ಇಂತಹವರನ್ನು ಜೈಲಿಗೆ ಅಟ್ಟಿ !
ಜಮ್ಮು ಮತ್ತು ಕಾಶ್ಮೀರದ ಮೂಲದವರಲ್ಲದ ಯಾವುದೇ ವ್ಯಕ್ತಿಯನ್ನು ನಾವು ಇಲ್ಲಿ ವಾಸಿಸಲು ಬಿಡುವುದಿಲ್ಲ ಎಂದು ‘ಜಮ್ಮು ಆಂಡ್ ಕಾಶ್ಮೀರ ಅಪ್ನಿ ಪಾರ್ಟಿ’ ಪಕ್ಷದ ಸಂಸ್ಥಾಪಕ ಮತ್ತು ಅಧ್ಯಕ್ಷ ಅಲ್ತಾಫ್ ಬುಖಾರಿ ಇವರು ಒಂದು ಸಭೆಯಲ್ಲಿ ಬೆದರಿಕೆಯೊಡ್ಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಮೂಲದವರಲ್ಲದ ಯಾವುದೇ ವ್ಯಕ್ತಿಯನ್ನು ನಾವು ಇಲ್ಲಿ ವಾಸಿಸಲು ಬಿಡುವುದಿಲ್ಲ ಎಂದು ‘ಜಮ್ಮು ಆಂಡ್ ಕಾಶ್ಮೀರ ಅಪ್ನಿ ಪಾರ್ಟಿ’ ಪಕ್ಷದ ಸಂಸ್ಥಾಪಕ ಮತ್ತು ಅಧ್ಯಕ್ಷ ಅಲ್ತಾಫ್ ಬುಖಾರಿ ಇವರು ಒಂದು ಸಭೆಯಲ್ಲಿ ಬೆದರಿಕೆಯೊಡ್ಡಿದ್ದಾರೆ.
ಯೋಗಿ ಆದಿತ್ಯನಾಥರು ಯಾವುದೇ ಧಾರ್ಮಿಕ ನಾಯಕ ಅಂದರೆ ಧರ್ಮಗುರುಗಳಲ್ಲ. ಅವರು ಒಬ್ಬ ಸಾಮಾನ್ಯ ವಂಚಕರಾಗಿದ್ದಾರೆ. ಭಾಜಪವು ಉತ್ತರಪ್ರದೇಶದಲ್ಲಿ ಅಧರ್ಮದ ಪ್ರಚಾರ-ಪ್ರಸಾರ ಮಾಡುತ್ತಿದೆ, ಎಂದು ಕಾಂಗ್ರೆಸ್ ನಾಯಕ ರಾಹುಲ ಗಾಂಧಿಯವರು ಯೋಗಿ ಆದಿತ್ಯನಾಥರ ವಿರುದ್ಧ ವಿಷ ಕಾರಿದ್ದಾರೆ.
ಮಧ್ಯಪ್ರದೇಶದ ದಿವೆಲ್ ಗ್ರಾಮದಲ್ಲಿ ಹನುಮಾನ ದೇವಸ್ಥಾನದಲ್ಲಿ ಧ್ವನಿವರ್ಧಕದ ಧ್ವನಿ ತಗ್ಗಿಸಲು ನಿರಾಕರಿಸಿದಾಗ ಮುಸಲ್ಮಾನರು ದೇವಸ್ಥಾನದ ಅರ್ಚಕರನ್ನು ಅವರ ಮನೆಗೆ ನುಗ್ಗಿ ಥಳಿಸಿದ್ದಾರೆ. ಮಸೀದಿಗಳ ಮೇಲಿನ ಧ್ವನಿವರ್ಧಕಗಳ ಧ್ವನಿ ಮೊದಲು ಕಡಿಮೆ ಮಾಡುವಂತೆ ಅರ್ಚಕರು ಒತ್ತಾಯಿಸಿದ್ದರು.
ಕರೀಮಗಂಜ್ (ಅಸ್ಸಾಂ) ನಲ್ಲಿ ಭಜರಂಗದಳದ ೧೬ ವರ್ಷದ ಕಾರ್ಯಕರ್ತ ಶಂಭು ಕೊಯಿರಿ ಇವರ ಹತ್ಯೆ ಮಾಡಲಾಯಿತು. ಪೊಲೀಸರು ಈ ಪ್ರಕರಣದಲ್ಲಿ ಅಮಿನುಲ್ ಹಕ್ ಎಂಬಾತನನ್ನು ಬಂಧಿಸಿದ್ದಾರೆ.
