ಸಂಭಲ (ಉತ್ತರ ಪ್ರದೇಶ) ನಲ್ಲಿ ದೇವತೆಗಳ ಚಿತ್ರಗಳನ್ನು ಹರಿದು ಸುಟ್ಟುಹಾಕಿದ ಪ್ರಕರಣದಲ್ಲಿ ೨ ಕ್ರೈಸ್ತ ನನ್ಗಳ ಬಂಧನ
ಹಿಂದೂಗಳನ್ನು ಮತಾಂತರಗೊಳಿಸುವ ಪ್ರಯತ್ನ !
ಹಿಂದೂಗಳನ್ನು ಮತಾಂತರಗೊಳಿಸುವ ಪ್ರಯತ್ನ !
‘ಅಮೇಝಾನ್ ಇಂಡಿಯಾ’ ಕಂಪನಿಯು ಮತಾಂತರಿಸುವ ಕ್ರೈಸ್ತ ಸಂಸ್ಥೆಗೆ ದೇಣಿಗೆ ನೀಡಿದ್ದಕ್ಕಾಗಿ ರಾಷ್ಟ್ರೀಯ ಮಕ್ಕಳ ರಕ್ಷಣೆ ಮತ್ತು ಹಕ್ಕು ಆಯೋಗವು ನೋಟೀಸ್ ನೀಡಿದೆ.
ದೇವಸ್ಥಾನದಲ್ಲಿ ಪಾದರಕ್ಷೆಗಳನ್ನು ಹಾಕಿಕೊಂಡು ಹೋಗಬಾರದೆಂದು ತಿಳಿದಿದ್ದರು ಈ ರೀತಿಯ ಕೃತಿ ಮಾಡಿರುವ ಪ್ರಕರಣದಲ್ಲಿ ತೇಜಸ್ವಿ ಯಾದವ ಇವರ ವಿರುದ್ಧ ಹಿಂದೂಗಳ ಧಾರ್ಮಿಕ ಭಾವನೆ ನೋಯಿಸಿರುವ ಬಗ್ಗೆ ದೂರು ನೀಡಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು !
ಹಿಂದೂಗಳ ರೂಢಿ ಪರಂಪರೆಯ ಮೇಲೆ ಆಕ್ಷೇಪ ವ್ಯಕ್ತಪಡಿಸುವವರು ಇತರ ಪಂಥದವರ ದುರಾಚಾರದ ಬಗ್ಗೆ ಎಂದಾದರೂ ಆಕ್ಷೇಪ ವ್ಯಕ್ತಪಡಿಸುತ್ತಾರೆಯೇ ?
ಹಿಂದೂಗಳು ಈ ರೂಢಿಯನ್ನು ಶ್ರದ್ಧೆಯಿಂದ ಪಾಲನೆ ಮಾಡುತ್ತಾರೆ. ಅದನ್ನು ವಿರೋಧಿಸುವವರನ್ನು ಹಿಂದೂಗಳು ಕಾನೂನಿನ ಮಾರ್ಗದಿಂದ ಪಾಠಕಲಿಸಬೇಕು !
ಹಿಂದೂಗಳಿಗೆ ಧರ್ಮಶಿಕ್ಷಣ ಇಲ್ಲದಿದ್ದರಿಂದ ಅವರು ಸರ್ವಧರ್ಮಸಮ ಭಾವದಯ ಹೆಸರಿನಲ್ಲಿ ಈ ರೀತಿ ಕೃತ್ಯಗಳು ಮಾಡುತ್ತಾರೆ; ಆದರೆ ಬೇರೆ ಧರ್ಮದಲ್ಲಿ ಎಂದಿಗೂ ಸರ್ವಧರ್ಮ ಸಮಭಾವ ಎಂದು ಧಾರ್ಮಿಕ ಸ್ಥಳಗಳಲ್ಲಿ ಹಿಂದೂಗಳ ದೇವತೆಯ ಮೂರ್ತಿ ಅಥವಾ ಧಾರ್ಮಿಕ ಕೃತಿಗಳು ಎಂದೂ ಮಾಡುವುದಿಲ್ಲ, ಇದನ್ನು ಅರಿಯಬೇಕು !
