ಬರೇಲಿ ಇಲ್ಲಿನ ಮುಸಲ್ಮಾನ ಬಹುಸಂಖ್ಯಾತ ಗ್ರಾಮದಲ್ಲಿನ ಗ್ರಾಮ ಮುಖ್ಯಸ್ಥ ಶಮಶುಲ್ ಇವನಿಂದ ಹಿಂದೂಗಳ ಮೇಲೆ ಆರ್ಥಿಕ ಬಹಿಷ್ಕಾರ ಹಾಕಲು ಕರೆ !

ಗ್ರಾಮದಲ್ಲಿನ ದೇವಸ್ಥಾನದ ಕಟ್ಟಡ ಕಾಮಗಾರಿಗೆ ವಿರೋಧ

ಬರೇಲಿ (ಉತ್ತರಪ್ರದೇಶ) – ಇಲ್ಲಿಯ ಮುಸಲ್ಮಾನ ಬಹುಸಂಖ್ಯಾತ ಬೈರಮನಗರ ಗ್ರಾಮದ ಪ್ರಮುಖ ಶಮಶೂಲ ಗ್ರಾಮದಲ್ಲಿನ ಮುಸಲ್ಮಾನರಿಗೆ ಹಿಂದೂಗಳ ಮೇಲೆ ಆರ್ಥಿಕ ಬಹಿಷ್ಕಾರ ಹಾಕುವುದಕ್ಕಾಗಿ ಪ್ರಚೋದನೆ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡಿದೆ. ಇದರಲ್ಲಿ ಮುಸಲ್ಮಾನ ‘ನಾರಾ-ಏ-ತಕಬೀರ್’ (ಅಲ್ಲ ಎಲ್ಲಕ್ಕಿಂತ ದೊಡ್ಡವನು) ಎಂಬ ಘೋಷಣೆ ನೀಡುತ್ತಿರುವುದು ಕಾಣಿಸುತ್ತಿದೆ. ಪೊಲೀಸರಿಂದ ಈ ಘಟನೆಯ ವಿಚಾರಣೆ ನಡೆಸಲಾಗುತ್ತಿದೆ.

ಈ ಗ್ರಾಮದ ದೇವಸ್ಥಾನ ಕಟ್ಟುವುದರ ಬಗ್ಗೆ ವಿವಾದ ನಡೆದಿದೆ. ದೇವಸ್ಥಾನ ಎಲ್ಲಿ ಕಟ್ಟಲಾಗುತ್ತಿದೆ ಅಲ್ಲಿ ಮೊದಲು ಬಾವಿ ಇತ್ತು. ಈಗ ಅಲ್ಲಿ ದೇವಸ್ಥಾನಕ್ಕಾಗಿ ಬೇಕಾಗಿರುವ ಇಟ್ಟಿಗೆ ಇಡಲಾಗಿದೆ. ಶಮಶೂಲ ಇವನು ಇಟ್ಟಿಗೆಗಳನ್ನು ತೆರವುಗೊಳಿಸಲು ಹಿಂದೂಗಳಿಗೆ ಹೇಳಿದ್ದನು. ಇದರಿಂದ ವಿವಾದ ನಿರ್ಮಾಣವಾಗಿತ್ತು ಮತ್ತು ಆ ಸಮಯದಲ್ಲಿ ಪೊಲೀಸರು ಇಬ್ಬರ ಮಧ್ಯ ರಾಜಿ ಮಾಡಿಸಿದ್ದರು.

ಸಂಪಾದಕಿಯ ನಿಲುವು

  • ಒಂದು ಗ್ರಾಮ, ಒಂದು ಜಿಲ್ಲೆ ಮತ್ತು ಒಂದು ರಾಜ್ಯ ಮುಸಲ್ಮಾನ ಬಹುಸಂಖ್ಯಾತರಾದರೆ, ಏನು ಆಗುತ್ತದೆ ಅದರ ಅನುಭವ ತೆಗೆದುಕೊಂಡುರೂ ಜಾತ್ಯತೀತತೆಯ ನಶೆಯಲ್ಲಿ ಇರುವ ಹಿಂದೂಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಇದು ಅವರಿಗೆ ಎಂದು ಅರಿವಾಗುವುದು ?
  • ಉತ್ತರ ಪ್ರದೇಶದಲ್ಲಿ ಭಾಜಪದ ಸರಕಾರ ಇರುವಾಗ ಈ ರೀತಿಯ ಧೈರ್ಯ ಹೇಗೆ ಬರುತ್ತದೆ, ಇದು ಹಿಂದೂಗಳಿಗೆ ಅಪೇಕ್ಷಿತವಿಲ್ಲ !