ಮತಾಂಧನಿಂದ ರೋಗದ ನೆಪ ಮಾಡಿ ನಿರಂತರವಾಗಿ ಆಸ್ಪತ್ರೆಗೆ ಬಂದು ಮಹಿಳಾ ವೈದ್ಯೆಯನ್ನು ಚುಡಾಯಿಸುವುದು
ಮತಾಂಧನು ರೋಗದ ನೆಪ ಮಾಡಿ ನಿರಂತರವಾಗಿ ಆಸ್ಪತ್ರೆಗೆ ಬಂದು ಮಹಿಳಾ ವೈದ್ಯೆಯನ್ನು ಚುಡಾಯಿಸುವ ಘಟನೆ ಇಲ್ಲಿ ನಡೆದಿದೆ. ಆತನ ಹೆಸರು ತೌಹಿದ ಅಲಿ ಆಗಿದ್ದು ಅವನನ್ನು ಪೊಲೀಸರು ಬಂಧಿಸಿದ್ದಾರೆ.
ಮತಾಂಧನು ರೋಗದ ನೆಪ ಮಾಡಿ ನಿರಂತರವಾಗಿ ಆಸ್ಪತ್ರೆಗೆ ಬಂದು ಮಹಿಳಾ ವೈದ್ಯೆಯನ್ನು ಚುಡಾಯಿಸುವ ಘಟನೆ ಇಲ್ಲಿ ನಡೆದಿದೆ. ಆತನ ಹೆಸರು ತೌಹಿದ ಅಲಿ ಆಗಿದ್ದು ಅವನನ್ನು ಪೊಲೀಸರು ಬಂಧಿಸಿದ್ದಾರೆ.
ಇಲ್ಲಿ ರಿಕ್ಷಾದಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿಸಲಾಗಿರುವ ಆರೋಪಿ ಶಾರಿಕ ಸ್ವತಃ ಶೇ. ೪೫ ರಷ್ಟು ಬೆಂದಿದ್ದಾನೆ. ಪೊಲಿಸರ ವಿಚಾರಣೆಯಿಂದ ಶಾರಿಕ ಇಸ್ಲಾಮಿಕ ಸ್ಟೇಟನ ವಿದೇಶದ ‘ಹ್ಯಾಂಡಲರ’(ಆದೇಶ ನೀಡುವವರ) ಸಂಪರ್ಕದಲ್ಲಿದ್ದನು’, ಎಂದು ಹೆಚ್ಚುವರಿ ಪೊಲೀಸ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಆಲೋಕ ಕುಮಾರ ಇವರು ಮಾಹಿತಿ ನೀಡಿದ್ದಾರೆ.
ಮತಾಂಧನು ಯುವತಿಯ ಮೇಲೆ ಅತ್ಯಾಚಾರ ಮಾಡಿ, ಅದರ ವಿಡಿಯೋ ತಯಾರಿಸಿ ಅದನ್ನು ಪ್ರಸಾರ ಮಾಡುವುದಾಗಿ ಬೆದರಿಸಿ ಅವಳಿಂದ ೮ ಲಕ್ಷ ರೂಪಾಯಿ ಸುಲಿಗೆ ಮಾಡಿರುವುದು ಬೆಳಕಿಗೆ ಬಂದಿದೆ. ಇದರೊಂದಿಗೆ ಯುವತಿಯ ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನಾಭರಣಗಳನ್ನು ಸಹ ದೋಚಿದ್ದಾನೆ.
ಇಲ್ಲಿ ಕಾಂಗ್ರೆಸ್ನ ವಿದ್ಯಾರ್ಥಿ ಸಂಘಟನೆ ಎನ್.ಎಸ್.ಯು.ಐ.ನ ಮಾಜಿ ಪ್ರದೇಶ ಅಧಿಕಾರಿ ರೂಹಾಬ ಮೆಮನ್ ಇವನು ಒಂದು ವಿದ್ಯಾರ್ಥಿನಿಯ ಮೇಲೆ ಬಲಾತ್ಕಾರ ಮಾಡಿರುವ ಪ್ರಕರಣದಲ್ಲಿ ಬಂಧಿಸಲಾಗಿದೆ. ರೂಹಾಬ ಇವನು ಈ ವಿದ್ಯಾರ್ಥಿನಿಗೆ ಮಹಾವಿದ್ಯಾಲಯದಲ್ಲಿ ಪ್ರವೇಶಕ್ಕಾಗಿ ಸಹಾಯ ಮಾಡುವ ನೆಪದಲ್ಲಿ ಆಕೆಯ ಜೊತೆಗೆ ಸ್ನೇಹ ಬೆಳೆಸಿದನು
ದೆಹಲಿ ಪೋಲಿಸರ ಅಪರಾಧ ಶಾಖೆಯ ಸೂತ್ರಗಳ ಪ್ರಕಾರ, ಈ ವಾಹನ ಚಾಲಕನು ‘ಹನಿಟ್ರಾಪ್’ನಲ್ಲಿ ಸಿಲುಕಿದ್ದನು. ವಾಹನ ಚಾಲಕ ಹಣದ ಬದಲು ಪಾಕಿಸ್ತಾನದಲ್ಲಿನ ಒಬ್ಬ ಅಧಿಕಾರಿಗೆ ರಾಷ್ಟ್ರೀಯ ಭದ್ರತೆಯ ಸಂಬಂಧಿತ ರಹಸ್ಯ (ಕಾಗದಪತ್ರಗಳನ್ನು) ದಾಖಲೆ ಕಳುಹಿಸುತ್ತಿದ್ದನು, ಎಂದು ಹೇಳಿದರು.
