ಮತಾಂಧ ಕ್ರೈಸ್ತರ ಧೈರ್ಯವನ್ನು ತಿಳಿಯಿರಿ !
ತಮಿಳುನಾಡಿನ ಶಂಕರನ್ ಕೋವಿಲ್ನಲ್ಲಿರುವ ದೇವಸ್ಥಾನದ ಮಾಲೀಕತ್ವದ ಭೂಮಿಯಲ್ಲಿ ಕ್ರೈಸ್ತನೊಬ್ಬನ ಮೃತ ದೇಹವನ್ನು ಹೂಳಲು ಮಾಡಿದ ಪ್ರಯತ್ನವನ್ನು ಹಿಂದುತ್ವನಿಷ್ಠರು ವಿಫಲಗೊಳಿಸಿದರು.
ತಮಿಳುನಾಡಿನ ಶಂಕರನ್ ಕೋವಿಲ್ನಲ್ಲಿರುವ ದೇವಸ್ಥಾನದ ಮಾಲೀಕತ್ವದ ಭೂಮಿಯಲ್ಲಿ ಕ್ರೈಸ್ತನೊಬ್ಬನ ಮೃತ ದೇಹವನ್ನು ಹೂಳಲು ಮಾಡಿದ ಪ್ರಯತ್ನವನ್ನು ಹಿಂದುತ್ವನಿಷ್ಠರು ವಿಫಲಗೊಳಿಸಿದರು.
‘ತಮಿಳುನಾಡಿನಲ್ಲಿ ಭಾಜಪದ ‘ಬೆಳವಣಿಗೆ’ಯನ್ನು ತಡೆಯಬೇಕಾದರೆ ಜನರನ್ನು ಮತಾಂತರಿಸುವುದು ಆವಶ್ಯಕ’ ಎಂದು ತಥಾಕಥಿತ ಪ್ರಗತಿಪರ ಲೇಖಕಿ ಶಾಲೀನ ಮಾರಿಯಾ ಲಾರೆನ್ಸ್ ಇವರು ಫೇಸ್ಬುಕ್ನಲ್ಲಿ ಅಭಿಪ್ರಾಯ ನೀಡಿದ್ದಾರೆ.
‘ವಿಶ್ವದಲ್ಲಿ ಅತಿ ಹೆಚ್ಚು ಅತ್ಯಾಚಾರಗಳು ಭಾರತದಲ್ಲಿ ನಡೆಯುತ್ತವೆ; ಏಕೆಂದರೆ ಇಲ್ಲಿನ ಮಹಿಳೆಯರು ಹಿಜಾಬ್ನಿಂದ ಮುಖ ಮುಚ್ಚಿಕೊಳ್ಳುವುದಿಲ್ಲ ಎಂದು ಕಾಂಗ್ರೆಸ್ ನಾಯಕ ಜಮೀರ್ ಅಹಮದ್ ಹೇಳಿಕೆ ನೀಡಿ ಅನಂತರ ವಿರೋಧವಾದಾಗ ಕ್ಷಮೆಯಾಚಿಸಿದ್ದಾರೆ.
ಪಾಕಿಸ್ತಾನದ ಡಹಾರಕಿ ನಗರದಿಂದ ೨ ಕಿ.ಮೀ ದೂರದಲ್ಲಿ ಸುತಾನ್ ಲಾಲ್ ದಿವಾನ್ ಎಂಬ ಹಿಂದೂ ವ್ಯಾಪಾರಿಯನ್ನು ಅಜ್ಞಾತರು ಗುಂಡಿಕ್ಕಿ ಕೊಂದಿದ್ದಾರೆ. ‘ಜೀವಂತವಾಗಿರಲು ಬಯಸುತ್ತಿದ್ದರೆ ಭಾರತಕ್ಕೆ ತೆರಳಿ’ ಎಂದು ಸುತಾನ್ಗೆ ಬೆದರಿಕೆ ಒಡ್ಡಲಾಗುತ್ತಿತ್ತು.
ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಮಾಧ್ಯಮ ಸಲಹೆಗಾರರಾದ ಶಲಭಮಣಿ ತ್ರಿಪಾಠಿ ಅವರು ‘ಶಾಮಲಿ ಜಿಲ್ಲೆಯಲ್ಲಿ ನೀವು ಕೇವಲ ೨೪ ಸಾವಿರ ಜಾಟ್ ಜನರಿದ್ದು, ನಾವು ೯೦ ಸಾವಿರದಷ್ಟು ಇದ್ದೇವೆ, ಎಂದು ಬೆದರಿಕೆ ಒಡ್ಡುವ ಮತಾಂಧರ ವೀಡಿಯೋವನ್ನು ಟ್ವೀಟ್ ಮಾಡಿದ್ದಾರೆ.
