೧. ಬಾಂಗ್ಲಾದೇಶದ ಕಪಟತನವನ್ನು ತಿಳಿಯಿರಿ !
ಬಾಂಗ್ಲಾದೇಶದ ಮಧ್ಯಂತರ ಸರಕಾರವು ಬಿಡುಗಡೆ ಮಾಡಿದ ವರದಿಯಲ್ಲಿ, ದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆದ ಒಟ್ಟು ೬೪೫ ಆಕ್ರಮಣಗಳಲ್ಲಿ ಕೇವಲ ೭೧ ಆಕ್ರಮಣಗಳು ಮಾತ್ರ ಧಾರ್ಮಿಕ ದ್ವೇಷದಿಂದ ನಡೆದಿವೆ, ಉಳಿದವುಗಳು ಅಪರಾಧ ಸ್ವರೂಪದ ಘಟನೆಗಳಾಗಿವೆ ಎಂದು ಹೇಳಿದೆ.
ಬಾಂಗ್ಲಾದೇಶದ ಮಧ್ಯಂತರ ಸರಕಾರವು ಬಿಡುಗಡೆ ಮಾಡಿದ ವರದಿಯಲ್ಲಿ, ದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆದ ಒಟ್ಟು ೬೪೫ ಆಕ್ರಮಣಗಳಲ್ಲಿ ಕೇವಲ ೭೧ ಆಕ್ರಮಣಗಳು ಮಾತ್ರ ಧಾರ್ಮಿಕ ದ್ವೇಷದಿಂದ ನಡೆದಿವೆ, ಉಳಿದವುಗಳು ಅಪರಾಧ ಸ್ವರೂಪದ ಘಟನೆಗಳಾಗಿವೆ ಎಂದು ಹೇಳಿದೆ.
ಭಾರತವು ತಕ್ಷಣವೇ ‘ಆಪರೇಷನ್ ಸಿಂದೂರ’ವನ್ನು ನಿಲ್ಲಿಸಬೇಕು ಮತ್ತು ತಡಮಾಡದೆ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಬೇಕು ಎಂದು ಕಾಂಗ್ರೆಸ್ನ ಪಾಕಿಸ್ತಾನಪ್ರೇಮಿ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್ ಹೇಳಿಕೆ ನೀಡಿದ್ದಾರೆ.
ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿಯ ಮಿರ್ಜಾ ಫಕ್ರುಲ್ ಇಸ್ಲಾಂ ಇವರು ‘ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಹತ್ಯೆಗಳು ಸಣ್ಣ ಮತ್ತು ಕ್ಷುಲ್ಲಕ ಘಟನೆಗಳಾಗಿವೆ’ ಎಂದು ಅತ್ಯಂತ ಆಕ್ರೋಶದಾಯಕ ಹೇಳಿಕೆ ನೀಡಿದ್ದಾರೆ.
ದೇಶದಲ್ಲಿ ಜನಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ಪ್ರತಿಯೊಬ್ಬರೂ ೧ ಅಥವಾ ೨ ಮಕ್ಕಳನ್ನು ಮಾತ್ರ ಹುಟ್ಟಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಲಹೆ ನೀಡಿದ್ದಾರೆ. ಹಿಂದೂಗಳ ಸಾಮೂಹಿಕ ವಿವಾಹಗಳ ಸ್ವಾಗತ ಸಮಾರಂಭದ ವೇಳೆ ಅವರು ಮಾತನಾಡುತ್ತಿದ್ದರು.
ಮದ್ಯದ ಅಂಗಡಿ ನಿರ್ಮಾಣಕ್ಕೆ ಅಡ್ಡಿಯಾಗಿದ್ದರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ನಂದಗುಡಿ ಗ್ರಾಮದಲ್ಲಿ ಮಧ್ಯರಾತ್ರಿ ಜೆಸಿಬಿ ತಂದ ಸಮಾಜಘಾತುಕರು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನವನ್ನು ನೆಲಸಮಗೊಳಿಸಿದ ಘಟನೆ ನಡೆದಿದೆ.
