ಭೋಪಾಳದ ನ್ಯಾಯವಾದಿ ಶಿವಕುಮಾರ ವರ್ಮಾ ಆತ್ಮಹತ್ಯೆಗೆ ಶರಣು
ಜನರ ಆರ್ಥಿಕ ವಂಚನೆ ಮಾಡುತ್ತಿದ್ದ ಸೈಬರ್ ಅಪರಾಧಿಗಳು ಈಗ ಜನರನ್ನು ಲೂಟಿ ಮಾಡಲು ಇಸ್ಲಾಮಿಕ್ ಭಯೋತ್ಪಾದನೆಯನ್ನು ಬಳಸುತ್ತಿದ್ದಾರೆ. ಇದು ಅತ್ಯಂತ ಗಂಭೀರ ವಿಷಯವಾಗಿದ್ದು, ಇಂತಹ ಅಪರಾಧಿಗಳಿಗೆ ಪೊಲೀಸರು ತಕ್ಕ ಪಾಠ ಕಲಿಸಬೇಕು!
ಜನರ ಆರ್ಥಿಕ ವಂಚನೆ ಮಾಡುತ್ತಿದ್ದ ಸೈಬರ್ ಅಪರಾಧಿಗಳು ಈಗ ಜನರನ್ನು ಲೂಟಿ ಮಾಡಲು ಇಸ್ಲಾಮಿಕ್ ಭಯೋತ್ಪಾದನೆಯನ್ನು ಬಳಸುತ್ತಿದ್ದಾರೆ. ಇದು ಅತ್ಯಂತ ಗಂಭೀರ ವಿಷಯವಾಗಿದ್ದು, ಇಂತಹ ಅಪರಾಧಿಗಳಿಗೆ ಪೊಲೀಸರು ತಕ್ಕ ಪಾಠ ಕಲಿಸಬೇಕು!
ಸೈಬರ್ ವಂಚನೆಯ ಹೆಚ್ಚುತ್ತಿರುವ ದೂರುಗಳನ್ನು ಗಮನದಲ್ಲಿಟ್ಟುಕೊಂಡು, ದೆಹಲಿ ಪೊಲೀಸರು ಸತತ ೪೮ ಗಂಟೆಗಳ ಕಾಲ ಬಿರುಸಿನ ಕಾರ್ಯಾಚರಣೆ ನಡೆಸಿ ೭೦೦ಕ್ಕೂ ಹೆಚ್ಚು ಸೈಬರ್ ಕ್ರಿಮಿನಲ್ಗಳನ್ನು ಬಂಧಿಸಿದ್ದಾರೆ.
‘ಟಾಟಾ ಮೋಟಾರ್ಸ್’ ಒಡೆತನದ ಐಷಾರಾಮಿ ವಾಹನಗಳನ್ನು ತಯಾರಿಸುವ ಕಂಪನಿ ‘ಜಾಗ್ವಾರ್ ಲ್ಯಾಂಡ್ ರೋವರ್’ (J.L.R.) ಮೇಲೆ ಸೈಬರ್ ದಾಳಿ ನಡೆದಿದೆ. ಈ ದಾಳಿಯು ಬ್ರಿಟನ್ನಲ್ಲಿ ಇದುವರೆಗಿನ ಅತಿದೊಡ್ಡ ಮತ್ತು ಅತ್ಯಂತ ಹಾನಿಕಾರಕ ಸೈಬರ್ ದಾಳಿಯಾಗಿದೆ.
ನಿವೃತ್ತ ರಕ್ಷಣಾ ಸಚಿವಾಲಯದ ಅಧಿಕಾರಿ ‘ಡಿಜಿಟಲ್ ಅರೆಸ್ಟ್’ ವಂಚನೆಗೆ ಬಲಿಯಾಗಿ ₹34.9 ಲಕ್ಷ ಕಳೆದುಕೊಂಡಿದ್ದಾರೆ. ವಂಚಕರು ಅಧಿಕಾರಿಗಳಂತೆ ನಟಿಸಿ ಹಣ ಪಡೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇಂತಹ ಘಟನೆಗಳಿಗೆ ಮಾಧ್ಯಮಗಳಲ್ಲಿ ವಿಶೇಷ ಪ್ರಚಾರ ಸಿಗುವುದಿಲ್ಲ. ಇದೇ ಸ್ಥಳದಲ್ಲಿ ಒಂದು ವೇಳೆ ಹಿಂದೂ ಸಂತ ಅಥವಾ ಸಾಧು ಇದ್ದಿದ್ದರೆ, ಮಾಧ್ಯಮಗಳು ಅವರ ವಿರುದ್ಧ ವಿಷ ಕಾರುತ್ತಿದ್ದವು!
