ಚದುರಂಗದ ಪ್ರಜ್ಞಾವಂತ !
ಅಜರ್ಬೈಜಾನ್ನಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್ಶಿಪ್ನಲ್ಲಿ ಮ್ಯಾಗ್ನಸ್ ಕಾರ್ಲ್ಸನ್ ಭಾರತದ ೧೮ ವರ್ಷದ ಪ್ರಜ್ಞಾನಂದ್ ಅವನನ್ನು ಸೋಲಿಸಿ ವಿಶ್ವ ಚಾಂಪಿಯನ್ ಆದರು. ೩೨ ವರ್ಷದ ಮ್ಯಾಗ್ನಸ್ ಕಾರ್ಲ್ಸೆನ್ ವಿಶ್ವ ಕ್ರಮಾಂಕದಲ್ಲಿ ಮೊದಲ ಕ್ರಮಾಂಕದಲ್ಲಿದ್ದಾರೆ.
ಅಜರ್ಬೈಜಾನ್ನಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್ಶಿಪ್ನಲ್ಲಿ ಮ್ಯಾಗ್ನಸ್ ಕಾರ್ಲ್ಸನ್ ಭಾರತದ ೧೮ ವರ್ಷದ ಪ್ರಜ್ಞಾನಂದ್ ಅವನನ್ನು ಸೋಲಿಸಿ ವಿಶ್ವ ಚಾಂಪಿಯನ್ ಆದರು. ೩೨ ವರ್ಷದ ಮ್ಯಾಗ್ನಸ್ ಕಾರ್ಲ್ಸೆನ್ ವಿಶ್ವ ಕ್ರಮಾಂಕದಲ್ಲಿ ಮೊದಲ ಕ್ರಮಾಂಕದಲ್ಲಿದ್ದಾರೆ.
ಭಾರತೀಯ ಉದ್ಯಮ ಗುಂಪಿನ ತಥಾಕಥಿತ ಹಣಕಾಸು ವಂಚನೆಯ ವರದಿಯನ್ನು ಅಮೇರಿಕಾದ ‘ಹಿಂಡೆನ್ಬರ್ಗ್ ರಿಸರ್ಚ್’ ಕಂಪನಿಯು ಪ್ರಸಾರ ಮಾಡಿತ್ತು. ಈ ವರದಿಯಿಂದ ಅದಾನಿ ಸಮೂಹದ ಷೇರುಗಳು ಮೇಲೆ ಪರಿಣಾಮವಾಗಿತ್ತು; ಆದರೆ ಈ ವರದಿ ಕೆಲವು ತಿಂಗಳುಗಳ ಮೊದಲು ಕೇಂದ್ರ ಸರಕಾರ ಆಧಾರ ರಹಿತ ಎಂದು ಸ್ಪಷ್ಟಪಡಿಸಿತ್ತು.
ಭಾರತದ ಬೇಡಿಕೆಯ ಮೇರೆಗೆ ಮೋದಿ-ಜಿನಪಿಂಗ್ ಭೇಟಿಯಾಗಿರುವ ಚೀನಾದ ದಾವೆಯನ್ನು ತಳ್ಳಿಹಾಕಿದ ಭಾರತ
ಬ್ರಿಟಿಷ್ ಗೂಂಡಾಗಳ ಗುಂಪು ಜಗತ್ತನ್ನು ಲೂಟಿ ಮಾಡಿ ತಮ್ಮ ದೇಶವನ್ನು ಕಟ್ಟಿದೆ ಎಂದು ಅವರ ವಂಶಸ್ಥರಿಗೆ ದಿಟ್ಟವಾಗಿ ಹೇಳುವ ಸಮಯ ಈಗ ಬಂದಿದೆ!
೪೦ ವರ್ಷಗಳ ನಂತರ ಗ್ರೀಸ್ ಗೆ ಭೇಟಿ ನೀಡುವ ಭಾರತದ ಪ್ರಧಾನಮಂತ್ರಿ ಮೋದಿ ಇವರು ಮೊದಲಿಗರು !
ಪಾಕಿಸ್ತಾನದ ಮಾಧ್ಯಮಗಳು ‘ಚಂದ್ರಯಾನ 3’ ರ ಚಂದ್ರನ ಮೇಲೆ ಲ್ಯಾಂಡಿಂಗ್ ಅನ್ನು ಸಂಜೆ ಆರು ಗಂಟೆಗೆ ನೇರ ಪ್ರಸಾರ ಮಾಡಬೇಕು ಎಂದು ಪಾಕಿಸ್ತಾನದ ಮಾಜಿ ಸಚಿವ ಮತ್ತು ಪ್ರಸಾರ ಮಂತ್ರಿ ಪವಾದ್ ಚೌಧರಿಯವರು ಟ್ವೀಟ್ ಮಾಡಿದ್ದಾರೆ. ‘ಇದು ಮಾನವ ಕುಲಕ್ಕೆ ವಿಶೇಷವಾಗಿ ವಿಜ್ಞಾನಿಗಳಿಗೆ ಐತಿಹಾಸಿಕ ಕ್ಷಣವಾಗಿದೆ.
ಚಂದ್ರಯಾನ 3 ರ ಯಶಸ್ಸಿನಿಂದ ಜಗತ್ತಿನಾದ್ಯಂತ ಭಾರತಕ್ಕೆ ಅಭಿನಂದನೆ !
ಜ್ಯೋತಿಷ್ಯಶಾಸ್ತ್ರಕ್ಕನುಸಾರ, ‘ಚಂದ್ರ’ ಮಾನವನ ಮನಸ್ಸಿನ ಕಾರಕನಾಗಿದ್ದಾನೆ. ‘ಇದೇ ಚಂದ್ರನ ಮೇಲೆ ಭಾರತದ ‘ಚಂದ್ರಯಾನ-೩’ ಯಶಸ್ವಿಯಾಗಿ ಇಳಿಯಲಿದೆಯೇ?’, ಎನ್ನುವ ನಿರೀಕ್ಷೆಯಲ್ಲಿ ೧೪೦ ಕೋಟಿ ’ಮನಗಳು’ ಕಾತುರದಿಂದ ಕಾಯುತ್ತಿದ್ದವು.
‘ಮಂಗಳಯಾನ’ ಮತ್ತು ‘ಚಂದ್ರಯಾನ-3’ ಅಭಿಯಾನಗಳ ಗಮನಸೆಳೆಯುವ ಯಶಸ್ಸಿನ ನಂತರ, ಇಸ್ರೋ ‘ಗಗನಯಾನ’ ಅಭಿಯಾನ ಈಗ ಭಾರತಿಯರ ಗಮನ ಸೆಳೆದಿದೆ. ಭಾರತೀಯ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮೂಲಕ ಬಾಹ್ಯಾಕಾಶ ಸಂಶೋಧನೆ ಕ್ಷೇತ್ರದಲ್ಲಿ ಭಾರತದ ಸ್ಥಾನವನ್ನು ಇನ್ನಷ್ಟು ಬಲಪಡಿಸಲು ‘ಇಸ್ರೋ’ ಮಹತ್ವಾಕಾಂಕ್ಷೆಯ ಅಭಿಯಾನವಾಗಿದೆ.
ಬಿಬಿಸಿಯ ಮನಃಸ್ಥಿತಿ ಭಾರತದ್ವೇಷಿಯಾಗಿದ್ದರಿಂದ ಅದರಿಂದ ಇದಕ್ಕಿಂತ ಭಿನ್ನವಾಗಿ ಏನು ನಿರೀಕ್ಷಿಸಬಹುದು ? ಇಂತಹ ವಾರ್ತಾ ವಾಹಿನಿಯನ್ನು ಭಾರತದಲ್ಲಿ ನಿರ್ಬಂಧಿಸುವುದು ಸೂಕ್ತವೇ ಆಗಿದೆ !