ರಾಮನಾಥಿ (ಗೋವಾ) – ಕೇರಳದ ಕಣ್ಣೂರಿನಲ್ಲಿನ ‘ರಿಷಿದೇವ ಫೌಂಡೇಶನ’ ನ ಸಂಸ್ಥಾಪಕರಾದ ಪ.ಪೂ. ಸದ್ಗುರು ಋಷಿದೇವ ನರೇಂದ್ರಂಜಿ ಅವರು 29ನೇ ಮಾರ್ಚ್ 2024 ರಂದು ಗೋವಾದ ರಾಮನಾಥಿಯಲ್ಲಿರುವ ಸನಾತನದ ಆಶ್ರಮಕ್ಕೆ ಸೌಹಾರ್ದ ಭೇಟಿಯನ್ನು ನೀಡಿದರು. ಈ ಸಂದರ್ಭದಲ್ಲಿ ಅವರೊಂದಿಗೆ ‘ಋಷಿದೇವ ಫೌಂಡೇಶನ’ನ ಕಾರ್ಯದರ್ಶಿ ಶ್ರೀ. ಬಾಬು ಕೇಸವನ, ಜಂಟಿ ಕಾರ್ಯದರ್ಶಿ ಮತ್ತು ಸಮನ್ವಯ ನ್ಯಾಯವಾದಿ ರಾಜೇಶ ಪಿ.ಕೆ. ಹಾಗೂ ಸಿಬ್ಬಂದಿ ಶಾಮಲ ಸಿ.ಪಿ. ಉಪಸ್ಥಿತರಿದ್ದರು. ಸನಾತನದ ಸಾಧಿಕಾ ಸೌ. ಪ್ರಾಜಕ್ತಾ ಪೂಜಾರ ಅವರು ಅವರಿಗೆ ಆಶ್ರಮದಲ್ಲಿ ನಡೆಯುವ ರಾಷ್ಟ್ರ ಮತ್ತು ಹಿಂದೂ ಧರ್ಮ ಹಾಗೆಯೇ ಆಧ್ಯಾತ್ಮಿಕ ಸಂಶೋಧನೆಯ ವಿಷಯದ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.
ಸನಾತನ ಪ್ರಭಾತ > Location > ಏಷ್ಯಾ > ಭಾರತ > ಗೋವಾ > ಪ.ಪೂ. ಸದ್ಗುರು ಋಷಿದೇವ ನರೇಂದ್ರಜಿ ಇವರಿಂದ ಸನಾತನದ ಆಶ್ರಮಕ್ಕೆ ಸೌಹಾರ್ದ ಭೇಟಿ
ಪ.ಪೂ. ಸದ್ಗುರು ಋಷಿದೇವ ನರೇಂದ್ರಜಿ ಇವರಿಂದ ಸನಾತನದ ಆಶ್ರಮಕ್ಕೆ ಸೌಹಾರ್ದ ಭೇಟಿ
ಸಂಬಂಧಿತ ಲೇಖನಗಳು
- ದೇಶದ ಮುಸಲ್ಮಾನರು ಎಲ್ಲಕ್ಕಿಂತ ಹೆಚ್ಚು ಗರ್ಭ ನಿರೋಧಕವನ್ನು ಬಳಸುತ್ತಾರಂತೆ !
- TMC Attack On BJP : ಬಂಗಾಳ: ‘ಜೈ ಶ್ರೀ ರಾಮ’ ಘೋಷಣೆ ಕೂಗಿದ್ದಕ್ಕೆ ಬಿಜೆಪಿ ಕಾರ್ಯಕರ್ತನ ಮೇಲೆ ದಾಳಿ
- Love Jihad Suicide In MP : ಹೋಟಲಿನ ಕೋಣೆಯಲ್ಲಿ ಹಿಂದೂ ಯುವತಿಯ ಶವ ಪತ್ತೆ; ಪ್ರಿಯಕರ ಜುನೈದ್ ಖಾನ್ ಇವನು ಆತ್ಮಹತ್ಯೆಗೆ ಪ್ರೇರೇಪಿಸಿದನು !
- ಪ್ರಧಾನಮಂತ್ರಿ ಮೋದಿ ಅವರಿಗೆ 6 ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧಿಸಬೇಕು ಎಂಬ ಬೇಡಿಕೆಯ ಅರ್ಜಿಯನ್ನು ದೆಹಲಿ ಉಚ್ಚನ್ಯಾಯಾಲಯದಿಂದ ತಿರಸ್ಕೃತ
- Muslims Attacked Hindu Youth : ಕ್ಷುಲ್ಲಕ ಕಾರಣಕ್ಕೆ ಮತಾಂಧ ಮುಸಲ್ಮಾನರು ನಡೆಸಿದ ದಾಳಿಯಿಂದ ಹಿಂದೂ ಯುವಕನ ಸ್ಥಿತಿ ಗಂಭೀರ !
- ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಮಾಡಿದ ಜಿಹಾದಿಗೆ ‘ಹಿಂದೂ ಜಾಗರಣ ವೇದಿಕೆ’ ಯವರಿಂದ ಧರ್ಮದೇಟು !