
ಚೆನ್ನೈ (ತಮಿಳುನಾಡು) – ಇಲ್ಲಿಯ ಹಿಂದೂ ಮುನ್ನಾಮಿ ಈ ಸಂಘಟನೆಯ ಕಾರ್ಯಕರ್ತ ಶಕ್ತಿ (ವಯಸ್ಸು ೩೨ ವರ್ಷ) ಇವರನ್ನು ಸಮಾಜದಲ್ಲಿ ಬಿರುಕು ಮೂಡಿಸುವ ಪ್ರಯತ್ನ ಮಾಡಿರುವ ಪ್ರಕರಣದಲ್ಲಿ ಬಂಧಿಸಲಾಗಿದೆ. ಅವರಿಗೆ ನ್ಯಾಯಾಲಯ ಕಸ್ಟಡಿಯಲ್ಲಿ ಇರಿಸಲು ನ್ಯಾಯಾಲಯ ಆದೇಶ ನೀಡಿದೆ. ಶಕ್ತಿ ವೆಂಗಾಮೇಡು ಜ್ಯೋತಿದಾರ ಸ್ಟ್ರೀಟ್ ಇಲ್ಲಿ ವಾಸವಾಗಿದ್ದು ಈ ಸಂಘಟನೆಯ ಅವರು ಕರೂರ ಜಿಲ್ಲೆಯ ಸಮನ್ವಯಕರಾಗಿದ್ದಾರೆ. ಅವರು ಹಿಂದೂಗಳಿಗೆ ದೀಪಾವಳಿಯ ಸಮಯದಲ್ಲಿ ಹಿಂದುಗಳು ಹಾಕುವ ಅಂಗಡಿಯಿಂದಲೇ ವಸ್ತುಗಳನ್ನು ಖರೀದಿಸುವ ಕರೆ ನೀಡಿರುವ ಕರಪತ್ರಗಳನ್ನು ವಿತರಿಸಿದ್ದರು. ಹಿಂದೂಗಳ ಅಂಗಡಿಯಿಂದ ವಸ್ತುಗಳನ್ನು ಖರೀದಿಸುವ ಮೊದಲು ‘ಅಂಗಡಿಯಲ್ಲಿ ಹಿಂದೂಗಳ ದೇವತೆಯ ಚಿತ್ರಗಳು ಇದೆಯಾ ?’, ಇದನ್ನು ನೋಡುವಂತೆ ಕರಪತ್ರದಲ್ಲಿ ಇತ್ತು. ಇದರಿಂದ ಅವರ ಮೇಲೆ ಭಾ.ದಂ.ವಿ. ಕಲಂ ೧೫೩ ಅ (ಧರ್ಮ, ವಂಶ, ಜನ್ಮಸ್ಥಾನ, ನಿವಾಸಸ್ಥಾನ, ಭಾಷೆ ಮುಂತಾದ ಕಾರಣಗಳಿಂದ ವಿವಿಧ ಗುಂಪುಗಳಲ್ಲಿ ಶತ್ರುತ್ವ ಹೆಚ್ಚಿಸುವುದು ಮತ್ತು ಸದ್ಭಾವನೆ ಕಾಪಾಡುವುದಕ್ಕೆ ಪ್ರತಿಕೂಲ ಕೃತ್ಯಗಳು ನಡೆಸುವುದು) ಮತ್ತು ೫೦೫(ಸಾರ್ವಜನಿಕ ರೋಷ ನಿರ್ಮಾಣ ಮಾಡುವ ಹೇಳಿಕೆ) ಅಡಿಯಲ್ಲಿ ದೂರು ದಾಖಲಿಸಲಾಗಿದೆ.
Tamil Nadu: Man arrested for asking people to buy only from Hindu shops for Diwali https://t.co/5EmE0mQjTw
— OpIndia.com (@OpIndia_com) October 16, 2022
ಸಂಪಾದಕೀಯ ನಿಲುವು
|
‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್’ ಸಂಸ್ಥೆಗೆ ಗ್ರಾಹಕನಿಗೆ ೫೦ ಸಾವಿರ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶ : Hindustan Unilever Compensation
‘ಮಾವುಲಿ-ಮಾವುಲಿ’ಯ ಭಕ್ತಿಮಯ ಜಯಘೋಷದೊಂದಿಗೆ ಮಾಳಶಿರಸ ತಾಲೂಕಿನ ಠಾಕೂರಬುವಾ ಸಮಾಧಿಯ ಬಳಿ ನೆರವೇರಿದ ಮಾವುಲಿ ಪಲ್ಲಕ್ಕಿಯ ಮೂರನೇ ಗೋಲಾಕಾರದ ರಿಂಗಣ! : Sant Dnyaneshwar
ಕ್ಷುಲ್ಲಕ ಕಾರಣಕ್ಕೆ ಮುಸಲ್ಮಾನರಿಂದ ಹಿಂದೂಗಳ ಮೇಲೆ ಭೀಕರ ಹಲ್ಲೆ : Sewri Mumbai Muslims Attack
ಪ್ರಸಿದ್ಧ ಚಲನಚಿತ್ರ ನಟ ಚಿನ್ಮಯ ಉದಗೀರಕರ ಮತ್ತು ನಟಿ ಮೋಹಿನಿ ಪೋತದಾರ ಅವರಿಂದ ಸನಾತನದ ಆಶ್ರಮಕ್ಕೆ ಸೌಹಾರ್ದಯುತ ಭೇಟಿ!
ಛತ್ತೀಸ್ಗಢದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವಾರಸ್ದಾರಿಯ ಸಂರಕ್ಷಣೆಗಾಗಿ ರಾಜ್ಯ ಸರಕಾರದಿಂದ ಸನಾತನ ಸಂಸ್ಥೆಗೆ ಬೆಂಬಲ ! ಮುಖ್ಯಮಂತ್ರಿ ವಿಷ್ಣುದೇವ ಸಾಯ
ಕೊಲೆ ಪ್ರಕರಣ ವಿರೋಧಿಸಿದವರ ವಿರುದ್ಧದ ಕೇಸ್ಗೆ ಹೈಕೋರ್ಟ್ ತಡೆ : Karnataka HC Stays Case