮತ್ತು ರುದ್ರಸೇನಾ ದೇವಭೂಮಿ ಸಂಘಟನೆಯ ಕಾರ್ಯಕರ್ತರಲ್ಲಿ ಆಕ್ರೋಶದ ಅಲೆ ಎಬ್ಬಿದೆ. ಈ ಘಟನೆಯನ್ನು ವಿರೋಧಿಸಿ ಸ್ಥಳೀಯ ವ್ಯಾಪಾರಿಗಳು ತ್ಯುನಿಯ ಮುಖ್ಯ ಮಾರುಕಟ್ಟೆಯನ್ನು ಸಂಪೂರ್ಣ ಬಂದ್ ಮಾಡಿದ್ದರು.