ಫಲಕ ಪ್ರಸಿದ್ಧಿಗಾಗಿ

೧. ಮುಸಲ್ಮಾನ ಬಹುಸಂಖ್ಯಾತ ಪ್ರದೇಶಗಳಲ್ಲಿ ಹಿಂದೂಗಳ ಸ್ಥಿತಿ !
ಔರಂಗಾಬಾದ (ಬಿಹಾರ) ಇಲ್ಲಿ ಮುಸಲ್ಮಾನ ಬಹುಸಂಖ್ಯಾತ ಅಮಝರ ಶರೀಫ್ ಪ್ರದೇಶದಲ್ಲಿನ ಹಿಂದೂಗಳ ೩ ದೇವಸ್ಥಾನಗಳಲ್ಲಿ ಮಾಂಸದ ತುಂಡು ಗಳನ್ನು ಎಸೆದ ಘಟನೆ ನಡೆದಿದೆ. ಅಲ್ಲದೇ ಇಲ್ಲಿಯ ಓರ್ವ ಹಿಂದೂವಿನ ಅಂಗಡಿಯ ಮೇಲೆ ಪ್ರಚೋದನಾಕಾರಿ ಬರಹವನ್ನು ಬರೆದಿರುವ ಭಿತ್ತಿಪತ್ರವನ್ನು ಅಂಟಿಸಿರುವುದು ಕಂಡು ಬಂದಿದೆ.
೨. ಇಂತಹ ಪರಿಸ್ಥಿತಿ ಎದುರಿಸಲು ಭಾರತದ ಹಿಂದೂಗಳು ಸಿದ್ಧರಿದ್ದಾರಾ ?
ಮತಾಂಧ ಮುಸಲ್ಮಾನರು ಫ್ರಾನ್ಸ್ ಬಳಿಕ ಈಗ ಸ್ವಿಝರಲ್ಯಾಂಡ್ ಮತ್ತು ಬೆಲ್ಜಿಯಮ್ ಈ ಯುರೋಪಿಯನ ದೇಶಗಳಲ್ಲಿಯೂ ಹಿಂಸಾಚಾರ ಮಾಡಲು
ಪ್ರಾರಂಭಿಸಿದ್ದಾರೆ. ಸ್ವಿಝರಲ್ಯಾಂಡದಲ್ಲಿನ ಲಾಜೇನ ನಗರದಲ್ಲಿ ೧೦೦ ಕ್ಕೂ ಹೆಚ್ಚು ಮತಾಂಧರು ಅನೇಕ ಅಂಗಡಿಗಳನ್ನು ಗುರಿಯಾಗಿಸಿ ಧ್ವಂಸಗೊಳಿಸಿದ್ದಾರೆ.
೩. ಬಂಗಾಲದಲ್ಲಿ ರಾಷ್ಟ್ರಪತಿ ಆಳ್ವಿಕೆ ಯಾವಾಗ ಜಾರಿಗೊಳಿಸುವಿರಿ ?
ಬಂಗಾಲದ ಉತ್ತರ ೨೪ ಪರಗಾಣಾದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಇಮ್ರಾನ ಹಾಸನ ಎಂಬ ತೃಣಮೂಲ ಕಾಂಗ್ರೆಸ್ಸಿನ ೧೭ ವರ್ಷದ ಕಾರ್ಯಕರ್ತನು ಸಾವನ್ನಪ್ಪಿದನು. ಈ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ ಪಕ್ಷವು ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷ ಮತ್ತು ಇಂಡಿಯನ್ ಸೆಕ್ಯುಲರ ಫ್ರಂಟ್ ಈ ಪಕ್ಷಗಳ ಮೇಲೆ ಆರೋಪ ಹೊರಿಸಿದೆ.
೪. ಹಿಂದೂಗಳಿಗೆ ಧರ್ಮಶಿಕ್ಷಣ ಅತ್ಯಂತ ಆವಶ್ಯಕ ಎಂಬುದನ್ನು ತಿಳಿಯಿರಿ !
ಕೇದಾರನಾಥ ದೇವಸ್ಥಾನದ ಪರಿಸರದಲ್ಲಿ ಓರ್ವ ಯುವತಿಯು ಅವಳ ಪ್ರಿಯಕರನಿಗೆ ವಿವಾಹದ ಪ್ರಸ್ತಾಪವನ್ನಿಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ದೇವಸ್ಥಾನದ ಆಡಳಿತವು ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಪೊಲೀಸರಲ್ಲಿ ಆಗ್ರಹಿಸಿದೆ.
೫. ಹಿಂದೂ ರಾಷ್ಟ್ರದ ಅನಿವಾರ್ಯತೆಯನ್ನು ತಿಳಿಯಿರಿ !
ಭಾರತದಲ್ಲಿ ಶರಿಯತ್ ಆಡಳಿತ ಜಾರಿಗೆ ತರಲಾಗುವುದು. ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರಿಬ್ಬರೂ ಮುಸಲ್ಮಾನರಾದರೆ, ಸಾಕಷ್ಟು ಸುಧಾರಣೆಯಾಗುವುದು, ಎಂದು ತಬಲಿಗಿ ಜಮಾತನ ಮೌಲಾನಾ ತೌಕೀರ ಅಹಮದ ಹೇಳಿದ್ದಾರೆ.
೬. ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಸರಕಾರವನ್ನು ವಿಸರ್ಜನೆ ಮಾಡಿ !
ಬಂಗಾಲದಲ್ಲಿ ಜುಲೈ ೮ ರಂದು ಪಂಚಾಯತ ಚುನಾವಣೆಗಳನ್ನು ತೆಗೆದು ಕೊಳ್ಳಲಾಯಿತು. ಈ ಚುನಾವಣೆಗಳು ಘೋಷಿಸಿದಾಗಿನಿಂದ ನಡೆಯುತ್ತಿರುವ ಹಿಂಸಾಚಾರದಲ್ಲಿ ೧೫ ಮತ್ತು ಮತದಾನದ ದಿನದಂದೂ ೧೩ ಜನರು ಸಾವನ್ನಪ್ಪಿದ್ದಾರೆ.
೭. ಭಾರತದಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳ ಸ್ಥಿತಿಯನ್ನು ತಿಳಿಯಿರಿ !
ಶಾಹಜಾಂಹಪುರ (ಉತ್ತರಪ್ರದೇಶ)ದ ಆಂಜನೇಯ ದೇವಸ್ಥಾನದ ಹತ್ತಿರ ಒಂದು ಗೋಣಿಚೀಲದಲ್ಲಿ ಗೋಮಾಂಸ ಸಿಕ್ಕಿದೆ. ಈ ಬಗ್ಗೆ ಹಿಂದುತ್ವಪರ ಸಂಘಟನೆಗಳಿಗೆ ಮಾಹಿತಿ ಸಿಕ್ಕಾಗ ಅವರು ರಸ್ತೆ ತಡೆ ಮಾಡಿ ಪ್ರತಿಭಟನೆ ಮಾಡಿದರು.
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !