ವಿಡಿಯೋ ಪ್ರಸಾರಿತವಾದ ನಂತರ ಪೊಲೀಸರಿಂದ ೧೪ ಅಪ್ರಾಪ್ತ ಮಕ್ಕಳೊಂದಿಗೆ ೧೯ ಮುಸಲ್ಮಾನರ ಬಂಧನ !

ಬೆಂಗಳೂರು (ಕರ್ನಾಟಕ) – ಇಲ್ಲಿನ ‘ಟ್ಯಾಂಕ್ ಗಾರ್ಡನ’ನ ಬಳಿ ಮುಸಲ್ಮಾನರು ಪೈಗಂಬರರ ಜನ್ಮೋತ್ಸವದ ನಿಮಿತ್ತ ಮೆರವಣಿಗೆಯನ್ನು ಮಾಡಿದ್ದರು. ಈ ಸಮಯದಲ್ಲಿ ಎಮ್.ಐ.ಎಮ್. ಪಕ್ಷದ ನೇತಾರ ಅಕ್ಬರುದ್ದೀನ ಓವೈಸಿಯ ಹಿಂದೂಗಳ ವಿರುದ್ಧ ಮಾಡಲಾದ ಹಳೆಯ ಭಾಷಣದ ಮೇಲೆ ಆಧಾರಿತ ಹಾಡಿನ ತಾಳಕ್ಕೆ ತಲವಾರನ್ನು ಹಿಡಿದು ಕುಣಿಯುತ್ತಿದ್ದರು. ಅದರ ವಿಡಿಯೋ ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರಿತವಾದ ನಂತರ ಪೊಲೀಸರು ೧೪ ಅಪ್ರಾಪ್ತ ಮಕ್ಕಳೊಂದಿಗೆ ೧೯ ಮುಸಲ್ಮಾನರನ್ನು ಬಂಧಿಸಿದ್ದಾರೆ. ಸುಮಾರು ಒಂದು ಗಂಟೆಯ ವರೆಗೆ ಈ ಕುಣಿತ ನಡೆದಿತ್ತು. ಆದರೆ ಪೊಲೀಸರಿಗೆ ಈ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ, ಎಂಬುದು ಬೆಳಕಿಗೆ ಬಂದಿದೆ. (ನಿದ್ರಿಸ್ತ ಪೊಲೀಸರು ! – ಸಂಪಾದಕರು)
14 minors held for flashing swords on remix of Akbaruddin Owaisi’s anti-Hindu speech in Bengaluru https://t.co/vPuVM2HU6X
— Mangalorean (@MangaloreanNEWS) October 11, 2022
ಈ ಮುಸಲ್ಮಾನರ ಪೈಕಿ ಒಬ್ಬನು ಈ ಕುಣಿತದ ವಿಡಿಯೋವನ್ನು ತನ್ನ ಇಂಸ್ಟಾಗ್ರಾಮನಲ್ಲಿ ‘ಅಪನಾ ಇಲಾಕಾ’ ಎಂಬ ಖಾತೆಯಲ್ಲಿ ಪ್ರಸಾರ ಮಾಡಿದಾಗ ಪೊಲೀಸರಿಗೆ ಈ ಬಗ್ಗೆ ಮಾಹಿತಿ ದೊರೆತಿದೆ. ಅಕ್ಬರುದ್ದೀನ ಓವೈಸಿಯು ಕೆಲವು ವರ್ಷಗಳ ಹಿಂದೆ ತನ್ನ ಭಾಷಣದಲ್ಲಿ ‘ಪೊಲೀಸರನ್ನು ೧೫ ನಿಮಿಷಗಳಿಗಾಗಿ ಬದಿಗಿಟ್ಟರೆ ನಾವು ೧೦೦ ಕೋಟಿ ಹಿಂದೂಗಳಿಗೆ ಬುದ್ಧಿ ಕಲಿಸುವೆವು’ ಎಂದು ಎಚ್ಚರಿಕೆ ನೀಡುವ ಹೇಳಿಕೆ ನೀಡಿದ್ದನು. ಅವನ ಇದೇ ಹೇಳಿಕೆಯನ್ನು ‘ಡಿಜೆ’ಯ (ದೊಡ್ಡ ಸಂಗೀತ ವ್ಯವಸ್ಥೆ) ತಾಳಕ್ಕೆ ಹಾಕಲಾಗಿತ್ತು.
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!