ಸಾಮಾನ್ಯ ರೋಗಗಳಿಗೆ ಪ್ರಾಥಮಿಕ ಚಿಕಿತ್ಸೆ

೧. ಹೊಟ್ಟೆಯಲ್ಲಿ ವಾಯು (ಗ್ಯಾಸೆಸ್) ಆಗುವುದು – ಸನಾತನ ಆಮಲಕೀ (ನೆಲ್ಲಿಕಾಯಿ) ಚೂರ್ಣ
ವಾಯುವಿನ (ಗ್ಯಾಸೆಸ್ನ) ತೊಂದರೆ ಆಗುತ್ತದೆ, ಆಗ ಚಹಾದ ಕಾಲು ಚಮಚ ಸನಾತನ ಆಮಲಕಿ (ನೆಲ್ಲಿಕಾಯಿ) ಚೂರ್ಣ ಮತ್ತು ಚಿಟಿಕೆಯಷ್ಟು ಉಪ್ಪು ಈ ರೀತಿಯ ಮಿಶ್ರಣವನ್ನು ೨ ಗುಟುಕು ನೀರಿನೊಂದಿಗೆ ಸೇವಿಸಬೇಕು.

೨. ಮಲಬದ್ಧತೆ – ಸನಾತನ ಗಂಧರ್ವ ಹರಿತಕೀ ವಟೀ (ಗುಳಿಗೆಗಳು)
ರಾತ್ರಿ ಮಲಗುವಾಗ ‘ಸನಾತನ ಗಂಧರ್ವ ಹರಿತಕೀ ವಟೀ’ ಈ ಔಷಧಿಯ ೧-೨ ಗುಳಿಗೆಗಳನ್ನು ೨ ಗುಟುಕು ನೀರಿನೊಂದಿಗೆ ಸೇವಿಸಬೇಕು.
ಸೂಚನೆ : ಪ್ರಾಥಮಿಕ ಚಿಕಿತ್ಸೆಯಿಂದ ಗುಣಮುಖ ವಾಗದಿದ್ದರೆ ವೈದ್ಯರ ಸಲಹೆಯನ್ನು ಪಡೆಯಬೇಕು.
– ವೈದ್ಯ ಮೇಘರಾಜ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨.೫.೨೦೨೩)
ಅತಿ ಮುಟ್ಟಿನ ರಕ್ತಸ್ರಾವ (ರಕ್ತಪದರ) ಮತ್ತು ಆಯುರ್ವೇದ
ಔಷಧೀಯ ಸಸ್ಯಗಳನ್ನು ಹೇಗೆ ಬೆಳೆಸಬೇಕು ?
‘ಎನ್ಸಿಇಆರ್ಟಿ’ ಮೂರನೇ ತರಗತಿಯ ಪುಸ್ತಕದಲ್ಲಿ ‘ಎಐ’ (ಕೃತಕ ಬುದ್ಧಿಮತ್ತೆ) ಮತ್ತು 6ನೇ ತರಗತಿಯಿಂದ 8ನೇ ತರಗತಿಯ ವಿಜ್ಞಾನ ಪುಸ್ತಕಗಳಲ್ಲಿ ಆಯುರ್ವೇದ ಸೇರ್ಪಡೆ.
ಪತಂಜಲಿ ಆಯುರ್ವೇದ ಆಸ್ಪತ್ರೆಯಲ್ಲಿ ಈಗ ವಿವಿಧ ರೋಗಗಳಿಗೆ ಚಿಕಿತ್ಸೆ ಸಿಗಲಿದೆ
ಒಗ್ಗರಣೆ ಅವಲಕ್ಕಿ ಪಿತ್ತಕಾರಕವೇ ?