ದೆಹಲಿ ನ್ಯಾಯಾಲಯದಿಂದ ಅಮಾನತ್ತುಗೊಂಡಿರುವ ನ್ಯಾಯಧೀಶೆ ಮತ್ತು ಅವರ ಪತಿಯ ವಿರುದ್ಧ ದೂರು ದಾಖಲು
ಬ್ರಷ್ಟಾಚಾರ ಇಲ್ಲದೇ ಇರುವ ಒಂದಾದರು ಕ್ಷೇತ್ರ ಉಳದಿದೆಯಾ ? ಇಂತಹ ಸ್ಥಿತಿಯಲ್ಲಿ ಹಿಂದೂ ರಾಷ್ಟ ಅನಿವಾರ್ಯವಾಗುತ್ತದೆ.
ಬ್ರಷ್ಟಾಚಾರ ಇಲ್ಲದೇ ಇರುವ ಒಂದಾದರು ಕ್ಷೇತ್ರ ಉಳದಿದೆಯಾ ? ಇಂತಹ ಸ್ಥಿತಿಯಲ್ಲಿ ಹಿಂದೂ ರಾಷ್ಟ ಅನಿವಾರ್ಯವಾಗುತ್ತದೆ.
ಈಜಿಪ್ತದ ಮಂಸೌರ ಪೌಜದಾರಿ ನ್ಯಾಯಾಲಯವು ನಾಯರಾ ಅಶರಫ ಈ ವಿದ್ಯಾರ್ಥಿನಿಯ ಹತ್ಯೆ ಮಾಡಿದ ಮಹಮ್ಮದ್ ಆದಿಲಗೆ ಗಲ್ಲು ಶಿಕ್ಷೆ ವಿಧಿಸಿದೆ ಹಾಗೂ ಆತನಿಗೆ ಗಲ್ಲು ಶಿಕ್ಷೆ ನೀಡುವ ಘಟನೆಯ ನೇರ ಪ್ರಸಾರ ಮಾಡುವ ಆದೇಶ ನೀಡಿದೆ. ‘ಹೀಗೆ ಮಾಡುವುದರಿಂದ ಈ ರೀತಿಯ ಹತ್ಯೆ ನಿಲ್ಲಿಸಬಹುದು.
ಮಾಧ್ಯಮಗಳು ‘ನಿರಂಕುಶ ನ್ಯಾಯಾಲಯ (ಕಾಂಗರೂ ಕೋರ್ಟ) ನಡೆಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇದರಿಂದ ಕೆಲವೊಮ್ಮೆ ಅನುಭವಿ ನ್ಯಾಯಾಧೀಶರಿಗೂ ಕೂಡ ಯೋಗ್ಯ-ಅಯೋಗ್ಯ ನಿರ್ಧಾರಿಸಲು ಕಷ್ಟವಾಗುತ್ತದೆ.
ಸತ್ರ ನ್ಯಾಯಾಲಯದಲ್ಲಿ ವಿಶೇಷ ತನಿಖಾ ದಳದಿಂದ ಪ್ರಮಾಣಪತ್ರ
ತೀಸ್ತಾ ಸೆಟಲವಾಡ ಕೂಡಾ ಭಾಗಿಯಾಗಿದ್ದರು!
ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮುಫ್ತಿ ಮಹಮ್ಮದ್ ಸಯೀದ್ ಇವರ ಮಗಳು ಮತ್ತು ಮೆಹಬೂಬಾ ಮುಪ್ತಿ ಇವರ ಸಹೋದರಿ ರುಬಿಯಾ ಸಯೀದ್ ಇವರನ್ನು ಅಪಹರಿಸಿದ್ದು ಭಯೋತ್ಪಾದಕ ಯಾಸಿನ್ ಮಲ್ಲಿಕ್ ಎಂದು ರುಬಿಯಾ ಇವರು ಹೇಳಿದರು.
ಅಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮಹಮ್ಮದ್ ಜುಬೈರಗೆ ದೆಹಲಿ ಪೊಲೀಸರು ೫೦ ಸಾವಿರ ರೂಪಾಯಿಯ ಮುಚ್ಚಳಿಕೆ ಮೇಲೆ ಜಾಮೀನು ಸಮ್ಮತಿಸಿದರು. ಇದರ ಜೊತೆಗೆ ಅನುಮತಿ ಇಲ್ಲದೆ ಅವನಿಗೆ ದೇಶ ಬಿಟ್ಟು ಹೋಗುವುದರ ಮೇಲೆ ನಿಷೇಧ ಹೇರಲಾಗಿದೆ. ಜುಬೈರನನ್ನು ೨೦೧೮ ರಲ್ಲಿ ನಡೆದ ಪ್ರಕರಣದಲ್ಲಿ ಜೂನ್೨೭ ರಂದು ಬಂಧಿಸಲಾಗಿತ್ತು.
