ದಕ್ಷಿಣ ಭಾರತದ ೩ ಮಠಗಳ ಮೇಲೆ ಉಗ್ರರ ದಾಳಿಯ ಸಂಚು ವಿಫಲ !
ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ದಿನವಾದ ಆಗಸ್ಟ್ ೧೫ ರಂದು ದಕ್ಷಿಣ ಭಾರತದ ೩ ಪ್ರಮುಖ ಮಠಗಳ ಮೇಲೆ ಭಯೋತ್ಪಾದಕ ದಾಳಿಯನ್ನು ಮಾಡುವ ಸಂಚನ್ನು ತಮಿಳುನಾಡು ಮತ್ತು ಕರ್ನಾಟಕ ಪೊಲೀಸರು ವಿಫಲಗೊಳಿಸಿದ್ದಾರೆ.
ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ದಿನವಾದ ಆಗಸ್ಟ್ ೧೫ ರಂದು ದಕ್ಷಿಣ ಭಾರತದ ೩ ಪ್ರಮುಖ ಮಠಗಳ ಮೇಲೆ ಭಯೋತ್ಪಾದಕ ದಾಳಿಯನ್ನು ಮಾಡುವ ಸಂಚನ್ನು ತಮಿಳುನಾಡು ಮತ್ತು ಕರ್ನಾಟಕ ಪೊಲೀಸರು ವಿಫಲಗೊಳಿಸಿದ್ದಾರೆ.
ಇಸ್ಲಾಮಿಕ ಸ್ಟೇಟದ ಮುಖವಾಣಿಯಿಂದ ಭಾರತದ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ನೂಪುರ ಶರ್ಮಾ ಇವರಿಗೆ ಪ್ರವಾದಿಯವರ ಕಥಿತ ಅವಮಾನ ವಿಷಯದ ಹೇಳಿಕೆ ಬಗ್ಗೆ ಬೆದರಿಕೆ ಬಂದಿದೆ.
ಜಿಹಾದಿ ಭಯೋತ್ಪಾದಕ ಸಂಘಟನೆಗಳು ಹಿಂದೂಗಳ ಮಂದಿರಗಳನ್ನು ಗುರಿ ಮಾಡುತ್ತಿವೆ, ಇದರಿಂದ `ಭಯೋತ್ಪಾದನೆಗೆ ಧರ್ಮ ಇರುವುದಿಲ್ಲ’, ಎಂದು ಹೇಳುವುದು ಹಾಸ್ಯಾಸ್ಪದವಾಗಿದೆ!
ಹಿಜಾಬ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ವಿದ್ಯಾರ್ಥಿ ಮುಸ್ಕಾನ ಖಾನ ಅವರನ್ನು ಅಲ ಕಾಯದಾ ಮುಖ್ಯಸ್ಥ ಅಲ ಜವಾಹರಿ ಹೊಗಳಿರುವುದರ ವಿವಾದದ ಹಿಂದೆ ‘ಆದೃಶ್ಯ ಕೈ’ ಇದೆ ಎಂದು ಸ್ಪಷ್ಟಪಡಿಸಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಇವರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಇದರಿಂದ ಮತಾಂತರದ ಮೂಲಕ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುವ ಜಿಹಾದಿಗಳ ಸಂಚು ಗಮನಕ್ಕೆ ಬರುತ್ತದೆ !
ಮೈಸೂರಿನ ಚಾಮರಾಜಪುರದ ನ್ಯಾಯಾಲಯದ ಪರಿಸರದಲ್ಲಿನ ಶೌಚಾಲಯದಲ್ಲಿ ಆಗಸ್ಟ್ ೧, ೨೦೧೬ ರಲ್ಲಿ ನಡೆದ ಬಾಂಬ್ ಸ್ಫೋಟದ ಪ್ರಕರಣದಲ್ಲಿ ನ್ಯಾಯಾಲಯ ‘ಅಲ್ ಕಾಯದಾ’ ಈ ಜಿಹಾದಿ ಉಗ್ರರ ಸಂಘಟನೆಯ ಜೊತೆ ಸಂಬಂಧಿತ ೩ ಉಗ್ರರು ತಪ್ಪಿತಸ್ಥರೆಂದು ಸಾಬೀತುಪಡಿಸಿತು.
ತಾಲಿಬಾನ ಅಧಿಕಾರಕ್ಕೆ ಬಂದ ಮೇಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನ ಪ್ರತಿಷ್ಠೆಯನ್ನು ಸುಧಾರಿಸುವುದಕ್ಕಾಗಿ ‘ಮಹಿಳೆಯರ ಮೇಲೆ ಅತ್ಯಾಚಾರ ನಡೆಯುವುದಿಲ್ಲ ಎಂದು ಹೇಳಿದೆ. ಅದು ಎಷ್ಟು ಅಪ್ಪಟ ಸುಳ್ಳೆಂಬುದು ಅನೇಕ ‘ವಿಡಿಯೋಗಳಿಂದ ಬೆಳಕಿಗೆ ಬಂದಿದೆ.
ಅಫಘಾನಿಸ್ತಾನದಿಂದ ಅಮೇರಿಕಾದ ಸೈನ್ಯವು ಪೂರ್ಣ ರೀತಿಯಲ್ಲಿ ಹಿಂತಿರುಗಿದ ನಂತರ ಜಿಹಾದಿ ಭಯೋತ್ಪಾದಕ ಸಂಘಟನೆಯಾದ ಆಲ್ ಕಾಯದಾವು ತಾಲಿಬಾನಿಗೆ ಶುಭಾಶಯ ನೀಡಿದೆ. ಹಾಗೆಯೇ ಕಾಶ್ಮೀರದೊಂದಿಗೆ ಇತರ ಇಸ್ಲಾಮೀ ಭೂಮಿಯನ್ನು ಇಸ್ಲಾಂನ ಶತ್ರುಗಳಿಂದ ಮುಕ್ತಗೊಳಿಸಲು ಕರೆ ನೀಡಿದೆ.
ನೀವು (ತಾಲಿಬಾನ್) ಶಾಂತಿಯಿಂದ ರಾಜ್ಯ ಮಾಡಿ; ಆದರೆ ಅಫ್ಘಾನಿಸ್ತಾನವನ್ನು ಭಯೋತ್ಪಾದಕರ ಆಶ್ರಯ ಸ್ಥಾನವನ್ನಾಗಿ ಮಾಡದಿರಿ, ಎಂದು ಟೊಳ್ಳು ಎಚ್ಚರಿಕೆಯನ್ನು ಚೀನಾವು ವಿಶ್ವಸಂಸ್ಥೆಯ ಭದ್ರತಾ ಪರಿಷತ್ತಿನಲ್ಲಿನ ಆಪತ್ಕಾಲಿನ ಸಭೆಯಲ್ಲಿ ಹೇಳಿದೆ.
ಹೊಸ ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ಫೋಟಿಸುವುದಾಗಿ ಬೆದರಿಕೆ ಒಡ್ಡುವ ಈ-ಮೇಲ್ ಅಲ್-ಕೈದಾದ ಓರ್ವ ಭಯೋತ್ಪಾದಕನಿಂದ ಬಂದಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.