ಜಾನ್ಸನ್ ಅಂಡ್ ಜಾನ್ಸನ್ ಪೌಡರನಿಂದ ಕರ್ಕರೋಗ ಆಗಿರುವ ಘಟನೆ !
ಆರೋಗ್ಯಕ್ಕಾಗಿ ಹಾನಿಕಾರಕವಾಗಿರುವ ಇಂತಹ ವಿದೇಶಿ ಉತ್ಪನ್ನಗಳನ್ನು ಭಾರತ ಸರಕಾರವು ತಕ್ಷಣವೇ ನಿಷೇಧಿಸುವ ಆವಶ್ಯಕತೆಯಿದೆ !
ಆರೋಗ್ಯಕ್ಕಾಗಿ ಹಾನಿಕಾರಕವಾಗಿರುವ ಇಂತಹ ವಿದೇಶಿ ಉತ್ಪನ್ನಗಳನ್ನು ಭಾರತ ಸರಕಾರವು ತಕ್ಷಣವೇ ನಿಷೇಧಿಸುವ ಆವಶ್ಯಕತೆಯಿದೆ !
ಮಳೆಗಾಲದಲ್ಲಿ ಶರೀರದಲ್ಲಿನ ಅಗ್ನಿಯ, ಜೀರ್ಣಶಕ್ತಿಯ ರಕ್ಷಣೆಯಾಗಲು ಮಿತವಾಗಿ ಊಟ ಮಾಡಬೇಕು, ಹಾಗೆಯೇ ನಡುನಡುವೆ ಉಪವಾಸ ಮಾಡಬೇಕು !
ತಂಗಳನ್ನ ಅನ್ನ ತಿಂದರೆ ಅಜೀರ್ಣ, ಆಮ್ಲಪಿತ್ತ, ಹೊಟ್ಟೆ ಉಬ್ಬುವುದು, ವಾಯು ಆಗುವುದು, ಮಲಬದ್ಧತೆ, ನಿರುತ್ಸಾಹ ಮುಂತಾದ ಅನೇಕ ರೋಗಗಳಾಗುತ್ತವೆ.
ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ
ವಿಶ್ವ ಆರೋಗ್ಯ ಸಂಸ್ಥೆ ಮುಂದಿನ ತಿಂಗಳಲ್ಲಿ ಕೃಕತವಾಗಿ ತಯಾರಿಸಲಾಗುವ ಸಿಹಿ ಪದಾರ್ಥ (ನಾನ್ ಸೆಕ್ರೈಡ್ ಸ್ವೀಟ್ನರ್) ‘ಕ್ಯಾನ್ಸರ್ ರೋಗ ವರ್ಧಕ’ ಎಂದು ಘೋಷಿಸಲಿದೆ. ಈ ನಿರ್ಣಯದಿಂದ ಎಲ್ಲಾ ರೀತಿಯ ತಂಪು ಪಾನೀಯ, ಶಕ್ತಿ ವರ್ಧಕ ಪಾನೀಯ, ಚುಯಿಂಗಂ, ಇವುಗಳ ಮೇಲೆ ಪರಿಣಾಮ ಬೀರುವುದು.
ಔಷಧಿಗಳ ಜೊತೆಗೆ ಆಯುರ್ವೇದವು ‘ದೈವೀ ಚಿಕಿತ್ಸೆಯನ್ನೂ ಹೇಳುತ್ತದೆ. ಹೆಚ್ಚಿನ ಸಲ ಯಾವುದೇ ದೈಹಿಕ ಕಾಯಿಲೆಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಆಧ್ಯಾತ್ಮಿಕ ಮತ್ತು ಸ್ವಲ್ಪ ಪ್ರಮಾಣದಲ್ಲಿ ಮಾನಸಿಕ ಭಾಗವೂ ಇರುತ್ತದೆ. ಆಯುರ್ವೇದವು ರೋಗದ ಮೂಲ ಕಾರಣವನ್ನು ಕಂಡುಹಿಡಿಯುವಾಗ ಆಧ್ಯಾತ್ಮಿಕ ಭಾಗದ ಕಡೆಗೂ ಗಮನಹರಿಸುತ್ತದೆ.
‘ಹಿಂದಿನ ದಿನದ ಆಹಾರ ಪೂರ್ಣ ಜೀರ್ಣವಾಗದಿರುವಾಗ ಬೆಳಗ್ಗೆ ಎದ್ದು ಏನಾದರು ತಿನ್ನುವುದು, ಇದು ಎಲ್ಲ ರೋಗಗಳಿಗೆ ಒಂದು ಮಹತ್ವದ ಕಾರಣವಾಗಿದೆ!
ಬಾಹ್ಯ ಸೃಷ್ಟಿಯಲ್ಲಿ ಹೇಗೆ ಅಗ್ನಿಯಿಂದ ಆಹಾರ ಬೇಯುತ್ತದೆಯೋ, ಹಾಗೆಯೇ ತಿಂದ ಆಹಾರವು ಅಗ್ನಿಯಿಂದಲೇ ಜೀರ್ಣವಾಗುತ್ತದೆ. ದೇಹದಲ್ಲಿರುವ ಅಗ್ನಿಗೆ ‘ವೈಶ್ವಾನರ’ ಎಂಬ ಹೆಸರಿದೆ. ಅದಕ್ಕೆ ‘ಜಠರಾಗ್ನಿ’ ಎಂದೂ ಹೇಳುತ್ತಾರೆ.
‘ಹಸಿವು ಆಗದಿರುವುದು, ಎಂದರೆ ಶರೀರದಲ್ಲಿ ಹಸಿತನ(ಆರ್ದ್ರತೆ)ವಿದ್ದು ಅಗ್ನಿ ಮಂದವಾಗಿದೆ ಎಂದರ್ಥ. ಇಂತಹ ಸಮಯದಲ್ಲಿ ಊಟವನ್ನು ಮಾಡಿದರೆ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಅದರಿಂದ ಕೆಲವೊಮ್ಮೆ ಹೊಟ್ಟೆ ಉಬ್ಬುತ್ತದೆ, ಗ್ಯಾಸ್ ಆಗುತ್ತದೆ.