ರಾಜ್ಯದಲ್ಲಿ ‘ಹಲಾಲ್ ಪ್ರಮಾಣಪತ್ರ’ವನ್ನು ನಿಷೇಧಿಸಬೇಕು ಎಂದು ಭಾಜಪದಿಂದ ಅಮಾನತುಗೊಂಡ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಕೇಂದ್ರ ಗೃಹ ಸಚಿವ ಅಮಿತ ಶಾ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಸಚಿವ ಪ್ರಿಯಾಂಕ ಖರ್ಗೆ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದು ಸಾರ್ವಜನಿಕ ಸ್ಥಳಗಳಲ್ಲಿ ಸಂಘದ ಶಾಖೆಗಳು ಮತ್ತು ಇತರ ಕಾರ್ಯಕ್ರಮಗಳನ್ನು ನಿಷೇಧಿಸಲು ಆಗ್ರಹಿಸಿದ್ದಾರೆ.
೧. ಮತಾಂತರದ ಘಟನೆಗಳನ್ನು ತಡೆಯಲು ಹಿಂದೂ ರಾಷ್ಟ್ರವೇ ಬೇಕು ! ಬೀಡ್(ಮಹಾರಾಷ್ಟ್ರ)ನ ಕಾರಾಗೃಹದಲ್ಲಿ ಕೈದಿಗಳನ್ನು ಮತಾಂತರ ಮಾಡಲಾಗುತ್ತಿದೆ. ಅಲ್ಲಿನ ಮಹಾಪುರುಷರ ಭಾವಚಿತ್ರಗಳನ್ನು ತೆಗೆದು ಆ ಸ್ಥಳದಲ್ಲಿ ಬೈಬಲ್ನ ಸಾಲುಗಳನ್ನು ಬರೆಯಲಾಗಿದೆ. ಅಲ್ಲಿನ ಕೀರ್ತನೆಯನ್ನು ನಿಲ್ಲಿಸಲಾಗಿದೆ ಎಂದು ಭಾಜಪ ಶಾಸಕ ಗೋಪಿಚಂದ ಪಡಳಕರರು ಆರೋಪಿಸಿದ್ದಾರೆ. ೨. ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ಏರಿಸುವುದು ಹಿಂದೂಗಳಿಗೆ ಅಪಾಯಕಾರಿ ! ಹುಬ್ಬಳ್ಳಿಯ ಒಂದು ಸರಕಾರಿ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮವನ್ನು ಮುಸಲ್ಮಾನ ಸಮುದಾಯದ ಹಾಫೀಜ್ ಎಂಬ ವ್ಯಕ್ತಿ … Read more
ಅಮೆರಿಕಾದ ಟೆಕ್ಸಾಸ್ನಲ್ಲಿ ಶ್ರೀ ಹನುಮಾನನ ೯೦ ಅಡಿ ಎತ್ತರದ ಮೂರ್ತಿಯನ್ನು ಸ್ಥಾಪಿಸಿದ ನಂತರ, ಆಡಳಿತ ಪಕ್ಷವಾದ ರಿಪಬ್ಲಿಕನ್ ಪಕ್ಷದ ನಾಯಕ ಅಲೆಕ್ಸಾಂಡರ್ ಡಂಕನ್ ಹೀಗೆ ಹೇಳಿದರು, “ನಾವು ಒಂದು ಸುಳ್ಳು ಹಿಂದೂ ದೇವತೆಯ ಮೂರ್ತಿಯನ್ನು ಟೆಕ್ಸಾಸ್ನಲ್ಲಿ ಏಕೆ ನಿರ್ಮಿಸಲು ಅವಕಾಶ ನೀಡುತ್ತಿದ್ದೇವೆ ? ನಮ್ಮದು ಕ್ರೈಸ್ತ ರಾಷ್ಟ್ರವಾಗಿದೆ”
ಗೋರಖಪುರ (ಉತ್ತರಪ್ರದೇಶ)ದಲ್ಲಿ ಗೋಕಳ್ಳರು ಒಬ್ಬ ವಿದ್ಯಾರ್ಥಿಯನ್ನು ಹೊಡೆದು ಸಾಯಿಸಿದ್ದಾರೆ. ಈ ಘಟನೆಯಿಂದ ರೊಚ್ಚಿಗೆದ್ದ ಗ್ರಾಮಸ್ಥರು ರಸ್ತೆತಡೆದು ಪೊಲೀಸರ ಮೇಲೆ ಕಲ್ಲು ತೂರಿದರು. ಇದರಲ್ಲಿ ಅನೇಕ ಪೊಲೀಸರು ಗಾಯಗೊಂಡರು.