
ಗಾಜೀಪುರ (ಉತ್ತರ ಪ್ರದೇಶ) – ಕುಖ್ಯಾತ ರೌಡಿ ಮುಖ್ತಾರ್ ಅನ್ಸಾರಿಯ ಅಂತ್ಯಸಂಸ್ಕಾರ ನಡೆಯಿತು. ಇಲ್ಲಿಯ ಕಾಲಿಬಾಗ್ ಸ್ಮಶಾನದಲ್ಲಿ ಅನ್ಸಾರಿಯ ಶವ ಹೂಳಲಾಯಿತು. ಈ ಸಮಯದಲ್ಲಿ ಕೇವಲ ಅವರ ಕುಟುಂಬದವರಿಗೆ ಅನುಮತಿ ನೀಡಲಾಗಿತ್ತು. ಅವನ ಅಂತ್ಯಯಾತ್ರೆಯಲ್ಲಿ ಮತ್ತು ಕಬ್ರಸ್ತಾನದ ಹೊರಗೆ ೩೦ ಸಾವಿರಕ್ಕಿಂತಲೂ ಹೆಚ್ಚಿನ ಮುಸಲ್ಮಾನರು ಉಪಸ್ಥಿತರಿದ್ದರು. ಗೂಂಡಾ ಅನ್ಸಾರಿ ಬಾಂದಾದ ಜೈಲಿನಲ್ಲಿರುವಾಗ ಹೃದಯಘಾತವಾಗಿದ್ದರಿಂದ ಅವನನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು, ಅಲ್ಲಿ ಅವನನ್ನು ಮೃತಪಟ್ಟ ಎಂದು ಹೇಳಲಾಯಿತು. ಅನ್ಸಾರಿಗೆ ವಿಷ ನೀಡಿ ಕೊಲ್ಲಲಾಗಿದೆ ಎಂದು ಅವರ ಕುಟುಂಬದವರು ಆರೋಪಿಸಿದ್ದರು. ಆದರೆ ಪೋಸ್ಟ್ ಮಾರ್ಟಂ ರಿಪೋರ್ಟಿನ ಪ್ರಕಾರ ಅವನ ಸಾವು ಹೃದಯಾಘಾತದಿಂದ ಆಗಿರುವುದು ಸಾಬೀತಾಗಿದೆ. ಈ ಪ್ರಕರಣದಲ್ಲಿ ನ್ಯಾಯಾಲಯದಿಂದ ವಿಚಾರಣೆ ನಡೆಯುವುದು.
ಸಂಪಾದಕೀಯ ನಿಲುವು
|
ಮೈಸೂರು : ಹೌರಾ ಎಕ್ಸ್ಪ್ರೆಸ್ನಿಂದ ಇಳಿದ 40 ಬಾಂಗ್ಲಾದೇಶಿ ವಲಸಿಗರು !
ಕಲ್ಯಾಣ್: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ: ಇಬ್ಬರು ಮತಾಂಧರು ಪೊಲೀಸರ ವಶಕ್ಕೆ!
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ ನ ಮೂರು ಪ್ರಕರಣಗಳು ಬೆಳಕಿಗೆ
ದೇಣಿಗೆ ಎಣಿಕೆ ಮಾಡುತ್ತಿದ್ದ ಸಿಬ್ಬಂದಿ ವಜಾ!
2024 ರಿಂದ ಮಹಾರಾಷ್ಟ್ರದಿಂದ 3 ಸಾವಿರದ 541 ಬಾಂಗ್ಲಾದೇಶಿ ನುಸುಳುಕೋರರ ಬಾಂಗ್ಲಾದೇಶಕ್ಕೆ ಗಡೀಪಾರು !
ಶ್ರೀ ಚಾಂಗದೇವ್ ಮಹಾರಾಜರ ದೇವಸ್ಥಾನದಲ್ಲಿ ಮತಾಂಧರಿಂದ ಅತಿಕ್ರಮಣ!