‘ಅತರಂಗಿ ರೇ’ ಹಿಂದಿ ಚಿತ್ರದಲ್ಲಿ ‘ಲವ್ ಜಿಹಾದ್’ಅನ್ನು ಬೆಂಬಲಿಸಲಾಗಿದೆ. ಈ ಚಲನಚಿತ್ರದಲ್ಲಿ ಹಿಂದೂ ನಾಯಕಿಯ ಕುಟುಂಬ ಮುಸಲ್ಮಾನ ನಾಯಕನನ್ನು ಜೀವಂತ ಸುಡುತ್ತದೆ.
ಮ. ಗಾಂಧಿಯವರ ಜನ್ಮದಿನದಂದು ‘ಗೋಡ್ಸೆ ಜಿಂದಾಬಾದ್’ ಘೋಷಣೆ ಕೂಗುವವರನ್ನು ಗಲ್ಲಿಗೇರಿಸಬೇಕು’ ಎಂದು ಭಾಜಪದ ಸಂಸದ ವರುಣ ಗಾಂಧಿ ಹೇಳಿದ್ದಾರೆ.
‘ಮುಸಲ್ಮಾನರು ಹೆಚ್ಚು ಮಕ್ಕಳಿಗೆ ಜನ್ಮ ನೀಡದಿದ್ದರೆ, ನಮ್ಮ ಸಮಾಜವು ಭಾರತವನ್ನು ಹೇಗೆ ಆಳಲು ಸಾಧ್ಯ ? ಅಸದುದ್ದೀನ್ ಓವೈಸಿ ಪ್ರಧಾನಿಯಾಗುವುದು ಹೇಗೆ ?’ ಎಂದು ಎಂ.ಐ.ಎಂ. ನ ಅಲಿಗಢ ಜಿಲ್ಲಾಧ್ಯಕ್ಷ ಗುಫರಾನ್ ನೂರ್ ಪ್ರಶ್ನಿಸಿದ್ದಾರೆ.
‘ಈಗಿನ ಭಾರತವು ಗಾಂಧಿಯವರದ್ದಲ್ಲ, ನಾಥೂರಾಮ್ ಗೋಡ್ಸೆಯವರದ್ದಾಗಿದೆ. ಇಲ್ಲಿನ ಜನರಿಗೆ ಮಾತನಾಡುವ ಸ್ವಾತಂತ್ರ್ಯವೂ ಇಲ್ಲ’, ಎಂದು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ಹೇಳಿದ್ದಾರೆ.
1. ಬಹುಸಂಖ್ಯಾತ ಹಿಂದೂ ಆಟಗಾರರಿಗೆ ಹಲಾಲ್ ಮಾಂಸ ಏಕೆ ? ಭಾರತೀಯ ಕ್ರಿಕೆಟ್ ತಂಡಕ್ಕೆ ಪಂದ್ಯಾವಳಿಯ ಸಮಯದಲ್ಲಿ ಗೋಮಾಂಸ ಅಥವಾ ಹಂದಿಮಾಂಸವನ್ನು ನೀಡುವುದಿಲ್ಲ; ಆದರೆ ಇತರ ಸಮಯದಲ್ಲಿ ನೀಡುವ ಎಲ್ಲ ರೀತಿಯ ಮಾಂಸವು `ಹಲಾಲ್’ ಮಾಂಸವಾಗಿರಲಿದೆ, ಎಂದು `ಸ್ಪೋಟ್ರ್ಸ್ ತಕ್’ ಈ ವಾರ್ತಾವಾಹಿನಿಯು ವರದಿ ಮಾಡಿದೆ. 2. ಇದನ್ನು ತಡೆಯಲು ಹಿಂದೂ ರಾಷ್ಟ್ರವೇ ಬೇಕು ! ದೇಶಾದ್ಯಂತ ಅಂದಾಜು 4 ಲಕ್ಷ ದೇವಾಲಯಗಳನ್ನು ಸರಕಾರ ನಡೆಸುತ್ತಿದೆ. ಇವುಗಳಲ್ಲಿ ಶ್ರೀ ತಿರುಪತಿ ಬಾಲಾಜಿ, ಶ್ರೀ ಜಗನ್ನಾಥ ಪುರಿ, ಶ್ರೀವೈಷ್ಣೋದೇವಿ ಮುಂತಾದ … Read more