ಜಗತ್ತಿನಲ್ಲಿ ಶಾಂತಿಯ ವಾತಾವರಣ ನಿರ್ಮಾಣ ಮಾಡುವುದಕ್ಕಾಗಿ ಪ್ರಧಾನಿ ಮೋದಿ ಇವರು ಎಲ್ಲರನ್ನೂ ಒಗ್ಗೂಡಿಸುವರು !
ಭಾರತವು ಜಿ೨೦ ಪರಿಷತ್ತಿನ ಅಧ್ಯಕ್ಷಸ್ಥಾನ ಸ್ವೀಕರಿಸಿದನಂತರ ಫ್ರಾನ್ಸ್ ನ ರಾಷ್ಟ್ರಪತಿ ಮೈಕ್ರೋನ್ ಇವರ ಟ್ವೀಟ್ !
ಭಾರತವು ಜಿ೨೦ ಪರಿಷತ್ತಿನ ಅಧ್ಯಕ್ಷಸ್ಥಾನ ಸ್ವೀಕರಿಸಿದನಂತರ ಫ್ರಾನ್ಸ್ ನ ರಾಷ್ಟ್ರಪತಿ ಮೈಕ್ರೋನ್ ಇವರ ಟ್ವೀಟ್ !
ಬ್ರಿಟನ್ನಿನಲ್ಲಿ ಕೂಡ `ಜನಸಂಖ್ಯಾ ಜಿಹಾದ್’ ನಡೆಸಲಾಗುತ್ತಿದೆ, ಎಂದು ಯಾರಾದರೂ ಹೇಳಿದರೆ, ತಪ್ಪಾಗಲಾರದು ?
ಫುಟ್ಬಾಲ್ ವಿಶ್ವಕಪ್ ಸ್ಪರ್ಧೆಯಲ್ಲಿ ಮೋರೊಕ್ಕೊ ಬೆಲ್ಜಿಯಮಅನ್ನು ಮಣಿಸಿತು
ಅನುಷ್ಕಾ ಮಾತನಾಡುತ್ತಾ, ನನಗೆ ಕೂಚಿಪುಡಿ ಮತ್ತು ಇತರೆ ನೃತ್ಯಗಳು ಇಷ್ಟವಾಗುತ್ತವೆ; ಕಾರಣ, ಯಾವಾಗ ನೀವು ನೃತ್ಯವನ್ನು ಮಾಡುತ್ತೀರಿ, ಆಗ ನಿಮ್ಮ ಎಲ್ಲ ಚಿಂತೆ ಮತ್ತು ಒತ್ತಡ ದೂರವಾಗಿ ನೀವು ನಿಮ್ಮ ಸ್ನೇಹಿತರೊಂದಿಗೆ ಸಂಪೂರ್ಣ ಶಕ್ತಿಯೊಂದಿಗೆ ನರ್ತಿಸುತ್ತಾರೆ ಎಂದು ಹೇಳಿದಳು.
ಬ್ರಿಟನ್ ಆರ್ಥಿಕ ಹಿಂಜರಿಕೆಯನ್ನು ಘೋಷಿಸಿದೆ. ಪ್ರಧಾನ ಮಂತ್ರಿ ಋಷಿ ಸುನಕ ಇವರು ಆರ್ಥಿಕ ಹಿಂಜರಿಕೆಯನ್ನು ನಿಯಂತ್ರಿಸಲು ಕ್ರಮ ಕೈಕೊಳ್ಳುವುದಾಗಿ ಘೋಷಿಸಿದೆ. ಸುನಕ ಸರಕಾರವು ೫ ಸಾವಿರ ೫೦೦ ಕೋಟಿ ಪೌಂಡಗಳ (೫ ಸಾವಿರ ೫೮ ಕೋಟಿ ರೂಪಾಯಿ) ಆರ್ಥಿಕ ಯೋಜನೆಯನ್ನು ಮಂಡಿಸಿದೆ.
ಇಲ್ಲಿಯ ತಕಸಿಮ ಪ್ರದೇಶದಲ್ಲಿ ನವಂಬರ್ ೧೩ ರಂದು ಸಂಜೆ ನಡೆದ ಸ್ಫೋಟದಲ್ಲಿ ೬ ಜನರು ಸಾವನ್ನಪ್ಪಿದರೇ ೮೧ ಜನರು ಗಾಯಗೊಂಡರು. ಟರ್ಕಿಯ ರಾಷ್ಟ್ರಧ್ಯಕ್ಷ ರೆಸೆಪ್ ತಯ್ಯಿಪ್ ಏರ್ದೋಗಾನ್ ಇವರು ಈ ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿ ‘ಅಪರಾಧಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು’, ಎಂಬ ಆಶ್ವಾಸನೆ ನೀಡಿದ್ದಾರೆ.
೨೦೦೪ ರಲ್ಲಿ ವಿಲ್ಡರ್ಸ್ ಇವರು ಇಸ್ಲಾಮ್ ವಿರೋಧಿ ಹೇಳಿಕೆ ನೀಡಿದ್ದರು. ೧೪ ಅಕ್ಟೋಬರ ೨೦೨೨ ರಂದು ಈ ಘಟನೆಗೆ ೧೮ ವರ್ಷಗಳು ಪೂರ್ಣವಾದುವು.
ಇದು ಕ್ರೈಸ್ತರ ನಿಜ ಸ್ವರೂಪ ! ಈ ಬಗ್ಗೆ ಭಾರತದ ಪ್ರಸಾರ ಮಾಧ್ಯಮಗಳು, ತಥಾಕಥಿತ ಜಾತ್ಯತೀತವಾದಿಗಳು ಮತ್ತು ‘ಕ್ರೈಸ್ತರನ್ನು ಶಾಂತಿಪ್ರಿಯರೆಂದು ಕರೆಯುವ’ ಪ್ರಗತಿ(ಅಧೋಗತಿ)ಪರರು ಏನಾದರೂ ಹೇಳುವರೇ ?
ಬ್ರೆವ್ಹರಮನರವರ ಹೇಳಿಕೆಯಿಂದ ಪ್ರಧಾನಮಂತ್ರಿ ಮೋದಿಯವರ ದೀಪಾವಳಿಯ ಸಮಯದ ಒಪ್ಪಂದವನ್ನು ಅಂತಿಮಗೊಳಿಸುವ ಭೇಟಿಯನ್ನು ರದ್ದುಗೊಳಿಸಲಾಯಿತು ಎಂದು ಹೇಳಲಾಗುತ್ತದೆ.
ಭಾರತೀಯ ಮೂಲದ ರಿಷಿ ಸುನಕ ಅವರು ಬ್ರಿಟನ್ನ ನೂತನ ಪ್ರಧಾನಿಯಾಗಿದ್ದಾರೆ. ಪ್ರಧಾನಿ ಲಿಜ್ ಟ್ರಸ್ ರಾಜೀನಾಮೆ ನಂತರ, ಬೋರಿಸ್ ಜಾನ್ಸನ್, ರಿಷಿ ಸುನಕ ಮತ್ತು ಪೆನ್ನಿ ಮೊರ್ಡಾಂಟ್ ಅವರ ಹೆಸರುಗಳು ಪ್ರಧಾನಿ ಹುದ್ದೆಗೆ ಮುಂದೆ ಬಂದಿದ್ದವು. ಜಾನ್ಸನ್ ಅವರು ಅಕ್ಟೋಬರ್ ೨೩ ರಂದೇ ಸ್ಪರ್ಧೆಯಲ್ಲಿ ಭಾಗವಹಿಸುವುದಿಲ್ಲವೆಂದು ಘೋಷಿಸಿದರು.