ಪೊಲೀಸರು ವಿಫಲಗೊಳಿಸಿದ ಅಜಂಗಢ ಗ್ರಾಮದಲ್ಲಿ ಹಿಂದೂಗಳ ಮತಾಂತರದ ಸಂಚು !
೧೩ ಮತಾಂಧ ಮುಸಲ್ಮಾನರ ಸಹಿತ ೫ ಹಿಂದೂಗಳ ಬಂಧನ !
ಸಾಂಸ್ಕೃತಿಕ ಕಾರ್ಯಕ್ರಮದ ಹೆಸರಿನಲ್ಲಿ ಮತಾಂತರ !
೧೩ ಮತಾಂಧ ಮುಸಲ್ಮಾನರ ಸಹಿತ ೫ ಹಿಂದೂಗಳ ಬಂಧನ !
ಸಾಂಸ್ಕೃತಿಕ ಕಾರ್ಯಕ್ರಮದ ಹೆಸರಿನಲ್ಲಿ ಮತಾಂತರ !
ಇತ್ತೀಚಿನ ಕಾಲದಲ್ಲಿ ಮುಸಲ್ಮಾನ ಹುಡುಗಿಯರು ಹಿಂದುಗಳ ಜೊತೆ ಕಂಡು ಬಂದರೆ ಇಸ್ಲಾಮಿ ಗುಂಪಿನಿಂದ ಥಳಿತ ಮತ್ತು ದೌರ್ಜನ್ಯ ನಡೆದಿರುವ ಅನೇಕ ಘಟನೆಗಳು ಘಟಿಸಿವೆ. ಈ ಪ್ರಕರಣದಲ್ಲಿ ಬಿಜನೌರನಲ್ಲಿ ಪೊಲೀಸರು ಇಂತಹ ನಾಲ್ಕು ಮುಸಲ್ಮಾನ ಯುವಕರನ್ನು ಬಂಧಿಸಿದ್ದಾರೆ.
ಜ್ಞಾನವಾಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಎಲ್ಲಾ ಪ್ರಕರಣಗಳ ವಿಚಾರಣೆಯು ಈಗ ಜಿಲ್ಲಾ ನ್ಯಾಯಾಲಯದಲ್ಲಿ ಕ್ರೋಢೀಕರಿಸಲ್ಪಡುತ್ತದೆ. ಜಿಲ್ಲಾ ನ್ಯಾಯಾಧೀಶ ಡಾ. ಅಜಯ ಕೃಷ್ಣ ವಿಶ್ವೇಶ ಅವರು ಮೇ ೨೩ ರಂದು ಈ ಆದೇಶ ನೀಡಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು ೭ ಪ್ರಕರಣಗಳು ನಡೆಯುತ್ತಿವೆ.
ಸಮಾನ ನಾಗರಿಕ ಕಾನೂನು ಜಾರಿಗೊಂಡರೆ ಮುಸಲ್ಮಾನರಿಗೆ 4 ವಿವಾಹವಾಗಲು ಸಾಧ್ಯವಾಗುವುದಿಲ್ಲ. ಅಲ್ಪಸಂಖ್ಯಾತರು ಎಂದು ಹೇಳುತ್ತಾ ಪ್ರತ್ಯೇಕ ಸೌಲಭ್ಯಗಳನ್ನು ಲಪಟಾಯಿಸಲು ಸಾಧ್ಯವಾಗುವುದಿಲ್ಲ, ಆದ್ದರಿಂದ ಮದನಿ ಕೂಗಾಡುತ್ತಿದ್ದಾರೆ ಎನ್ನುವುದನ್ನು ಅರಿಯಿರಿ !
ಇಲ್ಲಿಯ ಶ್ರೀರಾಮ ಮಂದಿರ ನಿರ್ಮಾಣದ ಮೊದಲ ಹಂತ ಈ ವರ್ಷ ಡಿಸೆಂಬರ 30 ರ ವರೆಗೆ ಪೂರ್ಣಗೊಳ್ಳಲಿದೆ, ಎಂದು ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟನ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಇವರು ಹೇಳಿದರು.
ಗ್ರಾಮೀಣ ಭಾಗದಲ್ಲಿ ಹೆಣ್ಣು ಮಕ್ಕಳನ್ನು ಮಾರಾಟ ಮಾಡುತ್ತಿದ್ದ ಆರೋಪಿ ತಂದೆ ಮತ್ತು ಮಗ !
ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ ಮೌರ್ಯ ಇವರು ಮತ್ತೊಮ್ಮೆ ಹಿಂದೂದ್ವೇಷಿ ಹೇಳಿಕೆ ನೀಡಿದ್ದಾರೆ. ಇದರೊಂದಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರ ಬಗ್ಗೆಯೂ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮುಸಲ್ಮಾನ ಬಹುಸಂಖ್ಯಾತ ಕರೇಲಿ ಗ್ರಾಮದಲ್ಲಿ ಓರ್ವ ಹಿಂದೂ ಯುವಕನ ಕಾರು ಮತ್ತು ಮತಾಂಧ ಯುವಕನ ಬೈಕ್ ನಡುವೆ ಸಣ್ಣ ಅಪಘಾತವಾಯಿತು. ಈ ಅಪಘಾತದ ನೆಪವೊಡ್ಡಿ ಅಲ್ಲಿಯ ಮುಸಲ್ಮಾನರ ಗುಂಪು ಹಿಂದೂ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದರು.
ತಮ್ಮ ಸ್ವಂತದ ಹೋಟೆಲಿನಲ್ಲಿ ಇಂತಹ ನೈಜ ಚಟುವಟಿಕೆಗಳು ನಡೆಯುತ್ತಿರುವಾಗ ಆ ವಿಷಯದ ಕುರಿತು ಈ ರೀತಿ ಹಿಂದೇಟು ಹಾಕುವ ಮಾಲೀಕನಿಗೆ ಹಿಂದೂಗಳು ಕಾನೂನುಬದ್ಧವಾಗಿ ಪ್ರಶ್ನೀಸಬೇಕಾಗಿದೆ !
ಇಬ್ಬರು ಅಪ್ರಾಪ್ತ ಬಾಲಕಿಯರೊಂದಿಗೆ ಡಾಸ್ನಾ ದೇವಸ್ಥಾನಕ್ಕೆ ಅನುಮಾನಾಸ್ಪದವಾಗಿ ಪ್ರವೇಶಿಸಿದ ಮೊಹಸಿನ ಅನ್ನು ಬಂಧಿಸಲಾಗಿದೆ. ಈ ಹುಡುಗಿಯರಲ್ಲಿ ಒಬ್ಬಳು ಹಿಂದೂ ಮತ್ತು ಇನ್ನೊಬ್ಬಳು ಮುಸ್ಲಿಂಯಾಗಿದ್ದಾಳೆ.