|
ಅಲ್ಲಾನ ಸಹಾಯದಿಂದಾಗಿಯೇ ವಿಜಯ !
ಯಾವುದೇ ವಿಷಯದಲ್ಲಿ ವಿಜಯಿಯಾದಾಗ ಹೀಗೆ ಎಷ್ಟು ಹಿಂದೂಗಳು ಹೇಳುತ್ತಾರೆ ? ಕೆಲವು ಹಿಂದೂಗಳು ಈ ರೀತಿಯಲ್ಲಿ ದೇವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದರೂ ಜಾತ್ಯಾತೀತ ಭಾರತದಲ್ಲಿ ಅದು ಕೂಡ ಧರ್ಮಾಂಧತೆಯಾಗುತ್ತದೆ, ಎಂಬುದನ್ನು ಗಮನದಲ್ಲಿಡಿ !
ಕಾಬುಲ (ಅಫಘಾನಿಸ್ತಾನ) – ಅಫಘಾನಿಸ್ತಾನದಿಂದ ಅಮೇರಿಕಾದ ಸೈನ್ಯವು ಪೂರ್ಣ ರೀತಿಯಲ್ಲಿ ಹಿಂತಿರುಗಿದ ನಂತರ ಜಿಹಾದಿ ಭಯೋತ್ಪಾದಕ ಸಂಘಟನೆಯಾದ ಆಲ್ ಕಾಯದಾವು ತಾಲಿಬಾನಿಗೆ ಶುಭಾಶಯ ನೀಡಿದೆ. ಹಾಗೆಯೇ ಕಾಶ್ಮೀರದೊಂದಿಗೆ ಇತರ ಇಸ್ಲಾಮೀ ಭೂಮಿಯನ್ನು ಇಸ್ಲಾಂನ ಶತ್ರುಗಳಿಂದ ಮುಕ್ತಗೊಳಿಸಲು ಕರೆ ನೀಡಿದೆ.
Terror group Al-Qaeda congratulates the Taliban, calls for Kashmir’s “liberation”#ITVideo #Afghanistan #AfghanistanCrisis #TalibanTakeover pic.twitter.com/v0wqSbj4Dr
— IndiaToday (@IndiaToday) September 1, 2021
ತಾಲಿಬಾನ್ ಗೆ ನೀಡಿರುವ ಸಂದೇಶದ ಶೀರ್ಷಿಕೆಯಲ್ಲಿ ‘ಅಪಘಾನಿಸ್ತಾನದಲ್ಲಿನ ಇಸ್ಲಾಮಿ ಸಮಾಜಕ್ಕೆ ಅಲ್ಲಾಹನು ನೀಡಿರುವ ಸ್ವಾತಂತ್ರ್ಯಕ್ಕಾಗಿ ಶುಭಾಶಯಗಳು’ ಎಂದು ಹೇಳಲಾಗಿದೆ. ಮುಂದೆ ‘ಹೇ ಅಲ್ಲಾ, ಸೊಮಾಲಿಯ, ಯೆಮನ್, ಕಾಶ್ಮೀರ ಮತ್ತು ಜಗತ್ತಿನಲ್ಲಿರುವ ಇತರ ಇಸ್ಲಾಮೀ ಭೂಮಿಗಳನ್ನು ಇಸ್ಲಾಂನ ಶತ್ರುಗಳಿಂದ ಮುಕ್ತಗೊಳಿಸಿ. ಜಗತ್ತಿನಾದ್ಯಂತ ಇರುವ ಮುಸಲ್ಮಾನ ಕೈದಿಗಳನ್ನು ಮುಕ್ತಗೊಳಿಸಿ. ಸರ್ವಶಕ್ತಿಮಾನನಾದ ಅಲ್ಲಾಹನೇ ಅಮೆರಿಕವನ್ನು ಅಪಮಾನಗೊಳಿಸಿ ಸೋಲಿಸಿದ್ದಾನೆ. ಈ ಎಲ್ಲ ಘಟನೆಗಳಿಂದ ಕೇವಲ ಜಿಹಾದ (ಧರ್ಮಯುದ್ಧ) ಮಾಡಿಯೇ ವಿಜಯವು ಪ್ರಾಪ್ತವಾಗುತ್ತದೆ ಎಂಬುದು ಸಾಬೀತಾಗುತ್ತದೆ. ಅಲ್ಲಾಹನ ಸಹಾಯದಿಂದ ದೊರೆತ ಈ ವಿಜಯವು ಮುಸಲ್ಮಾನರಿಗೆ ಪಾಶ್ಚಾತ್ಯರ ಗುಲಾಮಗಿರಿಯಿಂದ ಮುಕ್ತರಾಗುವ ಮಾರ್ಗವನ್ನು ತೋರಿಸುವುದು, ಎಂದು ಹೇಳಿದೆ.

Teesta River Project : ಭಾರತವನ್ನು ಬದಿಗೊತ್ತಿ ಚೀನಾಕ್ಕೆ ೯ ಸಾವಿರ ಕೋಟಿ ರೂಪಾಯಿಗಳ ತೀಸ್ತಾ ನದಿ ಯೋಜನೆ ಒಪ್ಪಿಸಿದ ಬಾಂಗ್ಲಾದೇಶ !
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War