ವಿಡಿಯೋ ಪ್ರಸಾರಿತವಾದ ನಂತರ ಪೊಲೀಸರಿಂದ ೧೪ ಅಪ್ರಾಪ್ತ ಮಕ್ಕಳೊಂದಿಗೆ ೧೯ ಮುಸಲ್ಮಾನರ ಬಂಧನ !

ಬೆಂಗಳೂರು (ಕರ್ನಾಟಕ) – ಇಲ್ಲಿನ ‘ಟ್ಯಾಂಕ್ ಗಾರ್ಡನ’ನ ಬಳಿ ಮುಸಲ್ಮಾನರು ಪೈಗಂಬರರ ಜನ್ಮೋತ್ಸವದ ನಿಮಿತ್ತ ಮೆರವಣಿಗೆಯನ್ನು ಮಾಡಿದ್ದರು. ಈ ಸಮಯದಲ್ಲಿ ಎಮ್.ಐ.ಎಮ್. ಪಕ್ಷದ ನೇತಾರ ಅಕ್ಬರುದ್ದೀನ ಓವೈಸಿಯ ಹಿಂದೂಗಳ ವಿರುದ್ಧ ಮಾಡಲಾದ ಹಳೆಯ ಭಾಷಣದ ಮೇಲೆ ಆಧಾರಿತ ಹಾಡಿನ ತಾಳಕ್ಕೆ ತಲವಾರನ್ನು ಹಿಡಿದು ಕುಣಿಯುತ್ತಿದ್ದರು. ಅದರ ವಿಡಿಯೋ ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರಿತವಾದ ನಂತರ ಪೊಲೀಸರು ೧೪ ಅಪ್ರಾಪ್ತ ಮಕ್ಕಳೊಂದಿಗೆ ೧೯ ಮುಸಲ್ಮಾನರನ್ನು ಬಂಧಿಸಿದ್ದಾರೆ. ಸುಮಾರು ಒಂದು ಗಂಟೆಯ ವರೆಗೆ ಈ ಕುಣಿತ ನಡೆದಿತ್ತು. ಆದರೆ ಪೊಲೀಸರಿಗೆ ಈ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ, ಎಂಬುದು ಬೆಳಕಿಗೆ ಬಂದಿದೆ. (ನಿದ್ರಿಸ್ತ ಪೊಲೀಸರು ! – ಸಂಪಾದಕರು)
14 minors held for flashing swords on remix of Akbaruddin Owaisi’s anti-Hindu speech in Bengaluru https://t.co/vPuVM2HU6X
— Mangalorean (@MangaloreanNEWS) October 11, 2022
ಈ ಮುಸಲ್ಮಾನರ ಪೈಕಿ ಒಬ್ಬನು ಈ ಕುಣಿತದ ವಿಡಿಯೋವನ್ನು ತನ್ನ ಇಂಸ್ಟಾಗ್ರಾಮನಲ್ಲಿ ‘ಅಪನಾ ಇಲಾಕಾ’ ಎಂಬ ಖಾತೆಯಲ್ಲಿ ಪ್ರಸಾರ ಮಾಡಿದಾಗ ಪೊಲೀಸರಿಗೆ ಈ ಬಗ್ಗೆ ಮಾಹಿತಿ ದೊರೆತಿದೆ. ಅಕ್ಬರುದ್ದೀನ ಓವೈಸಿಯು ಕೆಲವು ವರ್ಷಗಳ ಹಿಂದೆ ತನ್ನ ಭಾಷಣದಲ್ಲಿ ‘ಪೊಲೀಸರನ್ನು ೧೫ ನಿಮಿಷಗಳಿಗಾಗಿ ಬದಿಗಿಟ್ಟರೆ ನಾವು ೧೦೦ ಕೋಟಿ ಹಿಂದೂಗಳಿಗೆ ಬುದ್ಧಿ ಕಲಿಸುವೆವು’ ಎಂದು ಎಚ್ಚರಿಕೆ ನೀಡುವ ಹೇಳಿಕೆ ನೀಡಿದ್ದನು. ಅವನ ಇದೇ ಹೇಳಿಕೆಯನ್ನು ‘ಡಿಜೆ’ಯ (ದೊಡ್ಡ ಸಂಗೀತ ವ್ಯವಸ್ಥೆ) ತಾಳಕ್ಕೆ ಹಾಕಲಾಗಿತ್ತು.
ಸಂಪಾದಕೀಯ ನಿಲುವು
|
‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್’ ಸಂಸ್ಥೆಗೆ ಗ್ರಾಹಕನಿಗೆ ೫೦ ಸಾವಿರ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶ : Hindustan Unilever Compensation
‘ಮಾವುಲಿ-ಮಾವುಲಿ’ಯ ಭಕ್ತಿಮಯ ಜಯಘೋಷದೊಂದಿಗೆ ಮಾಳಶಿರಸ ತಾಲೂಕಿನ ಠಾಕೂರಬುವಾ ಸಮಾಧಿಯ ಬಳಿ ನೆರವೇರಿದ ಮಾವುಲಿ ಪಲ್ಲಕ್ಕಿಯ ಮೂರನೇ ಗೋಲಾಕಾರದ ರಿಂಗಣ! : Sant Dnyaneshwar
ಕ್ಷುಲ್ಲಕ ಕಾರಣಕ್ಕೆ ಮುಸಲ್ಮಾನರಿಂದ ಹಿಂದೂಗಳ ಮೇಲೆ ಭೀಕರ ಹಲ್ಲೆ : Sewri Mumbai Muslims Attack
ಪ್ರಸಿದ್ಧ ಚಲನಚಿತ್ರ ನಟ ಚಿನ್ಮಯ ಉದಗೀರಕರ ಮತ್ತು ನಟಿ ಮೋಹಿನಿ ಪೋತದಾರ ಅವರಿಂದ ಸನಾತನದ ಆಶ್ರಮಕ್ಕೆ ಸೌಹಾರ್ದಯುತ ಭೇಟಿ!
ಛತ್ತೀಸ್ಗಢದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವಾರಸ್ದಾರಿಯ ಸಂರಕ್ಷಣೆಗಾಗಿ ರಾಜ್ಯ ಸರಕಾರದಿಂದ ಸನಾತನ ಸಂಸ್ಥೆಗೆ ಬೆಂಬಲ ! ಮುಖ್ಯಮಂತ್ರಿ ವಿಷ್ಣುದೇವ ಸಾಯ
ಕೊಲೆ ಪ್ರಕರಣ ವಿರೋಧಿಸಿದವರ ವಿರುದ್ಧದ ಕೇಸ್ಗೆ ಹೈಕೋರ್ಟ್ ತಡೆ : Karnataka HC Stays Case