
ಯಾರಲ್ಲಿ ಆಸಕ್ತಿ ಅಥವಾ ದ್ವೇಷ ಇರುತ್ತದೆಯೋ ಅವನಿಂದ ಸತ್ಯವನ್ನು ನಿರೂಪಿಸಲು ಆಗುವುದಿಲ್ಲ ಏಕೆಂದರೆ ಆ ಆಸಕ್ತಿಯು ಅವನ ಜ್ಞಾನದೊಂದಿಗೆ ಹಾಸು ಹೊಕ್ಕಾಗಿರುತ್ತದೆ. ಇಂತಹ ಸ್ಥಿತಿಯಲ್ಲಿ ಅವನು ತನ್ನ ಸ್ವಂತದ ವಿಷಯದಲ್ಲಿ ಅಥವಾ ಇತರರ ವಿಷಯದಲ್ಲಿ ಯೋಗ್ಯ ನಿರ್ಣಯ ತೆಗೆದುಕೊಳ್ಳಲಾರನು. ಆಸಕ್ತಿಯು ಜ್ಞಾನವನ್ನು ಭ್ರಷ್ಟಗೊಳಿಸಿ ಬಿಡುತ್ತದೆ. ಸತ್ಯದ ಜ್ಞಾನವನ್ನು ಭ್ರಷ್ಟಗೊಳಿಸುವಂತಹದ್ದು ಏನಾದರೂ ಇದೆಯೆಂದಾದರೆ ಅದುವೇ ಆಸಕ್ತಿ.
– ಸ್ವಾಮಿ ಅಖಂಡಾನಂದಜಿ
ಸುನೀತಾ ವಿಲಿಯಮ್ಸ್ ಇವರ ನಿಮಿತ್ತ…!
ಹಿಂದೂ ರಾಷ್ಟ್ರದ ಉದ್ಗೋಷ ಮಾಡಿದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಅಲೌಕಿಕ ಚರಿತ್ರೆ
ಹಿಂದೂ ರಾಷ್ಟ್ರದ ಉದ್ಗೋಷ ಮಾಡಿದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಅಲೌಕಿಕ ಚರಿತ್ರೆ
‘ಸನಾತನ ಪ್ರಭಾತ’ವು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧಕರು, ರಾಷ್ಟ್ರಭಕ್ತರು ಮತ್ತು ಧರ್ಮರಕ್ಷಕರಿಗೆ ಹೇಳಿದ ಕಲಿಯುಗದ ಭಗವದ್ಗೀತೆ !
‘ಬ್ರಾಹ್ಮಣ’ ಇದು ಯಾರ ಹೆಸರು ? (ಯಾರನ್ನು ಬ್ರಾಹ್ಮಣ ಎನ್ನಬೇಕು ?)
ಆಶ್ರಮಜೀವನದ ವಿವಿಧ ಪ್ರಸಂಗಗಳಲ್ಲಿ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಕಲಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !