ಸಾಂಕ್ರಾಮಿಕವಲ್ಲದ ರೋಗಗಳ ತಪಾಸಣೆಯ ಉಚಿತ ಅಭಿಯಾನ ಪ್ರಾರಂಭ
ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಸಾಂಕ್ರಾಮಿಕವಲ್ಲದ ರೋಗಗಳ ಕುರಿತಾದ ಸಮಗ್ರ ಪರೀಕ್ಷಾ ಅಭಿಯಾನವನ್ನು ಫೆಬ್ರವರಿ 20ರಿಂದ ಪ್ರಾರಂಭಿಸಿದ್ದು, ಈ ಅಭಿಯಾನ 2025ರ ಮಾರ್ಚ್ 31ರ ವರೆಗೆ ನಡೆಯಲಿದೆ.
ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಸಾಂಕ್ರಾಮಿಕವಲ್ಲದ ರೋಗಗಳ ಕುರಿತಾದ ಸಮಗ್ರ ಪರೀಕ್ಷಾ ಅಭಿಯಾನವನ್ನು ಫೆಬ್ರವರಿ 20ರಿಂದ ಪ್ರಾರಂಭಿಸಿದ್ದು, ಈ ಅಭಿಯಾನ 2025ರ ಮಾರ್ಚ್ 31ರ ವರೆಗೆ ನಡೆಯಲಿದೆ.
ಪ್ರಾಥಮಿಕ ಚಿಕಿತ್ಸೆಯೆಂದು ಆಯುರ್ವೇದಕ್ಕೆ ಪ್ರಾಧಾನ್ಯ ನೀಡಿ !
ಹಿಂದೂ ದೇವತೆಗಳ ಸ್ತೋತ್ರಗಳನ್ನು ಅವಹೇಳನ ಮಾಡುವ ಬುದ್ಧಿ ಪ್ರಾಮಾಣ್ಯವಾದಿಗಳು ಈ ವಿಷಯದ ಬಗ್ಗೆ ಏನಾದರೂ ಹೇಳುವರೆ ?
ಜೀರ್ಣದ ಸಮಸ್ಯೆಗಳು, ಆಮ್ಲಪಿತ್ತವಿರುವ ರೋಗಿಗಳಿಗೆ ’ನೀವು ನಮಗೆ ಏನೂ ತಿನ್ನಬೇಡಿ ಎನ್ನುತ್ತೀರಿ. ಹಸಿಮೆಣಸಿನಕಾಯಿ ಬೇಡ, ಪನೀರ್, ಮೈದಾ, ರವೆ, ಅವಲಕ್ಕಿ, ಬೇಕರಿ, ಬ್ರೆಡ್, ಆಲುಗಡ್ಡೆ ಬೇಡ. ಹಾಗಾದರೆ ತಿನ್ನುವುದಾದರೂ ಏನು ?’, ಎಂಬ ಪ್ರಶ್ನೆಯನ್ನು ಅನೇಕ ಬಾರಿ ಕೇಳಲಾಗುತ್ತದೆ.
ದೇಹದ ಫ್ಲೆಕ್ಸಿಬಿಲಿಟಿಯನ್ನು ಹೆಚ್ಚಿಸಿ ಕೀಲುಗಳನ್ನು ಸಡಿಲಗೊಳಿಸುವುದು, ಕಠಿಣ ಕೆಲಸಗಳನ್ನು ಮಾಡಲು ದೇಹವನ್ನು ಸಬಲಗೊಳಿಸುವುದು’, ಇಲ್ಲಿಂದ ’ದಿನನಿತ್ಯದ ಕೃತಿಗಳಲ್ಲಿ ಉತ್ಸಾಹ ಅಥವಾ ವೇಗ ತರುವುದು, ಹಗುರತನವನ್ನು ಅನುಭವಿಸುತ್ತಾ ನಿರೋಗಿ ಜೀವನವನ್ನು ನಡೆಸುವುದು’,
ಜ್ವರ ಕಡಿಮೆಯಾದ ನಂತರ ಬರುವ ಆಯಾಸವನ್ನು ಕಡಿಮೆ ಮಾಡಲು ಅರಳಿನ ನೀರು, ಖರ್ಜುರದ ನೀರನ್ನು ಕುಡಿಯಬೇಕು. ಕೇವಲ ಜ್ವರ ಬಂದು ಹೋಗಿದ್ದರೆ ಮತ್ತು ನೆಗಡಿ, ಕೆಮ್ಮು ಇಲ್ಲದಿದ್ದರೆ, ಶಕ್ತಿ ಬರಲು ಹಣ್ಣಿನ ರಸ, ದಾಳಿಂಬೆ ಹಣ್ಣಿನ ರಸ, ಒಣದ್ರಾಕ್ಷಿಗಳನ್ನು ನೀರಲ್ಲಿ ಹಾಕಿ ಕುಡಿಯಬಹುದು.
ಒಂದೇ ಕ್ಲಿಕ್ನಲ್ಲಿ ನಿಮ್ಮ ಪ್ರದೇಶದಲ್ಲಿರುವ ಜನೌಷಧಿ ಕೇಂದ್ರದ ವಿಳಾಸವನ್ನು ತಿಳಿದುಕೊಳ್ಳಿರಿ !
ಸುಮ್ಮನೆ ಕುಳಿತುಕೊಳ್ಳುವಾಗಲೂ ನೀವು ಕುಳಿತುಕೊಳ್ಳುವ ಆಯಾಮದ (ಕುಳಿತುಕೊಳ್ಳುವ ಆಸನ ಪದ್ಧತಿಯ) ಕಡೆಗೆ ಅಗತ್ಯವಾಗಿ ಗಮನ ಹರಿಸಬೇಕು. ಸೊಂಟ ಅಥವಾ ಬೆನ್ನು ನೋವು ಈ ಅವಧಿಯಲ್ಲಿ ಬೇಗನೆ ಹೆಚ್ಚಾಗುತ್ತದೆ.
ಒಂದು ವೇಳೆ ನೀವು ಪ್ರತಿದಿನ ೧ ಗಂಟೆ ವ್ಯಾಯಾಮವನ್ನು ಮಾಡಲು ನಿರ್ಧರಿಸಿದ್ದರೆ; ಸದ್ಯ ನಿಮ್ಮ ದೈಹಿಕ ಕ್ಷಮತೆ ಕಡಿಮೆ ಇದ್ದರೆ, ೧ ಗಂಟೆ ವ್ಯಾಯಾಮ ಮಾಡುವುದು ನಿಮಗಾಗಿ ತುಂಬಾ ಕಠಿಣವೆನಿಸುವುದು ಮತ್ತು ಮರುದಿನ ನಿಮಗೆ ಮೈನೋವು ಅಥವಾ ದಣಿವಾಗುವುದು.