ಅಂಚೆ ಇಲಾಖೆಯು ನಾವು ಇಂತಹ ಯಾವುದೇ ಸಂದೇಶವನ್ನು ಕಳುಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ, ಹಾಗೂ ಸೈಬರ್ ವಿಭಾಗವು ಸಹ ಸಾರ್ವಜನಿಕರಿಗೆ ಇಂತಹ ವಂಚನೆಗಳಿಂದ ಎಚ್ಚರಿಕೆಯಿಂದ ಇರುವಂತೆ ತಿಳಿಸಿದೆ.
ಹಿಂದೂ ಮಹಾಸಭಾದ ರಾಷ್ಟ್ರೀಯ ಸಚಿವ ಮಹಾಮಂಡಲೇಶ್ವರ ಡಾ. ಅನ್ನಪೂರ್ಣಾ ಭಾರತಿ (ಹಿಂದಿನ ಪೂಜಾ ಶಕುನ ಪಾಂಡೆ) ಅವರಿಗೆ ವಾಟ್ಸಾಪ್ ನಲ್ಲಿ ಅಜ್ಞಾತ ಸಂಖ್ಯೆಯಿಂದ ಬೆದರಿಕೆ ಕರೆ ಬಂದಿದೆ.
ಶಾಲೆಗಳಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆದರಿಕೆಯ ಇ-ಮೇಲ್ಗಳು ಬರುತ್ತಿರುವುದರ ಹಿಂದೆ ನಿಜಕ್ಕೂ ಯಾರದ್ದೊ ಪಿತೂರಿ ಇದೆ. ಇದನ್ನು ತಕ್ಷಣವೇ ಪತ್ತೆಹಚ್ಚಬೇಕು ಮತ್ತು ವಿದ್ಯಾರ್ಥಿಗಳಿಗೆ ಸುರಕ್ಷಿತ ವಾತಾವರಣ ಕಲ್ಪಿಸಬೇಕು!
ಈ ಪ್ರಕರಣದ ತನಿಖೆ ವೇಳೆ, ಓರ್ವ ಸಂತ್ರಸ್ತ ಮಹಿಳೆ ಪೊಲೀಸರನ್ನು ಸಂಪರ್ಕಿಸಿ, ತನ್ನನ್ನು ಮಧ್ಯಪ್ರದೇಶದ ವೇಶ್ಯಾವಾಟಿಕೆ ಗೃಹವೊಂದರಲ್ಲಿ 1 ಲಕ್ಷ 10 ಸಾವಿರ ರೂಪಾಯಿಗೆ ಮಾರಾಟ ಮಾಡಲಾಗಿತ್ತು ಎಂದು ತಿಳಿಸಿದರು. ಆ ಮಹಿಳೆ ಅಲ್ಲಿಂದ ತಪ್ಪಿಸಿಕೊಂಡು ಕಳೆದ ತಿಂಗಳು ತನ್ನ ಮನೆಗೆ ಮರಳಿದ್ದಾಳೆ.
ಅಪರಿಚಿತ ಸಂಖ್ಯೆಗಳಿಂದ ಕರೆ ಬಂದಾಗ, ಮಾತನಾಡಿದ ವ್ಯಕ್ತಿ ತಾನು ದೆಹಲಿ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿ ಪ್ರೇಮ್ ಕುಮಾರ್ ಗುಪ್ತಾ ಎಂದು ಹೇಳಿಕೊಂಡಿದ್ದಾನೆ. ಜಮ್ಮು-ಕಾಶ್ಮೀರ ಗಡಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದಾಗಿ ಹೇಳಿಕೊಂಡಿದ್ದಾನೆ.