ಗುಜರಾತ್ ನ ಪ್ರಸಿದ್ಧ ದ್ವಾರಕಾಧಿಶ ದೇವಸ್ಥಾನದಲ್ಲಿ ಡ್ರೆಸ್ ಕೋಡ್ ಜಾರಿ !
ಮಹಾರಾಷ್ಟ್ರ ಸಹಿತ ದೇಶದಲ್ಲಿನ ಅನೇಕ ದೇವಸ್ಥಾನಗಳಲ್ಲಿ ಡ್ರೆಸ್ ಕೋಡ್ ಜಾರಿಯಾದ ನಂತರ ಈಗ ಪ್ರಸಿದ್ಧ ದ್ವಾರಕಾಧಿಶದಲ್ಲಿಯೂ ಕೂಡ ಡ್ರೆಸ್ ಕೋಡ್ ಜಾರಿ ಮಾಡಲಾಗಿದೆ.
ಮಹಾರಾಷ್ಟ್ರ ಸಹಿತ ದೇಶದಲ್ಲಿನ ಅನೇಕ ದೇವಸ್ಥಾನಗಳಲ್ಲಿ ಡ್ರೆಸ್ ಕೋಡ್ ಜಾರಿಯಾದ ನಂತರ ಈಗ ಪ್ರಸಿದ್ಧ ದ್ವಾರಕಾಧಿಶದಲ್ಲಿಯೂ ಕೂಡ ಡ್ರೆಸ್ ಕೋಡ್ ಜಾರಿ ಮಾಡಲಾಗಿದೆ.
ಗುಜರಾತ ಉಚ್ಚ ನ್ಯಾಯಾಲಯದಲ್ಲಿ ಗಾಂಧಿಯವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿದರಿಂದ ಈಗ ರಾಹುಲ ಗಾಂಧಿಯವರು ಈ ಶಿಕ್ಷೆಯನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಿದ್ದಾರೆ.
ರಾಜ್ಯದ ನವಸಾರಿ ಜಿಲ್ಲೆಯಲ್ಲಿ ಲವ್ ಜಿಹಾದ್ ನ ಒಂದು ವಿಚಿತ್ರ ಪ್ರಕರಣ ಬಹಿರಂಗವಾಗಿದೆ. ಈ ಪ್ರಕರಣದಲ್ಲಿ ಕುಖ್ಯಾತ ಗೂಂಡಾ ಮತ್ತು ವಿವಾಹಿತ ಅಸೀಮ್ ಶೇಖ್ ಓರ್ವ ಹಿಂದೂ ಹುಡುಗಿಯನ್ನು ಪ್ರೀತಿಯ ಬಲೆಯಲ್ಲಿ ಸೆಳೆದು ಅವಳೊಂದಿಗೆ ವಿವಾಹವಾಗುವ ಆಶ್ವಾಸನೆಯನ್ನು ನೀಡಿ ಅವಳ ಅಶ್ಲೀಲ ಛಾಯಾಚಿತ್ರಗಳನ್ನು ತೆಗೆದನು.
ಕಚ್ಚ ಜಿಲ್ಲೆಯಲ್ಲಿನ ಮುಂದ್ರಾದ ಪರ್ಲ್ ಶಾಲೆಯಲ್ಲಿ ಬಕ್ರಿದ್ ಆಚರಿಸುವಾಗ ಹಿಂದೂ ವಿದ್ಯಾರ್ಥಿಗಳಿಗೆ ನಮಾಜ್ ಮಾಡಲು ಹೇಳಲಾಯಿತು. ಈ ಘಟನೆಯ ವಿಚಾರಣೆ ನಡೆಸುವುದಕ್ಕಾಗಿ ಜಿಲ್ಲಾ ಶಿಕ್ಷಣಾಧಿಕಾರಿಗಳಿಂದ ಒಂದು ಸಮಿತಿ ಸ್ಥಾಪನೆ ಮಾಡಲಾಗಿದೆ.
ಗುಜರಾತ ಉಚ್ಚ ನ್ಯಾಯಾಲಯವು ತಥಾಕಥಿತ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲವಾಡ ಇವರ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಪೊಲೀಸರಿಗೆ ಶರಣು ಹೋಗುವಂತೆ ಆದೇಶಿಸಿದೆ.
ಡೋಂಗಿ ಜಾತ್ಯತೀತ ಪ್ರಸಾರ ಮಾಧ್ಯಮ ಮತ್ತು ಸಂಘಟನೆಗಳ ಒತ್ತಡದಿಂದ ಹಿಂದುಗಳಿಗೆ ಅನಾವಶ್ಯಕ ಮೊಕದ್ದಮೆ ಎದುರಿಸಬೇಕಾಯಿತು ! – ನ್ಯಾಯಾಲಯದ ಟೀಕೆ
ಇರಾನ್ನ ರಾಜಧಾನಿ ತೆಹರಾನ್ ಇಲ್ಲಿ ಒಬ್ಬ ಪಾಕಿಸ್ತಾನಿ ದಲ್ಲಾಳಿಯು ಪಟೇಲ್ ಎಂಬ ಗುಜರಾತಿ ದಂಪತಿಗಳನ್ನು ಅಪಹರಿಸಿರುವ ಘಟನೆ ಬೆಳಕಿಗೆ ಬಂದಿದೆ. ದಲ್ಲಾಳಿಯು ಅವರ ಮೇಲೆ ಬ್ಲೇಡಿನಿಂದ ದಾಳಿ ನಡೆಸಿ ಅವರನ್ನು ಗಾಯಗೊಳಿಸಿದನು, ಹಾಗೂ ಅವರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ . ಭಾರತದಲ್ಲಿನ ಅವರ ಕುಟುಂಬದ ಬಳಿ ಹಣದ ಬೇಡಿಕೆಗಾಗಿ ಥಳಿಸಿರುವ ವಿಡಿಯೋ ಕಳುಹಿಸಿದ್ದಾನೆ.
ಮಸೀದಿಗಳಲ್ಲಿ ಹಾಕಿರುವ ಭೋಂಗಾಗಳ ಶಬ್ದವನ್ನು ನಿಯಂತ್ರಿಸಲು ಗಂಭೀರವಾಗಿ ಪ್ರಯತ್ನ ಮಾಡಲಾಗುತ್ತಿದೆ. ಔದ್ಯೋಗಿಕ, ವಸತಿ ಮತ್ತು ಇತರ ಕ್ಷೇತ್ರಗಳಲ್ಲಿ ಶಬ್ದದ ಬಗ್ಗೆ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಸಂಬಂಧಪಟ್ಟ ಇಲಾಖೆಗೆ ಆದೇಶಿಸಲಾಗಿದೆ, ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಗುಜರಾತ್ ಸರಕಾರ ಹೈಕೋರ್ಟ್ಗೆ ಮಾಹಿತಿ ನೀಡಿದೆ.
ಇಲ್ಲಿ ಅನಧಿಕೃತವಾಗಿ ಕಟ್ಟಿರುವ ದರ್ಗಾದ ವಿರುದ್ಧ ನಗರ ಪಾಲಿಕೆyu ನೋಟಿಸ್ ಜಾರಿ ಮಾಡಿದ್ದರಿಂದ ೩೦೦ ಕ್ಕಿಂತಲೂ ಹೆಚ್ಚಿನ ಮತಾಂಧ ಮುಸಲ್ಮಾನರು ಜೂನ್ ೧೫ ರಂದು ರಾತ್ರಿ ಭಯಂಕರ ಹಿಂಸಾಚಾರ ನಡೆಸಿದರು.
‘ಬಿಪರ್ಜಾಯ್’ ಚಂಡಮಾರುತವು ಜೂನ್ ೧೫ ರ ರಾತ್ರಿ ಗುಜರಾತನ ಜಖಾವು ಕರಾವಳಿಗೆ ಅಪ್ಪಳಿಸಿದ್ದು, ೨ ಜನರು ಸಾವನ್ನಪ್ಪಿದ್ದಾರೆ ಮತ್ತು ೨೨ ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.