`ಭಾರತದ ವಿದೇಶಾಂಗ ಸಚಿವರಿಂದ ಮುಸಲ್ಮಾನ ವಿರೋಧಿ ಧೋರಣೆಗಳಿಗೆ ಪ್ರೋತ್ಸಾಹಿಸುತ್ತಾರೆ !’ (ಅಂತೆ) – ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ ಭುಟ್ಟೋ
ಭಾರತ ವಿರುದ್ಧ ವಿಷ ಕಕ್ಕಿದ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ ಭುಟ್ಟೋ
ಭಾರತ ವಿರುದ್ಧ ವಿಷ ಕಕ್ಕಿದ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ ಭುಟ್ಟೋ
ಭಾರತಕ್ಕೆ ಗಡಿಯಾಚೆಗಿನ ಭಯೋತ್ಪಾದನೆಯ ಅಪಾಯ ಇನ್ನು ತಪ್ಪಿಲ್ಲ . ಉಗ್ರರಿಗೆ ಧನ ಪೂರೈಕೆ ನಿಲ್ಲಬೇಕು. ಭಯೋತ್ಪಾದನೆಯನ್ನು ದುರ್ಲಕ್ಷಿಸುವುದು ನಮ್ಮ ಸುರಕ್ಷೆಗೆ ಅಪಾಯಕಾರಿ ಆಗಿದೆ.
ಯಾವುದೇ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯೊಂದಿಗೆ ಉತ್ತಮ ಸಂಬಂಧವನ್ನು ಹೊಂದಲು ಸಾಧ್ಯವಿಲ್ಲ ಅಷ್ಟು ಉತ್ತಮ ಸಂಬಂಧವು ಭಾರತ ಮತ್ತು ಅಮೇರಿಕಾ ನಡುವೆ ಇದೆ, ಎಂದು ‘ಯು.ಎಸ್. ನ್ಯಾಶನಲ್ ಸೆಕ್ಯುರಿಟಿ ಕೌಂನ್ಸಿಲ್’ನ ‘ಇಂಡೋ-ಪೆಸಿಫಿಕ್ ಕೊರ್ಡಿನೇಟರ್’ ಆಗಿರುವ ಕರ್ಟ್ ಕ್ಯಾಂಪ್ಬೆಲ್ ಇವರು ಹೇಳಿದರು.
ಯಾವ ಶಕ್ತಿಗಳು ದಶಕಗಳಿಂದ ಭಾರತದ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿದ್ದವು, ಅವರಿಗೆ ಈಗಿನ ಭಾರತವು ವಿಭಿನ್ನವಾಗಿದೆ, ಅದು ಪ್ರತ್ಯುತ್ತರ ನೀಡುತ್ತದೆ ಎಂಬುದು ಅರಿವಾಗಿದೆ, ಎಂದು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಅಲ್ಲಿ ಭಾರತೀಯ ಮೂಲದ ನಾಗರಿಕರಿಗಾಗಿ ನಡೆದ ಕಾರ್ಯಕ್ರಮದಲ್ಲಿ ಹೇಳಿದರು.
ಅಂತರಾಷ್ಟ್ರೀಯ ಸಮಸ್ಯೆಯ ಬಗ್ಗೆ ಭಾರತ ತೆಗೆದುಕೊಂಡಿರುವ ನಿಲುವು ನೋಡುತ್ತಿದ್ದರೆ ಭಾರತ ನಿಜವಾಗಿಯೂ ಜಗತ್ತಿನ ವಿಶ್ವಗುರು ಆಗಿದೆ. ಮೌಲ್ಯ ಮತ್ತು ನ್ಯಾಯಕ್ಕಾಗಿ ಹೋರಾಡುವ ಉಕ್ರೇನಿನಲ್ಲಿ ನಮಗೆ ಇದೆ ಅರಿವಿಗೆ ಬಂದಿದೆ, ಎಂದು ಉಕ್ರೇನ್ ನ ಉಪ ವಿದೇಶಾಂಗ ಸಚಿವ ಎಮೀನ ಝಾಪರೋವಾ ಇವರು ಹೇಳಿಕೆ ನೀಡಿದರು.
ಖಡ್ಗ, ಬಂದೂಕು, ಬಾಂಬ್ ಮುಂತಾದರ ಮೂಲಕ ಹಿಂದೂಗಳ ಮೇಲೆ ದಾಳಿ ಮಾಡುವ ಮುಸಲ್ಮಾನರು ಭಾರತದಲ್ಲಿ ಅಸುರಕ್ಷಿತವಾಗಿ ಇದ್ದಾರೆ, ಹೇಗೆ ಎಂದಾದರೂ ಯಾರಾದರೂ ಹೇಳಲು ಸಾಧ್ಯವೇ ?
ಜರ್ಮನಿಯು ಭಾರತದ ಆಂತರಿಕ ವಿಷಯದಲ್ಲಿ ಮೂಗ ತೂರಿಸುವ ಅವಶ್ಯಕತೆ ಏನಿದೆ ? ಭಾರತವು ಈ ವಿಷಯವಾಗಿ ಜರ್ಮನಿಗೆ ಕಿವಿಹಿಂಡುವ ಅವಶ್ಯಕತೆ ಇದೆ !
ಭಾರತದ ವಿದೇಶಾಂಗ ನೀತಿಯಲ್ಲಿ ಏನಾದರೂ ತಪ್ಪಾಗುತ್ತಿದೆಯೇ ಅಥವಾ ಚೀನಾ ಹೆಚ್ಚು ಪ್ರಭಾವಶಾಲಿಯಾಗುತ್ತಿದೆಯೇ ? ಎಂದು ವಿಚಾರ ಮಾಡುವುದು ಆವಶ್ಯಕವಾಗಿದೆ ಎನ್ನುವುದು ಇದರಿಂದ ಗಮನಕ್ಕೆ ಬರುತ್ತದೆ !
ಕೆನಡಾದ ಟೋರೆಂಟೋದಲ್ಲಿ ಭಾರತೀಯ ಹೈಕಮಿಶನರ್ ಕಚೇರಿಯ ಹೊರಗೆ ಖಲಿಸ್ತಾನಿಗಳು ಕೆಲವು ದಿನಗಳ ಹಿಂದೆ ಪ್ರತಿಭಟನೆ ನಡೆಸಿದ್ದರು. ಇದರಿಂದ ಭಾರತೀಯ ಹೈಕಮಿಶನರ್ ಗೆ ಒಂದು ಕಾರ್ಯಕ್ರಮಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಇದರ ಬಗ್ಗೆ ಭಾರತೀಯ ವಿದೇಶಾಂಗ ಸಚಿವಾಲಯದಿಂದ ಭಾರತದಲ್ಲಿನ ಕೆನಡಾದ ಹೈಕಮಿಶನರ್ ಗೆ ನೋಟಿಸ್ ಜಾರಿ ಮಾಡಿ ಭದ್ರತೆಯ ವಿಷಯದಲ್ಲಿ ದುರ್ಲಕ್ಷತನ ತೋರಿದ ಬಗ್ಗೆ ಸ್ಪಷ್ಟೀಕರಣ ಕೇಳಿದೆ.
ಬ್ರಿಟನ್ಗೆ ಈ ಪ್ರಕರಣದ ಬಗ್ಗೆ ಭಾರತವು ಛೀಮಾರಿ ಹಾಕುವುದರೊಂದಿಗೆ ಅದಕ್ಕೆ ತಿಳಿಯುವಂತಹ ಭಾಷೆಯಲ್ಲಿ ಪ್ರತ್ಯುತ್ತರ ನೀಡುವುದು ಆವಶ್ಯಕ !