ಹಿಂದೂಗಳ ದೃಷ್ಟಿಯಿಂದ ಭಾರತ ಸುರಕ್ಷಿತವಾಗಿರಲು ಆವಶ್ಯಕ ಉಪಾಯಯೋಜನೆ ! ಶ್ರೀ. ಮಹೇಶ ಪಾರಕರ
೧. ಮುಸಲ್ಮಾನರ ಜನಸಂಖ್ಯಾ ಹೆಚ್ಳಳದಿಂದಾಗಿ ಭಾರತದ ಮಾರ್ಗಕ್ರಮಣ ಅವಸಾನದತ್ತ ! ”ಭಾರತದಲ್ಲಿ ಮುಸಲ್ಮಾನರ ಜನಸಂಖ್ಯೆ ಬಹಳ ವೇಗದಿಂದ ಹೆಚ್ಚಳವಾಗುತ್ತಿದೆ. ಜಗತ್ತಿನಲ್ಲಿನ ಮೊದಲ ಕ್ರಮಾಂಕದ ಜನಸಂಖ್ಯೆ ಯಾಗುವುದರ ಕಡೆಗೆ ಅವರ ತೀವ್ರ ಪ್ರಯತ್ನ ನಡೆದಿದೆ. ಭಾರತದಲ್ಲಿ ಅವರು ಇಂದು ಎರಡನೇ ಕ್ರಮಾಂಕದಲ್ಲಿದ್ದರೂ ಭವಿಷ್ಯದಲ್ಲಿ ಅವರು ಮೊದಲ ಕ್ರಮಾಂಕದ ಕಡೆಗೆ ಹೋಗುತ್ತಿದ್ದಾರೆ’, ಎಂದು ಸೌದಿ ಅರೇಬಿಯಾದ ವಿಚಾರವಂತ ಪ್ರಾಧ್ಯಾಪಕ ನಾಸಿರ ಬಿನ್ ಸುಲೇಮಾನ್ ಉಮರ ಇವರು ಹೇಳಿದ್ದಾರೆ. ಅವರು ಮುಂದೆ ಮಾತನಾಡುತ್ತಾ, ”ಭಾರತ ಮತ್ತು ಭಾರತೀಯರು ಇಂದು ಗಾಢ ನಿದ್ದೆಯಲ್ಲಿದ್ದಾರೆ. … Read more