ಪಾಕಿಸ್ತಾನ ಭೂಮಿಯ ಮೇಲಿನ ನರಕ ! – ನೆದರಲ್ಯಾಂಡ ಸಂಸದ
ಯೂರೋಪಿನ ಒಬ್ಬ ರಾಜಕೀಯ ನಾಯಕನಿಗೆ ತಿಳಿಯುತ್ತದೆಯೋ ಅದು ‘ಭಾರತ-ಪಾಕ್ ಏಕತೆಯ’ ಬಗ್ಗೆ ಹಗಲುಗನಸು ಕಾಣುವ ಬಹುವೇಷಿಗಳಿಗೆ ತಿಳಿಯುವುದಿಲ್ಲ, ಇದು ಭಾರತದ ದೌರ್ಭಾಗ್ಯ !
ಯೂರೋಪಿನ ಒಬ್ಬ ರಾಜಕೀಯ ನಾಯಕನಿಗೆ ತಿಳಿಯುತ್ತದೆಯೋ ಅದು ‘ಭಾರತ-ಪಾಕ್ ಏಕತೆಯ’ ಬಗ್ಗೆ ಹಗಲುಗನಸು ಕಾಣುವ ಬಹುವೇಷಿಗಳಿಗೆ ತಿಳಿಯುವುದಿಲ್ಲ, ಇದು ಭಾರತದ ದೌರ್ಭಾಗ್ಯ !
ಮುಸಲ್ಮಾನರಲ್ಲಿ ಕಾನೂನಿನ ಹೆದರಿಕೆ ಉಳಿದಿಲ್ಲ ಎಂಬುದನ್ನು ಇದು ತೋರಿಸುತ್ತದೆ. ಅಂತಹ ಹಂತಕರನ್ನು ನಡುರಸ್ತೆಯಲ್ಲಿ ಗಲ್ಲಿಗೇರಿಸಿದರೆ, ಇತರರು ಸರಿದಾರಿಗೆ ಬರುತ್ತಾರೆ !
ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಅವರ ಧಾರ್ಮಿಕ ಯಾತ್ರೆಯ ಆಯೋಜನೆ ಮಾಡುವುದಕ್ಕಾಗಿ ಇಷ್ಟೊಂದು ಪ್ರಯತ್ನ ಏಕೆ ಮಾಡಬೇಕಾಗುತ್ತದೆ ? ಇದು ಹಿಂದುಗಳಿಗೆ ಲಜ್ಜಾಸ್ಪದ !
ಈಗ ಲವ್ ಜಿಹಾದ್ ವಿರುದ್ಧ ರಾಷ್ಟ್ರವ್ಯಾಪಿ ಕಾನೂನು ಬರಲಿದೆ. ಅಂದಹಾಗೆ, ಅವರು ಈಗಾಗಲೇ ಗುಜರಾತ್ ರಾಜ್ಯದಲ್ಲಿದೆ, ಆದರೂ ಮತಾಂಧ ಮುಸ್ಲಿಮರಿಗೆ ಅವನ ಬಗ್ಗೆ ಯಾವುದೇ ಭಯವಿಲ್ಲ. ಹಾಗಾಗಿ ಮೂಲತಃ ಹಿಂದೂ ಹೆಣ್ಣುಮಕ್ಕಳು ಇಂತಹ ಮತಾಂಧರ ಬಲೆಗೆ ಬೀಳಬಾರದು, ಅದಕ್ಕಾಗಿ ಸಾಧನೆಯನ್ನು ಮಾಡುವುದು ಆವಶ್ಯಕವಾಗಿದೆ !
ಇಲ್ಲಿಯ ದುಷ್ಕರ್ಮಿಗಳು ಶ್ರೀ ಭೂತೇಶ್ವರ ದೇವಸ್ಥಾನದ ಪೂಜಾರಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಹತ್ಯೆಯ ನಂತರ ಶವವನ್ನು ದೇವಸ್ಥಾನದ ಬಳಿ ಇರುವ ಪೊದೆಯಲ್ಲಿ ಎಸೆಯಲಾಯಿತು. ಪೂಜಾರಿ ಮಾರ್ಚ್ ೨೦೨೧ ರಿಂದ ದೇವಸ್ಥಾನದಲ್ಲಿ ಕಟ್ಟಿರುವ ಒಂದು ಕೋಣೆಯಲ್ಲಿ ವಾಸಿಸುತ್ತಿದ್ದರು.