ಪ್ರವಾದಿ ಮುಹಮ್ಮದ್ ಅವರನ್ನು ಅವಮಾನಿಸಿದ್ದಾನೆಂದು ಆರೋಪಿಸಿ ಬಾಂಗ್ಲಾದೇಶದ ‘ಜಾತಿಯಾ ಹಿಂದೂ ಮಹಾಜೋತೆ’ ಈ ಹಿಂದೂ ಸಂಘಟನೆಯ ನಾಯಕ ರಾಕೇಶ ರಾಯ್ ಅವರಿಗೆ ೭ ವರ್ಷಗಳ ಜೈಲು ಶಿಕ್ಷೆ ಮತ್ತು ೧ ಲಕ್ಷ ಟಕಾ (೮೦ ಸಾವಿರ ರೂಪಾಯಿ) ದಂಡ ವಿಧಿಸಲಾಗಿದೆ.
ಸೋನಿ ಟಿವಿಯಲ್ಲಿನ ಕ್ರೈಮ್ ಪೆಟ್ರೋಲ್ ಮಾಲಿಕೆಯಲ್ಲಿ, ಶ್ರದ್ಧಾ ವಾಲಕರ್ ಅವರ ಕೊಲೆ ಮಾಡಿ ಅವರ ೩೫ ತುಂಡುಗಳಾಗಿ ಕತ್ತರಿಸಿದ ಅಫ್ತಾಬ್ನನ್ನು ಹಿಂದೂ ಎಂದು ತೋರಿಸಲಾಗಿದೆ. ಹಿಂದೂಗಳು ಸೋನಿ ಟಿವಿಯನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದಾರೆ.
ಭಾರತವು ಮುಸಲ್ಮಾನರು ವಾಸಿಸುವಂತಹ ದೇಶವಾಗಿ ಉಳಿದಿಲ್ಲ. ಆದ್ದರಿಂದ ನಾನು ವಿದೇಶದಲ್ಲಿ ಶಿಕ್ಷಣ ಪಡೆಯುತ್ತಿರುವ ನನ್ನ ಮಕ್ಕಳಿಗೆ ಅಲ್ಲಿಯೇ ನೌಕರಿ ಮಾಡಿ ಅಲ್ಲಿಯ ಪೌರತ್ವವನ್ನು ಸ್ವೀಕರಿಸಲು ಹೇಳಿದ್ದೇನೆ, ಎಂದು ರಾಷ್ಟ್ರೀಯ ಜನತಾ ದಳದ ನಾಯಕ ಅಬ್ದುಲ ಸಿದ್ದಿಕಿ ಇವರು ಹೇಳಿದ್ದಾರೆ.
ಎಂ.ಐ.ಎಂ.ನ ಉತ್ತರ ಪ್ರದೇಶದ ಅಧ್ಯಕ್ಷ ಶೌಕತ್ ಅಲಿ ಅವರು, ‘ಹಿಂದೂಗಳು ಕಾವಡ ಯಾತ್ರೆ ಕೈಗೊಂಡು ಸಂಚಾರ ತಡೆ ಉಂಟು ಮಾಡಬಹುದಾದರೆ, ನಾವೇಕೆ ಬೀದಿಗಳಲ್ಲಿ ನಮಾಜು ಪಠಣ ಮಾಡಬಾರದು ?’ ಎಂದು ಹೇಳುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದ ಮುಸ್ಲಿಂ ವಿದ್ಯಾರ್ಥಿಗಳು ಡಿಸೆಂಬರ್ ೬ ರಂದು ಬಾಬರಿ ಮಸೀದಿ ಧ್ವಂಸವನ್ನು ಕರಾಳ ದಿನ ಎಂದು ಆಚರಿಸಿದರು. ಈ ವೇಳೆ ‘ಈ ಭೂಮಿ ಅಲ್ಲಾಹನಿಗೆ ಸೇರಿದ್ದು, ಇಲ್ಲಿಂದ ಎಲ್ಲ ವಿಗ್ರಹಗಳನ್ನು ತೆಗೆಯಲಾಗುವುದು’ ಎಂಬ ಮಾತುಗಳಲ್ಲಿ ಬೆದರಿಕೆ ಹಾಕಿದ್ದಾರೆ.
ಭಾಗ್ಯನಗರದ (ತೆಲಂಗಾಣ) ‘ಅಯ್ಯಪ್ಪ ಸ್ವಾಮಿ ಮೋಹನಸ್’ ಶಾಲೆಯಲ್ಲಿ ೬ ನೇ ತರಗತಿ ವಿದ್ಯಾರ್ಥಿಯು ‘ಅಯ್ಯಪ್ಪ ಮಾಲೆ’ ಧರಿಸಿದ್ದರಿಂದ ಶಾಲೆಗೆ ಪ್ರವೇಶ ನಿರಾಕರಿಸಲಾಗಿದೆ. ತರಗತಿಯ ಶಿಕ್ಷಕರು ಆತನನ್ನು ನಿಂದಿಸಿ, ಮಾಲೆಯನ್ನು ತೆಗೆದು ಹಾಕುವಂತೆ ಒತ್ತಾಯಿಸಿದರು.