ಪಾಕಿಸ್ತಾನಕ್ಕೆ ಗೌಪ್ಯ ಮಾಹಿತಿ ನೀಡಿದ ಪ್ರಕರಣ
(ಹನಿಟ್ರಾಪ ಎಂದರೆ ಪುರುಷರನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ಅವರಿಂದ ಬೇಕಿರುವುದನ್ನು ಮಾಡಿಸಿಕೊಳ್ಳುವುದು. ಬಹಳಷ್ಟು ಸಾರಿ ರಾಷ್ಟ್ರ ವಿರೋಧಿ ಚಟುವಟಿಕೆಗಾಗಿ ಇದರ ಉಪಯೋಗ ಮಾಡಲಾಗುತ್ತದೆ.)

ನವ ದೆಹಲಿ – ಪಾಕಿಸ್ತಾನದಲ್ಲಿನ ಒಬ್ಬ ವ್ಯಕ್ತಿಗೆ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಗೌಪ್ಯ ಮಾಹಿತಿ ಪೂರೈಸಿರುವ ಪ್ರಕರಣದಲ್ಲಿ ವಿದೇಶಾಂಗ ಸಚಿವಾಲಯದಲ್ಲಿನ ವಾಹನ ಚಾಲಕನನ್ನು ದೆಹಲಿ ಪೊಲೀಸರು ಇಲ್ಲಿನ ಜವಾಹರಲಾಲ ನೆಹರು ಭವನದಿಂದ ಇತ್ತಿಚೆಗೆ ಬಂದಿಸಿದ್ದಾರೆ. ಯಾವ ವ್ಯಕ್ತಿಗೆ ಅವನು ಮಾಹಿತಿ ಪೂರೈಸುತ್ತಿದ್ದನು, ಆ ವ್ಯಕ್ತಿ ಅವನಿಗೆ ಪೂನಂ ಶರ್ಮ ಅಥವಾ ಪೂಜಾ ಎಂದು ಹೇಳಿ ಮೋಸ ಮಾಡುತ್ತಿದ್ದನು. ಇದರ ಹಿಂದೆ ಪಾಕಿಸ್ತಾನದ ‘ಐ.ಎಸ್.ಐ.’ ಈ ಬೆಹುಗಾರಿಕೆ ಸಂಸ್ಥೆಯ ಕೈವಾಡವಿರುವುದು ತಿಳಿದು ಬಂದಿದೆ.
(ಸೌಜನ್ಯ : Zee News)
ದೆಹಲಿ ಪೋಲಿಸರ ಅಪರಾಧ ಶಾಖೆಯ ಸೂತ್ರಗಳ ಪ್ರಕಾರ, ಈ ವಾಹನ ಚಾಲಕನು ‘ಹನಿಟ್ರಾಪ್’ನಲ್ಲಿ ಸಿಲುಕಿದ್ದನು. ವಾಹನ ಚಾಲಕ ಹಣದ ಬದಲು ಪಾಕಿಸ್ತಾನದಲ್ಲಿನ ಒಬ್ಬ ಅಧಿಕಾರಿಗೆ ರಾಷ್ಟ್ರೀಯ ಭದ್ರತೆಯ ಸಂಬಂಧಿತ ರಹಸ್ಯ (ಕಾಗದಪತ್ರಗಳನ್ನು) ದಾಖಲೆ ಕಳುಹಿಸುತ್ತಿದ್ದನು, ಎಂದು ಹೇಳಿದರು.
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ
ಭಾರತದ ಮೇಲೆ ಒತ್ತಡ ಹೇರುವುದು ಜಾಗತಿಕ ಸ್ಥಿರತೆಗೆ ಅತ್ಯಂತ ಅಪಾಯಕಾರಿ!
ನಮ್ಮ ಸೈನಿಕರ ಮೈ ಮುಟ್ಟಿದರೂ ಯುದ್ಧ ಭುಗಿಲೇಳುವುದು!
‘ಒಂದು ಬಲಿಷ್ಠ ಪಾಕಿಸ್ತಾನ ಅಮೆರಿಕದ ಹಿತಾಸಕ್ತಿಗೆ ಅತ್ಯಂತ ಅಗತ್ಯ!'(ವಂತೆ) – ಅಮೆರಿಕ
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished