GITM 2024 : ಪ್ರವಾಸಿ ತಾಣದ ಸ್ಥಳೀಯ ಸಂಸ್ಕೃತಿಯನ್ನು ಸರಿಯಾಗಿ ಗೌರವಿಸಬೇಕು ಮತ್ತು ಉತ್ತೇಜಿಸಬೇಕು !
ಯಾವುದೇ ಪ್ರವಾಸಿ ತಾಣವನ್ನು ಶ್ರೇಷ್ಠಗೊಳಿಸುವುದು ಒಬ್ಬನ ಕೆಲಸವಲ್ಲ. ಈ ಕಾರ್ಯವು ಸರಕಾರ, ಸ್ಥಳೀಯ ಜನರು ಮತ್ತು ಖಾಸಗಿ ವಲಯದ ಸಾಮೂಹಿಕ ಜವಾಬ್ದಾರಿಯಾಗಿದೆ.
ಯಾವುದೇ ಪ್ರವಾಸಿ ತಾಣವನ್ನು ಶ್ರೇಷ್ಠಗೊಳಿಸುವುದು ಒಬ್ಬನ ಕೆಲಸವಲ್ಲ. ಈ ಕಾರ್ಯವು ಸರಕಾರ, ಸ್ಥಳೀಯ ಜನರು ಮತ್ತು ಖಾಸಗಿ ವಲಯದ ಸಾಮೂಹಿಕ ಜವಾಬ್ದಾರಿಯಾಗಿದೆ.
‘ಗೋವಾದ ಪ್ರವಾಸೋದ್ಯಮ ಕ್ಷೇತ್ರವು ‘ಸೂರ್ಯ, ಮರಳು ಮತ್ತು ಸಮುದ್ರ’ಕ್ಕೆ ಸೀಮಿತವಾಗಿಲ್ಲ. ಕಡಲತೀರದಿಂದ ದೂರ ಇರುವ ಗ್ರಾಮೀಣ ಗೋವಾ, ಗೋವಾದ ಸಂಪ್ರದಾಯ, ಆಧ್ಯಾತ್ಮಿಕ ಪ್ರವಾಸೋದ್ಯಮ, ವೈವಿಧ್ಯಮಯ ಸಂಸ್ಕೃತಿ, ಗೋವಾದ ಆತಿಥ್ಯ ಇತ್ಯಾದಿಗಳಿಂದ ಪ್ರವಾಸಿಗರನ್ನು ಪರಿಚಯಿಸುವುದು ಮುಖ್ಯವಾಗಿದೆ.
ಕಣ್ಣೂರಿನ ಕರ್ನಾಟಕದಲ್ಲಿರುವ ‘ರಿಷಿದೇವ ಫೌಂಡೇಶನ’ ನ ಸಂಸ್ಥಾಪಕರಾದ ಪ.ಪೂ. ಸದ್ಗುರು ಋಷಿದೇವ ನರೇಂದ್ರಂಜಿ ಅವರು 29ನೇ ಮಾರ್ಚ್ 2024 ರಂದು ಗೋವಾದ ರಾಮನಾಥಿಯಲ್ಲಿರುವ ಸನಾತನದ ಆಶ್ರಮಕ್ಕೆ ಸೌಹಾರ್ದ ಭೇಟಿಯನ್ನು ನೀಡಿದರು.
ಭೋಪಾಲದಲ್ಲಿನ ಕಟ್ಟಡಕಾಮಗಾರಿಯ ಉದ್ಯಮದಲ್ಲಿರುವ ಶ್ರೀ. ರಘುನಂದನ ಸಿಂಹ ರಾಜಪೂತ ರವರು ಇತ್ತೀಚೆಗೆ ಗೋವಾದ ರಾಮನಾಥಿಯಲ್ಲಿರುವ ಸನಾತನ ಆಶ್ರಮಕ್ಕೆ ಸದಾಶಯದಿಂದ ಭೇಟಿ ನೀಡಿದರು.
ಉತ್ತರಾಖಂಡದ ಸಿಲ್ಕಿಯಾರಾ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯು ಸ್ಥಳೀಯ ಆರಾಧ್ಯ ದೈವ ಶ್ರೀ ಬೌಗನಾಥನ ಮೇಲಿನ ಶ್ರದ್ಧೆ ಮತ್ತು ಜ್ಞಾನ ಮತ್ತು ಕರ್ಮದಿಂದಾಗಿ ಯಶಸ್ವಿಯಾಗಿದೆವು.
‘ಸನ್ಬರ್ನ್’ ಕಾರ್ಯಕ್ರಮದ ಆಯೋಜಕರು ಶಬ್ದ ಮಾಲಿನ್ಯ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ರಾಜೇಶ ಸಿನಾರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಸಂಗೀತ ವಿಭಾಗದ ಸಮನ್ವಯಕ ಕು. ತೇಜಲ ಪತ್ರಿಕರ್ ಇವರು ಪದ್ಮಭೂಷಣ ಡಾ. ಪಂ. ಗೋಕುಲೋತ್ಸವ ಮಹಾರಾಜರನ್ನು 3ನೇ ಡಿಸೆಂಬರ್ 2023 ರಂದು ಭೇಟಿಯಾದರು, ಈ ವೇಳೆ ‘ಮಹರ್ಷಿ ಆಧ್ಯಾತ್ಮ ವಿಶ್ವವಿದ್ಯಾಲಯದ ಕಾರ್ಯಕ್ಕೆ ನನ್ನ ಆಶೀರ್ವಾದ ಇದೆ’ ಎಂದು ಡಾ. ಪಂ. ಗೋಕುಲೋತ್ಸವ ಮಹಾರಾಜರು ಹೇಳಿದರು.
ಸಹೋದರನ ಏಳಿಗೆಯಾಗಬೇಕು, ಸಹೋದರನು ಸಹೋದರಿಯನ್ನು ರಕ್ಷಿಸಬೇಕು ಎಂಬ ಭಾವನೆಯಿಂದ ರಕ್ಷಾಬಂಧನ ಹಬ್ಬವನ್ನು ಆಚರಿಸಲಾಗುತ್ತದೆ.
ಮಹರ್ಷಿಗಳ ಆಜ್ಞೆಯಂತೆ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರ ಇನ್ನೊರ್ವ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಸತ್ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಗುರುಪೂರ್ಣಿಮೆಯ ದಿನದಂದು ಅಂದರೆ ೩ ಜುಲೈ ೨೦೨೩ ರಂದು ಪೂಜೆ ಮತ್ತು ಆರತಿ ಮಾಡಿದರು.
ಶ್ರೀ ೧೦೦೮ ಮಹಾಶಕ್ತಿ ಪೀಠಾಧೀಶ್ವರ ಶ್ರೀ ಶಕ್ತೀಜಿ ಮಹಾರಾಜ ಇವರ ಶುಭ ಹಸ್ತದಿಂದ “ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಅಮೂಲ್ಯ ಭೋಧನೆಗಳು” (ಸಂಪುಟ ೧) : ‘ಸಾಧನೆ ಪ್ರತ್ಯಕ್ಷ ಕಲಿಸುವ ಪಧ್ಧತಿ’ ಇದರ ಮರಾಠಿ ಮತ್ತು ಹಿಂದಿ ಭಾಷೆಯ ‘ಇ- ಪುಸ್ತಕ’ ಪ್ರಕಾಶಿಸಲಾಯಿತು.