ಹಿಂದೂ ಹುಡುಗಿಯರಿಗೆ ಧರ್ಮಶಿಕ್ಷಣ ಇಲ್ಲದಿವುದರಿಂದ ಅವರು ಮುಸ್ಲಿಂ ಯುವಕರ ಬಲೆಗೆ ಬಿದ್ದು ಮೋಸ ಹೋಗುತ್ತಾರೆ ಮತ್ತು ಅವರ ಜೀವನವೇ ಹಾಳಾಗುತ್ತಿದೆ. ಹಿಂದೂ ಯುವತಿಯರಿಗೆ ಧರ್ಮಶಿಕ್ಷಣ ನೀಡಲು ಹಿಂದೂಗಳ ಸಂಘಟನೆಗಳು ಮುಂದಾಗಬೇಕು !
ಇಂತಹ ಕಾಮುಮರನ್ನು ಜೀವಾವಧಿ ಶಿಕ್ಷೆ ನೀಡಿದರೆ ಮುಂದೆ ಯಾರೂ ಇಂತಹ ದುಷ್ಕ್ರುತ್ಯ ಮಾಡಲು ಧೈರ್ಯ ಮಾಡಲಾರರು !
ತೃಣಮೂಲ ಕಾಂಗ್ರೆಸ್ಸಿನ ರಾಜ್ಯ ಬಂಗಾಲವು ನಾಡಬಾಂಬ್ ಗಳ ಕಾರ್ಖಾನೆ ಆಗಿದೆ ಮತ್ತು ಅದರ ಹಿಂದೆ ಸ್ವತಹ ತೃಣಮೂಲ ಕಾಂಗ್ರೆಸ್ ಇದೆ ಎಂಬುದು ಅಬುಲ್ ಹುಸೈನ್ ಇವನ ಘಟನೆಯಿಂದ ಸ್ಪಷ್ಟವಾಗುತ್ತದೆ.
ಇಲ್ಲಿಯ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪ್ರವೇಶಿಸುವ ೩ ಅನುಮಾನಾಸ್ಪದ ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದು ಅವರ ವಿಚಾರಣೆ ನಡೆಸಲಾಗುತ್ತಿದೆ. ಅದರಲ್ಲಿ ಇಬ್ಬರು ಮುಸಲ್ಮಾನರು ಹಾಗೂ ಒಬ್ಬನು ಹಿಂದೂ ಸ್ನೇಹಿತನಿರುವನು.
‘ಲಿವ್ ಇನ್ ರಿಲೇಶನಶಿಪ್’ ನಲ್ಲಿ ವಾಸಿಸುತ್ತಿದ್ದ (ವಿವಾಹವನ್ನು ಮಾಡದೇ ಒಟ್ಟಿಗೆ ವಾಸಿಸುವುದು) ಆಫ್ತಾಬ ಶೇಖನು ಪ್ರಿಯತಮೆ ಶ್ರದ್ಧಾ ಮದಾನ (ವಯಸ್ಸು ೨೬ ವರ್ಷ) ಈಕೆಯ ಹತ್ಯೆ ಮಾಡಿ ಅವಳ ೩೫ ತುಂಡುಗಳನ್ನಾಗಿ ಮಾಡಿದ, ಅವನು ಆ ತುಂಡುಗಳನ್ನು ತಂಪುಪೆಟ್ಟಿಗೆಯಲ್ಲಿ ಇಟ್ಟು ೧೮ ದಿನ ಪ್ರತಿದಿನ ರಾತ್ರಿ ಸ್ವಲ್ಪ ಸ್ವಲ್ಪ ತುಂಡು ಹೊರಗೆ ಎಸೆದಿರುವ ೬ ತಿಂಗಳ ಹಿಂದಿನ ಪ್ರಕರಣ ಈಗ ಬಹಿರಂಗವಾಗಿದೆ.