|
ಬೆಂಗಳೂರು – ಮೈಸೂರಿನ ಚಾಮರಾಜಪುರದ ನ್ಯಾಯಾಲಯದ ಪರಿಸರದಲ್ಲಿನ ಶೌಚಾಲಯದಲ್ಲಿ ಆಗಸ್ಟ್ ೧, ೨೦೧೬ ರಲ್ಲಿ ನಡೆದ ಬಾಂಬ್ ಸ್ಫೋಟದ ಪ್ರಕರಣದಲ್ಲಿ ನ್ಯಾಯಾಲಯ ‘ಅಲ್ ಕಾಯದಾ’ ಈ ಜಿಹಾದಿ ಉಗ್ರರ ಸಂಘಟನೆಯ ಜೊತೆ ಸಂಬಂಧಿತ ೩ ಉಗ್ರರು ತಪ್ಪಿತಸ್ಥರೆಂದು ಸಾಬೀತುಪಡಿಸಿತು. ನೈನಾರ ಅಬ್ಬಾಸ್ ಅಲಿಯಾಸ್ ಲೈಬ್ರೆರಿ ಅಬ್ಬಾಸ್, ಎಮ್. ಸಾಮಸನ್ ಕರೀಮ ರಾಜಾ ಅಲಿಯಾಸ್ ಅಬ್ದುಲ್ ಕರೀಮ್ ಮತ್ತು ದಾವುದ ಸುಲೇಮಾನ್ ಎಂದು ಅವರ ಹೆಸರುಗಳಿವೆ. ಅವರೆಲ್ಲರೂ ತಮಿಳುನಾಡಿನ ಮದುರೈಯಲ್ಲಿ ವಾಸವಾಗಿದ್ದರು. ಇವರೆಲ್ಲರಿಗೆ ಅಕ್ಟೋಬರ್ ೧೧ ರಂದು ಶಿಕ್ಷೆ ನೀಡಲಾಗುವುದು.
2016 Mysuru court blast case: NIA convicts 3 al-Qaeda inspired terrorists https://t.co/CWgQdCSU5y
— Hindustan Times (@HindustanTimes) October 8, 2021

ಕೇರಳದಲ್ಲಿ ‘ಶಿಗೆಲ್ಲಾ’ ಸೋಂಕಿನಿಂದ ಒಂದು ಮಗುವಿನ ಸಾವು, 126 ಜನರಿಗೆ ಸೋಂಕು !
ಹಿಜಾಬ್ ನಿಂದಾಗಿ ಪರೀಕ್ಷೆ ಬರೆಯಲು ಅವಕಾಶ ಸಿಗದ ಮುಸ್ಲಿಂ ವಿದ್ಯಾರ್ಥಿನಿಗೆ ಎಂಜಿನಿಯರಿಂಗ್ ಪ್ರವೇಶಕ್ಕೆ ಅವಕಾಶ!
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಗೆ ನೀಡಿರುವ ಅನುಮತಿಯ ವಿರುದ್ಧ ಹಿಂದೂಗಳ ‘ಕೇಸರಿ ಶಾಲು ಅಭಿಯಾನ’ !
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ದೀಪ ಬೆಳಗಿ ರೆಸ್ಟೋರೆಂಟ್ ಉದ್ಘಾಟನೆ: IUML ಮಹಿಳಾ ಶಾಸಕಿಗೆ ಕಟ್ಟರವಾದಿಗಳಿಂದ ಟೀಕೆ
ಅಸ್ಸಾಂನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ವಿದ್ಯಾರ್ಥಿಗಳಿಗೆ ಗೋಮಾಂಸ ತಿನ್ನಿಸಲು ಯತ್ನ