ಸಾಮಾನ್ಯ ರೋಗಗಳಿಗೆ ಪ್ರಾಥಮಿಕ ಚಿಕಿತ್ಸೆ

೧. ಹೊಟ್ಟೆಯಲ್ಲಿ ವಾಯು (ಗ್ಯಾಸೆಸ್) ಆಗುವುದು – ಸನಾತನ ಆಮಲಕೀ (ನೆಲ್ಲಿಕಾಯಿ) ಚೂರ್ಣ
ವಾಯುವಿನ (ಗ್ಯಾಸೆಸ್ನ) ತೊಂದರೆ ಆಗುತ್ತದೆ, ಆಗ ಚಹಾದ ಕಾಲು ಚಮಚ ಸನಾತನ ಆಮಲಕಿ (ನೆಲ್ಲಿಕಾಯಿ) ಚೂರ್ಣ ಮತ್ತು ಚಿಟಿಕೆಯಷ್ಟು ಉಪ್ಪು ಈ ರೀತಿಯ ಮಿಶ್ರಣವನ್ನು ೨ ಗುಟುಕು ನೀರಿನೊಂದಿಗೆ ಸೇವಿಸಬೇಕು.

೨. ಮಲಬದ್ಧತೆ – ಸನಾತನ ಗಂಧರ್ವ ಹರಿತಕೀ ವಟೀ (ಗುಳಿಗೆಗಳು)
ರಾತ್ರಿ ಮಲಗುವಾಗ ‘ಸನಾತನ ಗಂಧರ್ವ ಹರಿತಕೀ ವಟೀ’ ಈ ಔಷಧಿಯ ೧-೨ ಗುಳಿಗೆಗಳನ್ನು ೨ ಗುಟುಕು ನೀರಿನೊಂದಿಗೆ ಸೇವಿಸಬೇಕು.
ಸೂಚನೆ : ಪ್ರಾಥಮಿಕ ಚಿಕಿತ್ಸೆಯಿಂದ ಗುಣಮುಖ ವಾಗದಿದ್ದರೆ ವೈದ್ಯರ ಸಲಹೆಯನ್ನು ಪಡೆಯಬೇಕು.
– ವೈದ್ಯ ಮೇಘರಾಜ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨.೫.೨೦೨೩)
ವಾತವ್ಯಾಧಿ ಮತ್ತು ಆಯುರ್ವೇದದ ‘ಪೇನ್ ಮ್ಯಾನೇಜ್ಮೆಂಟ್ (ನೋವು ನಿರ್ವಹಣೆ)’
ಕಳೆದ 12 ವರ್ಷಗಳಲ್ಲಿ ಆರೋಗ್ಯ ಸೇವೆಗಳು ಜನರಿಗೆ ಕೈಗೆಟುಕುವಂತೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಮಹತ್ವದ ಕೆಲಸ!
ಮನುಷ್ಯ, ಮನಸ್ಸು ಹಾಗೂ ಆಹಾರ
ಅತಿ ಮುಟ್ಟಿನ ರಕ್ತಸ್ರಾವ (ರಕ್ತಪದರ) ಮತ್ತು ಆಯುರ್ವೇದ
ಔಷಧೀಯ ಸಸ್ಯಗಳನ್ನು ಹೇಗೆ ಬೆಳೆಸಬೇಕು ?