ಜ್ಞಾನವಾಪಿ ಪ್ರಕರಣದಲ್ಲಿ ಅಲಹಾಬಾದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಪ್ರಕಾಶ ಪಡಿಯಾ ಇವರ ಖಂಡಪೀಠದ ಮುಂದೆ ಅಂಜುಮನ್ ಏ ಇಂತಜಾಮಿಯಾ ಮಸೀದಿ ಸಮಿತಿ ಮತ್ತು ಸುನ್ನಿ ವಕ್ಫ್ ಬೋರ್ಡ್ ಇವರು ದಾಖಲಿಸಿರುವ ಮನವಿಯ ಮೇಲೆ ಜುಲೈ ೧೩ ರಂದು ವಿಚಾರಣೆ ನಡೆಯಿತು.
ತಮಿಳುನಾಡಿನಲ್ಲಿರುವ ಅಖಿಲ ಭಾರತೀಯ ಅಣ್ಣಾ ದ್ರವಿಡ ಮುನ್ನೇತ್ರ ಕಳಘಮ್ (ಅಖಿಲ ಭಾರತೀಯ ಅಣ್ಣಾ ದ್ರವಿಡ ಪ್ರಗತಿ ಸಂಘ) ಈ ಪಕ್ಷದ ಅಧ್ಯಕ್ಷಸ್ಥಾನದ ಬಗ್ಗೆ ಓ. ಪನೀರಸೆಲ್ವಮ್ ಹಾಗೂ ಕೆ. ಪಲಾನಿಸ್ವಾಮಿಯವರ ಗುಂಪುಗಳ ನಡುವೆ ಪೈಪೋಟಿ ನಡೆಯುತ್ತಿದೆ.
ಜುಲೈ ೧೦ ರಂದು ಈದ್-ಉಲ್-ಫಿತರ್ ಪ್ರಯುಕ್ತ ಮುಸ್ಲಿಂ ಬಾಹುಳ್ಯವಿರುವ ಮಂಗಲೌರಿನಲ್ಲಿ (ಹರಿದ್ವಾರ) ಕಸಾಯಿಖಾನೆಗಳ ಮೇಲಿನ ನಿಷೇಧವನ್ನು ಉತ್ತರಾಖಂಡ ಉಚ್ಚನ್ಯಾಯಾಲಯ ಹಿಂಪಡೆದಿದೆ. ಮಾರ್ಚ್ ೨೦೨೧ ರಲ್ಲಿ ಹರಿದ್ವಾರದಲ್ಲಿ ನಡೆದ ಕುಂಭಮೇಳದ ಸಂದರ್ಭದಲ್ಲಿ, ಉತ್ತರಾಖಂಡದ ಭಾಜಪ ಸರಕಾರವು ಹರಿದ್ವಾರ ಜಿಲ್ಲೆಯ ಎಲ್ಲಾ ಕಸಾಯಿಖಾನೆಗಳನ್ನು ನಿಷೇಧಿಸಿ ಅವುಗಳ ಪರವಾನಗಿಯನ್ನು ರದ್ದುಗೊಳಿಸಿತ್ತು.
ಕೇರಳ ಉಚ್ಚ ನ್ಯಾಯಾಲಯವು ಒಂದು ಪ್ರಕರಣದಲ್ಲಿ ತೀರ್ಪು ನೀಡುವಾಗ ಒಬ್ಬಂಟಿ ಮುಸಲ್ಮಾನ ಮಹಿಳೆಯು ತನ್ನ ಅಪ್ರಾಪ್ತ ಮಕ್ಕಳ ಹಾಗೂ ಅವರ ಸಂಪತ್ತಿನ ಪಾಲಕಳಾಗಲು ಸಾಧ್ಯವಿಲ್ಲ; ಏಕೆಂದರೆ ಈ ಹಿಂದೆಯೇ ಇಂತಹ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ತೀರ್ಪು ನೀಡಿದೆ