ಇಲ್ಲಿ ಆಗಸ್ಟ್ 13 ರಂದು ಶ್ರೀ ರಜಪೂತ ಕರಣಿ ಸೇನೆ ಈ ಹಿಂದುತ್ವನಿಷ್ಠ ಸಂಘಟನೆಯ ಪ್ರದೇಶಾಧ್ಯಕ್ಷ ಭವರ ಸಿಂಹ ಇವರ ಮೇಲೆ ಗುಂಡಿನ ದಾಳಿ ಮಾಡಲಾಗಿದೆ. ಸಂಘಟನೆಯ ಸಭೆ ನಡೆಯುತ್ತಿದ್ದಾಗ ಒಬ್ಬ ಯುವಕನು ಗುಂಡಿನ ದಾಳಿಮಾಡಿದ್ದಾನೆ.
ಲವ್ ಜಿಹಾದ್ ನಂತಹ ಹಿಂದೂಗಳ ಅಸ್ತಿತ್ವವನ್ನೆ ನಾಶಗೊಳಿಸುವ ಷಡ್ಯಂತ್ರದ ವಿರುದ್ಧ ಕೇಂದ್ರ ಸರಕಾರದಿಂದ ತೆಗೆದುಕೊಂಡುರುವ ನಿರ್ಣಯ ಶ್ಲಾಘನೀಯ !
ರುಪತಿಯಿಂದ ಸಿಕಂದರಾಬಾದ್ ಗೆ ಹೋಗುವ ‘ವಂದೇ ಭಾರತ್’ ಎಕ್ಸ ಪ್ರೆಸ್ ರೈಲಿನಲ್ಲಿ ಭಾರಿ ಗೊಂದಲ ಆಗಿರುವ ವಿಡಿಯೋ ವೈರಲ್ ಆಗಿದೆ. ಪ್ರಯಾಣಿಕರು ಎದ್ದುಬಿದ್ದು ಗಾಡಿಯ ಗಾಜನ್ನು ಒಡೆದು ಹೊರ ಜಿಗಿಯಲು ಪ್ರಯತ್ನಿಸಿದರು.
ಯುನೈಟೆಡ್ ಕಿಂಗ್ಡಮ್ನಂತಹ ಶ್ರೀಮಂತ ರಾಷ್ಟ್ರವು ಖಲಿಸ್ತಾನಿ ಭಯೋತ್ಪಾದನೆ ವಿರುದ್ಧ ಹೋರಾಡಲು 1 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿರುವುದು ಹಾಸ್ಯಾಸ್ಪದವಾಗಿದೆ. ಖಲಿಸ್ತಾನಿ ಭಯೋತ್ಪಾದಕರು ಕೋಟ್ಯಂತರ ರೂಪಾಯಿಗಳ ಹಣವನ್ನು ಪಡೆಯುತ್ತಾರೆ. ಆದ್ದರಿಂದ ಅವರು ಜಗತ್ತಿನಲ್ಲಿ ಒಂದು ಜಾಲವನ್ನು ರಚಿಸಿದ್ದಾರೆ.
ದೇಶಾದ್ಯಂತ ಹಬ್ಬಿರುವ ಮತ್ತು ಹಿಂದುಗಳ ಸರ್ವನಾಶಕ್ಕೆ ಪ್ರಯತ್ನಿಸುವ ಲವ್ ಜಿಹಾದ್ ಬಗ್ಗೆ ಪ್ರಭಾವಿ ಲಗಾಮು ಹಾಕುವುದಕ್ಕೆ ೨೦ ವರ್ಷ ಶಿಕ್ಷೆಗಿಂತಲೂ ಗಲ್ಲಿಗೇರಿಸುವ ಶಿಕ್ಷೆ ವಿಧಿಸುವುದು ಅವಶ್ಯಕವಾಗಿದೆ, ಎಂದು ಹಿಂದುಗಳಿಗೆ ಅನಿಸುತ್ತದೆ !