
೧. ಇಂತಹ ಘಟನೆಗಳನ್ನು ತಡೆಯಲು ಹಿಂದೂ ರಾಷ್ಟ್ರಕ್ಕೆ ಪರ್ಯಾಯವಿಲ್ಲ !
ಜಮಶೇದಪುರ(ಝಾರಖಂಡ)ದಲ್ಲಿ ಶ್ರೀರಾಮನವಮಿ ನಿಮಿತ್ತ ಏರಿಸಲಾಗಿದ್ದ ಧರ್ಮಧ್ವಜವನ್ನು ಮತಾಂಧ ಮುಸಲ್ಮಾನರು ಅವಮಾನಿಸಿದ್ದರಿಂದ ಇಲ್ಲಿ ಹಿಂಸಾಚಾರ ನಡೆಯಿತು. ಮತಾಂಧರು ಆಂಜನೇಯ ದೇವಸ್ಥಾನದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
೨. ಜಾತ್ಯತೀತರು ಈ ಬಗ್ಗೆ ಮಾತನಾಡುವರೇ ?
ಭಾರತದಲ್ಲಿ ಮುಸಲ್ಮಾನರ ವಿರುದ್ಧ ಹಿಂಸಾಚಾರ ನಡೆದಿದ್ದರೆ, ಅವರ ಜನಸಂಖ್ಯೆಯಲ್ಲಿ ಇಷ್ಟು ಹೆಚ್ಚಳವಾಗುತ್ತಿತ್ತೇ ? ಭಾರತವು ಸಂಪೂರ್ಣ ವಿಶ್ವದ ಮುಸಲ್ಮಾನರ ಜನಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದೆ, ಎಂದು ಭಾರತದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇವರು ಅಮೇರಿಕಾದಲ್ಲಿ ಹೇಳಿಕೆ ನೀಡಿದ್ದಾರೆ.
೩. ಹಿಂದೂ ರಾಷ್ಟ್ರದ ಅನಿವಾರ್ಯತೆಯನ್ನು ತಿಳಿಯಿರಿ !
ಹನುಮಾನ ಜಯಂತಿಯಂದು ಮಿರಾ ರೋಡ (ಠಾಣೆ ಜಿಲ್ಲೆ, ಮಹಾರಾಷ್ಟ್ರ)ಇಲ್ಲಿ ಮಸೀದಿಯ ಸಮೀಪದಿಂದ ದ್ವಿಚಕ್ರವಾಹನದಿಂದ ತೆರಳುತ್ತಿದ್ದ ಕೆಲವು ಹಿಂದೂಗಳು ‘ಜಯ ಶ್ರೀರಾಮ ಎಂದು ಘೋಷಣೆ ಕೂಗಿದ್ದರಿಂದ ಮುಸಲ್ಮಾನರ ಬಲವಂತಕ್ಕೆ ಮಣಿದು ಪೊಲೀಸರು ಅವರನ್ನು ಬಂಧಿಸಿ ೫ ದಿನಗಳ ವರೆಗೆ ಕಸ್ಟಡಿಯಲ್ಲಿ ಇರಿಸಿದರು.
೪. ಝಾರಖಂಡದ ಹಿಂದೂದ್ವೇಷಿ ಪೊಲೀಸರು ಮತ್ತು ಸರಕಾರದ ನಿಜಸ್ವರೂಪವನ್ನು ತಿಳಿಯಿರಿ !
ಜಮಶೇದಪುರ(ಝಾರಖಂಡ)ದಲ್ಲಿ ನಡೆದ ಗಲಭೆಯ ಹಿನ್ನೆಲೆಯಲ್ಲಿ ಬಂಧಿಸಲಾಗಿದ್ದ ಹಿಂದುತ್ವನಿಷ್ಠರ ಸಂದರ್ಭದಲ್ಲಿ ಅರ್ಜಿಯನ್ನು ಸಲ್ಲಿಸಲು ಪೊಲೀಸ್ ಅಧೀಕ್ಷಕರನ್ನು ಭೇಟಿ ಯಾಗಲು ತೆರಳಿದ್ದ ಓರ್ವ ನ್ಯಾಯವಾದಿ ಸೇರಿದಂತೆ ೮ ಹಿಂದೂ ಕಾರ್ಯಕರ್ತರನ್ನು ಬಂಧಿಸಲಾಗಿದೆ.
೫. ಕಾಂಗ್ರೆಸ್ ಸರಕಾರದ ನಿಷ್ಕ್ರಿಯತೆಯಿಂದಾದ ಉದ್ರೇಕ !
ಬೆಮೆತರಾ(ಛತ್ತೀಸಗಡ) ಇಲ್ಲಿ ಮತಾಂಧ ಮುಸಲ್ಮಾನರು ಹಿಂದೂಗಳ ಮೇಲೆ ದಾಳಿ ನಡೆಸಿದ್ದರಿಂದ ಓರ್ವ ಹಿಂದೂ ಯುವಕನು ಸಾವನ್ನಪ್ಪಿದ್ದನು. ಈಗ ಇಲ್ಲಿ ವಿಶ್ವ ಹಿಂದೂ ಪರಿಷತ್ತು ಜನರಿಗೆ ಮುಸಲ್ಮಾನರು ಮತ್ತು ಕ್ರೈಸ್ತರನ್ನು ಆರ್ಥಿಕವಾಗಿ ಬಹಿಷ್ಕರಿಸುವಂತೆ ಪ್ರಮಾಣ ಮಾಡಿಸುತ್ತಿರುವ ವಿಡಿಯೋವೊಂದು ಹರಿದಾಡುತ್ತಿದೆ.
ಹಿಂದೂಗಳಿಗೆ ಈಗ ಎಲ್ಲೆಡೆ ಇಂತಹ ನಾಯಕರೇ ಬೇಕು !
ಲೆನ್ಸ್ಕಾರ್ಟ್ನ ಹಿಂದೂದ್ವೇಷ ಮತ್ತು ಮುಸಲ್ಮಾನ ಪ್ರೇಮವನ್ನು ತಿಳಿಯಿರಿ !
ಮತಾಂಧ ಮುಸಲ್ಮಾನರ ಕುತಂತ್ರವನ್ನು ತಿಳಿಯಿರಿ !
ಜೈಲಿನಲ್ಲಿಯೇ ಈ ಸ್ಥಿತಿ ಇದ್ದರೆ ಹೊರಗಿನ ಸ್ಥಿತಿ ಹೇಗಿರಬಹುದು ?
ಹಿಂದೂದ್ವೇಷಿ ಜಾಹೀರಾತು ತಯಾರಿಸಿದವರ ಮೇಲೆ ಕ್ರಮ ಕೈಗೊಳ್ಳಿ !
ಮತಾಂಧರ ಅಪರಾಧಿ ಮನಸ್ಥಿತಿಯನ್ನು ತಿಳಿಯಿರಿ !