|
ಬೆಂಗಳೂರು – ಮೈಸೂರಿನ ಚಾಮರಾಜಪುರದ ನ್ಯಾಯಾಲಯದ ಪರಿಸರದಲ್ಲಿನ ಶೌಚಾಲಯದಲ್ಲಿ ಆಗಸ್ಟ್ ೧, ೨೦೧೬ ರಲ್ಲಿ ನಡೆದ ಬಾಂಬ್ ಸ್ಫೋಟದ ಪ್ರಕರಣದಲ್ಲಿ ನ್ಯಾಯಾಲಯ ‘ಅಲ್ ಕಾಯದಾ’ ಈ ಜಿಹಾದಿ ಉಗ್ರರ ಸಂಘಟನೆಯ ಜೊತೆ ಸಂಬಂಧಿತ ೩ ಉಗ್ರರು ತಪ್ಪಿತಸ್ಥರೆಂದು ಸಾಬೀತುಪಡಿಸಿತು. ನೈನಾರ ಅಬ್ಬಾಸ್ ಅಲಿಯಾಸ್ ಲೈಬ್ರೆರಿ ಅಬ್ಬಾಸ್, ಎಮ್. ಸಾಮಸನ್ ಕರೀಮ ರಾಜಾ ಅಲಿಯಾಸ್ ಅಬ್ದುಲ್ ಕರೀಮ್ ಮತ್ತು ದಾವುದ ಸುಲೇಮಾನ್ ಎಂದು ಅವರ ಹೆಸರುಗಳಿವೆ. ಅವರೆಲ್ಲರೂ ತಮಿಳುನಾಡಿನ ಮದುರೈಯಲ್ಲಿ ವಾಸವಾಗಿದ್ದರು. ಇವರೆಲ್ಲರಿಗೆ ಅಕ್ಟೋಬರ್ ೧೧ ರಂದು ಶಿಕ್ಷೆ ನೀಡಲಾಗುವುದು.
2016 Mysuru court blast case: NIA convicts 3 al-Qaeda inspired terrorists https://t.co/CWgQdCSU5y
— Hindustan Times (@HindustanTimes) October 8, 2021

ಕೊಲೆ ಪ್ರಕರಣ ವಿರೋಧಿಸಿದವರ ವಿರುದ್ಧದ ಕೇಸ್ಗೆ ಹೈಕೋರ್ಟ್ ತಡೆ : Karnataka HC Stays Case
‘ನ್ಯಾಯಾಲಯವನ್ನು ಇದರಲ್ಲಿ ಎಳೆಯಬೇಡಿ’, ಎಂದು ಹೇಳುತ್ತ ತಕ್ಷಣದ ವಿಚಾರಣೆಗೆ ನ್ಯಾಯಾಲಯದ ನಿರಾಕರಣೆ
ಪ್ರಧಾನಿ ಮೋದಿ ಅವರ ನಿವಾಸದ ಹೊರಗೆ ಕಾಂಗ್ರೆಸ್ ಆಂದೋಲನ : Delhi Congress Protest
ನಾವಿಕರನ್ನು ಒತ್ತೆಯಾಳಾಗಿರಿಸಿದ್ದ 44 ಸೊಮಾಲಿಯನ್ನರಿಗೆ ಜೀವಾವಧಿ
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews
ಬುಲ್ಡೋಜರ್ ಕ್ರಮಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ನ ವಿಭಜಿತ ತೀರ್ಪು! : Allahabad HC