ದೆಹಲಿ ಪೋಲಿಸರ ವಿಶೇಷ ಶಾಖೆಯಿಂದ ಉತ್ತರ ಪ್ರದೇಶದಲ್ಲಿನ ಬರೆಲಿಯಿಂದ ಖಲಿಸ್ತಾನಿ ಭಯೋತ್ಪಾದಕ ರಣದಿಪ ಸಿಂಹ ಅಲಿಯಾಸ್ ಎಸ್.ಕೆ. ಖಾರೌದ ಇವನನ್ನು ಬಂಧಿಸಲಾಯಿತು. ಅವನಿಂದ ಚೀನಾ ಬಂದೂಕ ಸಹಿತ ೫ ಆಧುನಿಕ ಬಂದೂಕುಗಳು, ಮದ್ದುಗುಂಡುಗಳು, ಕೆಲವು ಸಂಚಾರವಾಣಿ ಮತ್ತು ಸಿಮಕಾರ್ಡಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇಲ್ಲಿನ ಪಾಕಿಸ್ತಾನಿ ಮುಸಲ್ಮಾನರು ಹಿಂದೂಗಳ ಮೇಲೆ ಮಾಡಿರುವ ಆಕ್ರಮಣದ ಪ್ರಕರಣದಲ್ಲಿ ಈ ವರೆಗೆ ಪೊಲೀಸರು ೪೭ ಜನರನ್ನು ಬಂಧಿಸಿದ್ದಾರೆ. ಹಾಗೆಯೇ ಈ ಹಿಂಸಾಚಾರದಲ್ಲಿ ಐಮಾಸ ನೊರೋನ್ಹಾ ಎಂಬ ೨೦ ವರ್ಷದ ಯುವಕನನ್ನು ಬಂಧಿಸಿಲಾಗಿದ್ದು ಶಸ್ತ್ರವನ್ನು ಹೊಂದಿರುವ ಪ್ರಕರಣದಲ್ಲಿ ಅವನಿಗೆ ೧೦ ತಿಂಗಳ ಶಿಕ್ಷೆಯನ್ನು ವಿಧಿಸಲಾಗಿದೆ.
ಹಿಂದೂಗಳಿಗೆ ತಮ್ಮ ಧರ್ಮ ಹಾಗೂ ‘ಧಾರ್ಮಿಕ ಸ್ಥಳದ ಪಾವಿತ್ರ ಹೇಗೆ ಕಾಪಾಡಬೇಕು ?’, ಇದರ ಜ್ಞಾನ ಇಲ್ಲದಿರುವುದರಿಂದ ಈ ರೀತಿಯ ಧರ್ಮ ದ್ರೋಹದ ಕೃತಿಗಳು ಮಾಡುತ್ತಾರೆ ಮತ್ತು ದೇವರ ಅವಕೃಪೆಗೆ ಪಾತ್ರರಾಗುತ್ತಾರೆ ! ಈ ಪರಿಸ್ಥಿತಿಯನ್ನು ಬದಲಾಯಿಸಲು ಹಿಂದುಗಳಿಗೆ ಧರ್ಮ ಶಿಕ್ಷಣ ನೀಡದೆ ಬೇರೆ ಪರ್ಯಾಯವಿಲ್ಲ !
ಈ ರೀತಿಯ ಘಟನೆ ನಡೆಯಲು ಇದು ಭಾರತವೊ ಅಥವಾ ಪಾಕಿಸ್ತಾನವೊ ? ಹಿಂದೂಗಳಲ್ಲಿನ ಸಂಘಭಾವದ ಅಭಾವದಿಂದ ಯಾರಬೇಕಾದರೂ ಹಿಂದೂಗಳ ದೇವಸ್ಥಾನ ಮುಚ್ಚಿಸುವುದು. ಇದು ಹಿಂದೂಗಳಿಗೆ ಲಚ್ಚಾಸ್ಪದವಾಗಿದೆ !
ಇತರ ಪಂಥದವರು ಎಂದಾದರೂ ತಮ್ಮ ಹಬ್ಬಗಳ ಸಮಯದಲ್ಲಿ ಬೇರೆ ಪಂಥದ ಶ್ರದ್ಧಾಸ್ಥಾನಗಳ ವೈಭವೀಕರಣವನ್ನು ಮಾಡುತ್ತಾರೆಯೇ ?